ಪುತ್ತೂರು ಮತ್ತು ಸುತ್ತೂರುಗಳ ಸಿನಿಪ್ರಿಯರ ಮನಗೆದ್ದ ಚಿತ್ರ ಭಾವ ತೀರ ಯಾನ 25 ಮತ್ತು 26ನೆ ಫೆಬ್ರುವರಿ ಮಂಗಳವಾರ ಮತ್ತು ಬುಧವಾರಗಳಂದು ವಿಶೇಷ ಪ್ರದರ್ಶನ
ಪುತ್ತೂರು: ಕಿಕ್ಕಿರಿದ ಪ್ರೇಕ್ಷಕ ಸಂದಣಿಯ ಹಿನ್ನೆಲೆಯಲ್ಲಿ ಫೆಬ್ರುವರಿ 25 ಮಂಗಳವಾರ ಮತ್ತು 26 ಬುಧವಾರಗಳಂದು ಮಹಾಶಿವರಾತ್ರಿಯ ಪ್ರಯುಕ್ತ ಮಯೂರ್ ಅಂಬೆಕಲ್ಲು ಚಿತ್ರ ಕತೆ ಬರೆದು, ಸಂಗೀತ ನೀಡಿ ನಿರ್ದೇಶಿಸಿದ ಚೊಚ್ಚಲ ಸಿನಿಮಾ ಭಾವ ತೀರ ಯಾನ ದ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ನ್ಯೂಸ್ ಪುತ್ತೂರು ಮೀಡಿಯಾ ಪಾರ್ಟ್ನರ್ ಆಗಿ ಲೋಕಾರ್ಪಣೆ ಗೊಳಿಸಿರುವ ಈ ಚಿತ್ರ ಇದೀಗ ವಿಶೇಷ ದರ ಕಡಿತದೊಂದಿಗೆ, ರೂ. 180/ರ ಬದಲಿಗೆ ಕೇವಲ ರೂ. 150/-ರ ದರದಲ್ಲಿ 25/02/25ನೇ ಮಂಗಳವಾರ ಸಂಜೆ 4-45ಕ್ಕೆ ಒಂದು […]