ಮರಳು ಕಳವುಗೈದು ಅಕ್ರಮ ಶೇಖರಣೆ: ಪ್ರಕರಣ ದಾಖಲು
ವಿಟ್ಲ: ಮರಳು ಕಳ್ಳತನ ಮಾಡಿ, ಅಕ್ರಮವಾಗಿ ಶೇಖರಣೆ ಮಾಡಿದ ಪ್ರಕರಣ ಸಾಲೆತ್ತೂರು ಗ್ರಾಮದ ಬೊಳ್ಮಾರು ಎಂಬಲ್ಲಿ ಬೆಳಕಿಗೆ ಬಂದಿದೆ. ಸುದೇಶ್ ಭಂಡಾರಿ ಎಂಬವರ ಜಾಗದಲ್ಲಿ ಮರಳು ಅಕ್ರಮ ಶೇಖರಣೆ ಪತ್ತೆಯಾಗಿದ್ದು, ಸುಮಾರು 20ರಿಂದ 25 ಲೋಡ್ ಮರಳು ರಾಶಿ ಹಾಕಲಾಗಿತ್ತು. ಇದರ ಮೌಲ್ಯ ಸುಮಾರು 1.25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ವಿಟ್ಲ ಪೊಲೀಸ್ ಉಪ ನಿರೀಕ್ಷಕ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿದೆ. ಆರೋಪಿಗಳಾದ ಸುದೇಶ್ ಭಂಡಾರಿ, ಷರೀಪ್, ನಾರಾಯಣ ಪೂಜಾರಿ ಅವರ ವಿರುದ್ಧ ವಿಟ್ಲ […]
ಮರಳು ಕಳವುಗೈದು ಅಕ್ರಮ ಶೇಖರಣೆ: ಪ್ರಕರಣ ದಾಖಲು Read More »










