ಪ್ರೇರಣಾದಲ್ಲಿ ಐಎಎಸ್ ಉಚಿತ ಓರಿಯಂಟೇಷನ್ ಕೋರ್ಸ್
ಪುತ್ತೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸಬೇಕು ಎನ್ನುವ ಉದ್ದೇಶದಿಂದ ಪುತ್ತೂರಿನ ಪ್ರೇರಣಾ ಸಂಸ್ಥೆಯಲ್ಲಿ ಮಾರ್ಚ್ 4ರಂದು ಐಎಎಸ್ ಉಚಿತ ಓರಿಯಂಟೇಷನ್ ತರಗತಿ ನಡೆಯಿತು. ಇಂಡಿಯನ್ ಕಾರ್ಪೋರೇಟ್ ಲಾ ಸರ್ವೀಸಿನ 2019ರ ಬ್ಯಾಚಿನ ಅಧಿಕಾರಿ ವೆಂಕಟ್ರಮಣ್ ಕಾವಾಡಿಕೇರಿ, ಐ.ಸಿ.ಎಲ್.ಎಸ್. ಅವರು ಸಂಪನ್ಮೂಲ ವ್ಯಕ್ತಿಯಾಗಿ, ಓರಿಯಂಟೇಷನ್ ತರಗತಿ ನಡೆಸಿಕೊಟ್ಟರು. ಪ್ರೇರಣಾದೊಂದಿಗೆ ಜೊತೆಯಾಗಿರುವ ಇಂಡಿಯಾ ಫೋರ್ ಐಎಎಸ್ ಸಂಸ್ಥೆ, ಐಎಎಸ್ ಆಕಾಂಕ್ಷಿಗಳಿಗೆ ತರಬೇತಿ ನೀಡಲಿದೆ. 140ಕ್ಕೂ ಅಧಿಕ ಐಎಎಸ್, ಕೆಎಎಸ್ ಅಧಿಕಾರಿಗಳನ್ನು ನೀಡಿರುವ ಪ್ರತಿಷ್ಠಿತ ಇಂಡಿಯ ಫೋರ್ ಐಎಎಸ್ […]
ಪ್ರೇರಣಾದಲ್ಲಿ ಐಎಎಸ್ ಉಚಿತ ಓರಿಯಂಟೇಷನ್ ಕೋರ್ಸ್ Read More »










