ಆ.28 : ಬೆಳ್ತಂಗಡಿಯಲ್ಲಿ ಸೌಜನ್ಯ ಪರ ರಾಜ್ಯ ಮಟ್ಟದ ಹೋರಾಟ, ಮಹಾಧರಣಿ
ಬೆಳ್ತಂಗಡಿ : ಈಗಾಗಲೇ ಎಲ್ಲರಿಗೂ ತಿಳಿದಂತೆ ಧರ್ಮಸ್ಥಳದ ಪುಟ್ಟ ಹುಡುಗಿ ಸೌಜನ್ಯಳ ಕೊಲೆಯ ಆರೋಪಿಗಳ ಪತ್ತೆಗೆ ಆಗ್ರಹಿಸಿ ಜನಪರ ಸಂಘಟನೆಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯದ ಕರೆ ಚಲೋ ಬೆಳ್ತಂಗಡಿ ಕಾರ್ಯಕ್ರಮ ಆ.28 ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಮಹಾ ದರಣಿ ನಡೆಸುವ ಮೂಲಕ ನಡೆಯಲಿದೆ ಎಂದು ಪುತ್ತೂರು ತಾಲೂಕು ಸಿಪಿಐ(ಎಂ) ನಾಯಕ ಪಿಕೆ ಸತೀಶನ್ ಮತ್ತು ಕರ್ನಾಟಕ ರಾಜ್ಯ ಋಣ ಮುಕ್ತ ಹೋರಾಟ ಸಮಿತಿ ಅಧ್ಯಕ್ಷ ಬಿ.ಎಂ.ಭಟ್ ಜಂಟಿ […]
ಆ.28 : ಬೆಳ್ತಂಗಡಿಯಲ್ಲಿ ಸೌಜನ್ಯ ಪರ ರಾಜ್ಯ ಮಟ್ಟದ ಹೋರಾಟ, ಮಹಾಧರಣಿ Read More »









