ಸುಳ್ಯ ಶಾಸಕರ ಸ್ವ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಗಳಿಗೆ ಗೆಲುವು | ಬಿಜೆಪಿ ವಿರುದ್ಧವೇ ಬಂಡಾಯ
ಸುಳ್ಯ: ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷತೆಗೆ ಇಂದು ಸಂಜೆ ಚುನಾವಣೆ ನಡೆದಿದ್ದು, ಬಿಜೆಪಿ ವಿರುದ್ಧವೇ ನಿಂತ ಬಂಡಾಯ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. 12 ಸ್ಥಾನವೂ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಪಾಲಾಗಿದ್ದರೂ ಅಧ್ಯಕ್ಷತೆಗೆ ಅನೂಪ್ ಬಿಳಿಮಲೆ, ಉಪಾಧ್ಯಕ್ಷತೆಗೆ ರಾಜೇಂದ್ರ ಪ್ರಸಾದ್ ಶೆಟ್ಟಿಯವನ್ನು ಪಕ್ಷದ ವತಿಯಿಂದ ಅಧಿಕೃತವಾಗಿ ಸೂಚಿಸಿ ಅವರಿಬ್ಬರು ನಾಮಪತ್ರ ಸಲ್ಲಿಸಿದ್ದರು. ಆದರೆ ಅಧ್ಯಕ್ಷತೆಗೆ ಬಂಡಾಯ ಅಭ್ಯರ್ಥಿಯಾಗಿ ಸೊಸೈಟಿಯ ಮಾಜಿ ಅಧ್ಯಕ್ಷ ವಸಂತ ನಡುಬೈಲು ಹಾಗೂ ಉಪಾಧ್ಯ ಕ್ಷತೆಗೆ ನಾಗೇಶ್ ಆಳ್ […]
ಸುಳ್ಯ ಶಾಸಕರ ಸ್ವ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಗಳಿಗೆ ಗೆಲುವು | ಬಿಜೆಪಿ ವಿರುದ್ಧವೇ ಬಂಡಾಯ Read More »