ಮನರಂಜನೆ

ಸೆ.10 :ಪುತ್ತೂರಿನ ಜೇಸಿ ಸಪ್ತಾಹದಲ್ಲಿ ವಿಶೇಷ ತಳಿಗಳ ಶ್ವಾನ, ಬೆಕ್ಕು ‘ಸಾಕುಪ್ರಾಣಿ’ಗಳ ಪ್ರದರ್ಶನ.

ಪುತ್ತೂರು: ಭಾರತಾದ್ಯಂತ ಒಂದು ವಾರಗಳ ಕಾಲ ನಡೆಯುವ ‘ಜೇಸಿ ಸಪ್ತಾಹ’ದ ಅಂಗವಾಗಿ ಪುತ್ತೂರು ಜೆಸಿಐ ಸಂಸ್ಥೆಯ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಪುತ್ತೂರು ಜೆಸಿಐ ಸೆ. 9 ರಿಂದ 15ರ ತನಕ ‘ಜೆಸಿಐ ಸಪ್ತಾಹ’ ದ ಅಂಗವಾಗಿ ಸೆ.10 ಭಾನುವಾರ, ಅಪರಾಹ್ನ ಗಂಟೆ 2 ರಿಂದ ಇಳಿ ಸಂಜೆ ತನಕ ಪುತ್ತೂರು ಕ್ಲಬ್ ಆವರಣದಲ್ಲಿ ವಿಶೇಷ ತಳಿಗಳ ಶ್ವಾನ, ಬೆಕ್ಕು ಮೊದಲಾದ ‘ಸಾಕುಪ್ರಾಣಿ’ಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಪುತ್ತೂರು ಕ್ಲಬ್ ಅಧ್ಯಕ್ಷ ಡಾ. […]

ಸೆ.10 :ಪುತ್ತೂರಿನ ಜೇಸಿ ಸಪ್ತಾಹದಲ್ಲಿ ವಿಶೇಷ ತಳಿಗಳ ಶ್ವಾನ, ಬೆಕ್ಕು ‘ಸಾಕುಪ್ರಾಣಿ’ಗಳ ಪ್ರದರ್ಶನ. Read More »

ಪುರುಷರಕಟ್ಟೆ ಬಂಗಾರ್ ಕಲಾವಿದೆರ್ ತಂಡದ “ಅಪ್ಪೆ” ತುಳು ಹಾಸ್ಯಮಯ ನಾಟಕಕ್ಕೆ ಮುಹೂರ್ತ

ಪುತ್ತೂರು: ಬಂಗಾರ್ ಕಲಾವಿದೆರ್ ಪುರುಷರಕಟ್ಟೆ ಪುತ್ತೂರು ತಂಡದಿಂದ  ”ಅಪ್ಪೆ”’ಎಂಬ ತುಳು ಹಾಸ್ಯಮಯ  ನಾಟಕದ ಮಹೂರ್ತ ಮುಕ್ವೆ ಮಜಲ್ಮಾರು ಶ್ರೀ ಉಮಾಮಹೇಶ್ವರ  ದೇವಸ್ಥಾನದಲ್ಲಿ ನಡೆಯಿತು ರೋಹಿತ್ ಕೋಟ್ಯಾನ್ ಶಿಬರ ನಿರ್ಮಾಣದ ಗಣೇಶ್ ಪೂಜಾರಿ ಆಲಂಗ ಸಾರಥ್ಯದ ತುಳುಶ್ರೀ.ರಮಾ ಬಿ ಸಿ ರೋಡು ಸಲಹೆ ಸಹಕಾರದೊಂದಿಗೆ ಕುಸಾಲ್ದ ಮುತ್ತು ಅರುಣ್ ಚಂದ್ರ ಬಿ ಸಿ ರೋಡು ರಚನೆ ಮತ್ತು ನಿರ್ದೇಶನದ  ಬಂಗಾರ್ ಕಲಾವಿದೆರ್ ಪುರುಷರಕಟ್ಟೆ ಅಭಿನಯಿಸುವ ಈ ವರ್ಷದ ಕಲಾಕಾಣಿಕೆ “”ಅಪ್ಪೆ”” ನಾಟಕದ  ಮುಹೂರ್ತ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಿತು ಈ

ಪುರುಷರಕಟ್ಟೆ ಬಂಗಾರ್ ಕಲಾವಿದೆರ್ ತಂಡದ “ಅಪ್ಪೆ” ತುಳು ಹಾಸ್ಯಮಯ ನಾಟಕಕ್ಕೆ ಮುಹೂರ್ತ Read More »

ಬಂಟರ ಸಂಘದಿಂದ ಆಟಿಡೊಂಜಿ ದಿನ| ವಿವಿಧ ಕ್ಷೇತ್ರದ ಸಾಧಕ 13 ಮಂದಿಗೆ ಚಿನ್ನದ ಪದಕ ನೀಡಿ ಗೌರವ

ಪುತ್ತೂರು: ಬಂಟರ ಸಮುದಾಯ ಎನ್ನುವುದು ನಮಗೆ ಹೆಮ್ಮೆ ಎನಿಸಿದ್ದು, ಸಂಘ ಇಂದು  ವಿಸ್ತಾರವಾಗಿ ಬೆಳೆದು ಫಲ ನೀಡಿದೆ ಎಂದು ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಹಾಗೂ ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಹೇಳಿದರು. ಅವರು ಭಾನುವಾರ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಆಶ್ರಯದಲ್ಲಿ ಮಹಿಳಾ, ಯುವ, ವಿದ್ಯಾರ್ಥಿ ಬಂಟರ ಸಂಘದ ಸಹಯೋಗದಲ್ಲಿ ಕೊಂಬೆಟ್ಟು ಬಂಟರ ಭವನದಲ್ಲಿ ಜರಗಿದ ಆಟಿಡೊಂಜಿ ದಿನ ಮತ್ತು ಸಾಧಕರಿಗೆ ಚಿನ್ನದ ಪದಕ

ಬಂಟರ ಸಂಘದಿಂದ ಆಟಿಡೊಂಜಿ ದಿನ| ವಿವಿಧ ಕ್ಷೇತ್ರದ ಸಾಧಕ 13 ಮಂದಿಗೆ ಚಿನ್ನದ ಪದಕ ನೀಡಿ ಗೌರವ Read More »

ಪಾಲ್ತಾಡಿ ಧರ್ಮರಸು ಉಳ್ಳಾಕುಲು ದೈವಸ್ಥಾನದ ಮಣ್ಣಿನಲ್ಲಿ ಮೇಳೈಸಿದ ಕೆಸರ್ ಡೊಂಜಿ ದಿನ, ಕಂಬಳ ಉತ್ಸವ, ರಕ್ತದಾನ ಶಿಬಿರ | ಲೋಹಿತ್ ಬಂಗೇರಾ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ

ಪುತ್ತೂರು: ಪುತ್ತೂರು ತಾಲೂಕಿನ ಮಾಡಾವು ಪಾಲ್ತಾಡಿ ಗ್ರಾಮದ ಧರ್ಮರಸು ಉಳ್ಳಾಕುಲು ದೈವಸ್ಥಾನದ ಮಣ್ಣಿನಲ್ಲಿ ಪ್ರಥಮ ಬಾರಿಗೆ ಎಂಬಂತೆ ಕೆಸರ್ ಡೊಂಜಿ ದಿನ ಕಂಬಳ ಉತ್ಸವ ಹಾಗೂ ರಕ್ತದಾನ ಶಿಬಿರ ಭಾನುವಾರ ಮೇಳೈಸಿತು. ಅಲ್ಲಿ ನೆರೆದಿದ್ದ ಸಾವಿರಾರು ಮಂದಿ ಇದಕ್ಕೆ ಸಾಕ್ಷಿಯಾದರು. ಸಾರಾಕರೆ ದಿ.ಶೀನಪ್ಪ ಪೂಜಾರಿ ಅವರ ಸ್ಮರಣಾರ್ಥ ನಡೆದ ಕೆಸರ್ ಡೊಂಜಿ ದಿನ ಕಾರ್ಯಕ್ರಮದಲ್ಲಿ ಭಾನುವಾರ ಮುಂಜಾನೆಯಿಂದಲೇ ಮಕ್ಕಳು, ಮಹಿಳೆಯರು, ಪುರುಷರು ಎನ್ನದೆ ಎಲ್ಲರೂ ಸೇರಿದ್ದರು. ಈ ಕೆಸರುಗದ್ದೆ ಕ್ರೀಡಾಕೂಟ, ಕಂಬಳ ಕ್ರೀಡಾ ಸ್ಪರ್ಧೆಗಾಗಿ ದೈವಸ್ಥಾನದ ಗದ್ದೆಯನ್ನು

ಪಾಲ್ತಾಡಿ ಧರ್ಮರಸು ಉಳ್ಳಾಕುಲು ದೈವಸ್ಥಾನದ ಮಣ್ಣಿನಲ್ಲಿ ಮೇಳೈಸಿದ ಕೆಸರ್ ಡೊಂಜಿ ದಿನ, ಕಂಬಳ ಉತ್ಸವ, ರಕ್ತದಾನ ಶಿಬಿರ | ಲೋಹಿತ್ ಬಂಗೇರಾ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ Read More »

ಆ.13 : ಕೆಸರ್ ಡೊಂಜಿ ದಿನ, ಕಂಬಳ ಉತ್ಸವ, ರಕ್ತದಾನ ಶಿಬಿರ | ಮಾಡ ಚಾಕೊಟೆತ್ತಡಿ ಧರ್ಮರಸು ಉಳ್ಳಾಕುಲು ದೈವಸ್ಥಾನ ಗದ್ದೆಯಲ್ಲಿ ಮೇಳೈಸಲಿದೆ ಕಂಬಳ ಸ್ಪರ್ಧಾಕೂಟ

ಪುತ್ತೂರು : ತಿಂಗಳಾಡಿ ಬಾಲಯ ಕಂಬಳ ತಂಡ, ಸುಳ್ಯ ಅಮರ ಸಂಘಟನಾ ಸಮಿತಿ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಹಾಗೂ ಪಾಲ್ತಾಡಿ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಸಹಕಾರದೊಂದಿಗೆ ಸಾರಾಕರೆ ದಿವಂಗತ ಶೀನಪ್ಪ ಪೂಜಾರಿ ಬೊಳಿಯಾಲ ಅವರ 20ನೇ ವರ್ಷದ ಸ್ಮರಣಾರ್ಥ “ಕೆಸರ್‍ಡೊಂಜಿ ದಿನ, ಕಂಬಳ ಉತ್ಸವ ಹಾಗೂ ರಕ್ತದಾನ ಶಿಬಿರ ಆ.13 ಭಾನುವಾರ ಪಾಲ್ತಾಡಿ ಚಾಕೊಟೆತ್ತಡಿ ಧರ್ಮರಸು ಉಳ್ಳಾಕುಲು ದೈವಸ್ಥಾನದ ಗದ್ದೆಯಲ್ಲಿ ನಡೆಯಲಿದೆ ಎಂದು ಉಳ್ಳಾಕುಲು ಫ್ರೆಂಡ್ಸ್ ಕ್ಲಬ್‍ ಹಿರಿಯ ಸದಸ್ಯ ದಾಮೋದರ ಪೂಜಾರಿ ತಿಳಿಸಿದ್ದಾರೆ. ಶುಕ್ರವಾರ

ಆ.13 : ಕೆಸರ್ ಡೊಂಜಿ ದಿನ, ಕಂಬಳ ಉತ್ಸವ, ರಕ್ತದಾನ ಶಿಬಿರ | ಮಾಡ ಚಾಕೊಟೆತ್ತಡಿ ಧರ್ಮರಸು ಉಳ್ಳಾಕುಲು ದೈವಸ್ಥಾನ ಗದ್ದೆಯಲ್ಲಿ ಮೇಳೈಸಲಿದೆ ಕಂಬಳ ಸ್ಪರ್ಧಾಕೂಟ Read More »

ಆ.13: ಬಂಟರ ಸಂಘದ ಆಶ್ರಯದಲ್ಲಿ “ಆಟಿಡೊಂಜಿ ದಿನ-2023” | ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಆಯೋಜನೆ

ಪುತ್ತೂರು: ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶನದಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಮಹಿಳಾ ಮತ್ತು ಯುವ, ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ “ಆಟಿಡೊಂಜಿ ದಿನ-2023” ಆ.13 ಭಾನುವಾರ ಕೊಂಬೆಟ್ಟು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿದೆ ಎಂದು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಗತಿಪರ ಕೃಷಿಕ ಅರುಣ್ ಕುಮಾರ್ ರೈ ಆನಾಜೆ,

ಆ.13: ಬಂಟರ ಸಂಘದ ಆಶ್ರಯದಲ್ಲಿ “ಆಟಿಡೊಂಜಿ ದಿನ-2023” | ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಆಯೋಜನೆ Read More »

ಆ.13 : ನಡೆಪಿಯರ ಉಂಡು ಸಾರಕರೆ ಬೊಲಿಯಾಳ ಶ್ರೀ ಶೀನಪ್ಪ ಪೂಜಾರಿ ಮೇರ್‍ನ ಸ್ಮರಣಾರ್ಥವಾದ್ ಕೆಸರ ಕಂಡೋಡು ಒಂಜಿದಿನ ಪೊರ್ಲ ಪೊಲಬು | ಶ್ರೀ ಧರ್ಮರಸು ಉಳ್ಳಾಕುಳು ಚಾಕೋಟೆತ್ತಡಿ ಮಾಡ, ಮುಲ್ಪ

ಪುತ್ತೂರು: ಸಾರಕರೆ ಬೊಲಿಯಾಳ ಶ್ರೀ ಶೀನಪ್ಪ ಪೂಜಾರಿ ಮೇರ್‍ನ ಸ್ಮರಣಾರ್ಥವಾದ್ ಸಾಂಪ್ರಾದಾಯಿಕ  ಕಂಬುಲ ಕೆಸರ ಕಂಡ ಕ್ರೀಡಾಕೂಟ ತಿಂಗಳಾಡಿ ಬಾಲಯ ಕಂಬಳ ಕೂಟೋದ ಲೋಹಿತ್ ಬಂಗೇರ ಉಂಬೆರೆನ ಮುತಾಲಿಕೆಡ್  ಕೆಸರ ಕಂಡೋಡು ಒಂಜಿದಿನ ಪೊರ್ಲ ಪೊಲಬು ಉಂದುವೆ ಐತಾರ ಆಟಿ ೨೮ ಪೋಪುನಾನಿ ಶ್ರೀ ಧರ್ಮರಸು ಉಳ್ಳಾಕುಳು ಚಾಕೋಟೆತ್ತಡಿ ಮಾಡ, ಮುಲ್ಪ ನಡೆಪಿಯರ ಉಂಡು. ಗೊಬ್ಬುದ  ಉದಿಪನೊನು ಸಿರಿಮತಿ ಆಶಾತಿಮ್ಮಪ್ಪ ಗೌಡ ನಡಪಾದ್ ಕೊರ್ಯರ ಉಲ್ಲೆರ್. ಮಿತ್ತರ್ಮೆದ ಬಾಮೋಡು ಲೇಸ್ ದ ಉದಿಪನೊನು ಕ್ಯಾಂಪ್ಕೊ ಲಿ. ದ

ಆ.13 : ನಡೆಪಿಯರ ಉಂಡು ಸಾರಕರೆ ಬೊಲಿಯಾಳ ಶ್ರೀ ಶೀನಪ್ಪ ಪೂಜಾರಿ ಮೇರ್‍ನ ಸ್ಮರಣಾರ್ಥವಾದ್ ಕೆಸರ ಕಂಡೋಡು ಒಂಜಿದಿನ ಪೊರ್ಲ ಪೊಲಬು | ಶ್ರೀ ಧರ್ಮರಸು ಉಳ್ಳಾಕುಳು ಚಾಕೋಟೆತ್ತಡಿ ಮಾಡ, ಮುಲ್ಪ Read More »

ಪುತ್ತೂರು ಒಕ್ಕಲಿಗ ಮಹಿಳಾ ಗೌಡ ಸಂಘದಿಂದ ಆಟಿ ಹಬ್ಬ -2023 | 93  ವರ್ಷ ಪ್ರಾಯದ ಹಿರಿಯೆ ಮಾಧವಿ ಕೆ ಅವರಿಂದ ಕಾರ್ಯಕ್ರಮಕ್ಕೆ ಚಾಲನೆ

ಪುತ್ತೂರು: ಪುತ್ತೂರು ಒಕ್ಕಲಿಗ ಮಹಿಳಾ ಗೌಡ ಸಂಘದಿಂದ ಆಟಿ ಹಬ್ಬ -2023 ಕಾರ್ಯಕ್ರಮ ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಆ.6 ಭಾನುವಾರ ನಡೆಯಿತು. ವಿಶೆಷವಾಗಿ 93 ವರ್ಷ ಪ್ರಾಯದ ದರ್ಬೆ ನಿವಾಸಿ ಮಾಧವಿ ಕೆ ಅವರು ಕಾರ್ಯಕ್ರಮ ಉದ್ಘಾಟಿಸಿ, ಚೆನ್ನೆಮಣೆ ಆಡುವ ಮೂಲಕ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಮೂಡನಂಬಿಕೆಯಲ್ಲ ವೈಜ್ಞಾನಿಕ ಸತ್ಯವಿದೆ: ಗೀತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗ ಗೌಡ ಮಹಿಳಾ ಸಂಘದ ಉಪಾಧ್ಯಕ್ಷೆ ಗೀತಾ ಮಾತನಾಡಿ, ಆಟಿ ಆಚರಣೆ ಮೂಡನಂಬಿಕೆಯಲ್ಲ ವೈಜ್ಞಾನಿಕ

ಪುತ್ತೂರು ಒಕ್ಕಲಿಗ ಮಹಿಳಾ ಗೌಡ ಸಂಘದಿಂದ ಆಟಿ ಹಬ್ಬ -2023 | 93  ವರ್ಷ ಪ್ರಾಯದ ಹಿರಿಯೆ ಮಾಧವಿ ಕೆ ಅವರಿಂದ ಕಾರ್ಯಕ್ರಮಕ್ಕೆ ಚಾಲನೆ Read More »

ಶ್ರೀ ಮಹಾಭಾರತ ಸರಣಿಯಲ್ಲಿ ಧೌಮ್ಯ ಪರಿಗ್ರಹ ಮತ್ತು ದ್ರೌಪದಿ ಸ್ವಯಂವರ

ಉಪ್ಪಿನಂಗಡಿ: ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿ ತಾಳಮದ್ದಳೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿತು. ಸರಣಿ ಕಾರ್ಯಕ್ರಮದಲ್ಲಿ ಧೌಮ್ಯ ಪರಿಗ್ರಹ ಮತ್ತು ದ್ರೌಪದೀ ಸ್ವಯಂವರ ತಾಳಮದ್ದಳೆ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್, ಸುರೇಶ್ ರಾವ್ ಬನ್ನೆoಗಳ, ಹಿಮ್ಮೇಳದಲ್ಲಿ ಮೋಹನ ಶರವೂರು, ಶ್ರೀಪತಿ ಭಟ್ ಉಪ್ಪಿನಂಗಡಿ ಗುರುಮೂರ್ತಿ ಅಮ್ಮಣ್ಣಾಯ, ದಿವಾಕರ ಆಚಾರ್ಯ  ನೇರೆಂಕಿ ಭಾಗವಹಿಸಿದ್ದರು. ಧೌಮ್ಯ ಮತ್ತು ದೃಪದನಾಗಿ ಹರೀಶ್ ಆಚಾರ್ಯ ಬಾರ್ಯ, ಧರ್ಮರಾಯನಾಗಿ ದಿವಾಕರ ಆಚಾರ್ಯ ನೇರೆಂಕಿ

ಶ್ರೀ ಮಹಾಭಾರತ ಸರಣಿಯಲ್ಲಿ ಧೌಮ್ಯ ಪರಿಗ್ರಹ ಮತ್ತು ದ್ರೌಪದಿ ಸ್ವಯಂವರ Read More »

ದೇವಾಂಗ ಸೇವಾ ಸಮಾಜದ ವತಿಯಿಂದ ಆಟಿಡೊಂಜಿ ದಿನ

ಪುತ್ತೂರು: ಪುತ್ತೂರು ದೇವಾಂಗ ಸೇವಾ ಸಮಾಜ ಬಾಂಧವರಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಭಾನುವಾರ ಸರಕಾರಿ ನೌಕರರ ಸಭಾಭವನದಲ್ಲಿ ನಡೆಯಿತು. ನಿವೃತ್ತ ಮುಖ್ಯ ಶಿಕ್ಷಕಿ ದೇವಕಿ ಟೀಚರ್ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸುಗುಣ ಎಂ ಶೆಟ್ಟಿ, ಎಮ್ ಎನ್ ಚೆಟ್ಟಿಯಾರು, ಸುರೇಶ್ ಶೆಟ್ಟಿ, ದಿವಾಕರ್ ಶೆಟ್ಟಿ ಕುಂಬ್ರ ಶುಭ ಹಾರೈಸಿದರು. ಎಂ ಎಸ್ ಚೆಟ್ಟಿಯಾರ್ ಆಟಿ ತಿಂಗಳ ಮಹತ್ವವನ್ನು ತಿಳಿಸಿದರು. ವಿವಿಧ ಆಟೋಟ ಸ್ಪರ್ಧೆ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಸಮಾಜ

ದೇವಾಂಗ ಸೇವಾ ಸಮಾಜದ ವತಿಯಿಂದ ಆಟಿಡೊಂಜಿ ದಿನ Read More »

error: Content is protected !!
Scroll to Top