ಭಾರತದಲ್ಲಿ ಜಾತಿ ಗಣತಿ ಯಾಕೆ ಅಪಾಯಕಾರಿ? : ಅಶ್ವಿನ್ ಎಲ್. ಶೆಟ್ಟಿ | ಭಾಗ -6
ಭಾರತದಲ್ಲಿ ಒಂದು ಕಾಲದಲ್ಲಿದ್ದ ರಾಷ್ಟ್ರೀಯ ಕಲ್ಪನೆಯನ್ನು ನೆಹರೂವಿಯನ್ ಅಭಿವೃದ್ಧಿ ಮಾದರಿ ಎಂದು ಕರೆಯಲಾಗುತ್ತಿತ್ತು. ಇದು ಎರಡು ಅಂಶಗಳನ್ನು ಹೊಂದಿದೆ. ಮೊದಲನೆಯ ಅಂಶವೆಂದರೆ ಸಮಾಜವಾದ ಇದರಲ್ಲಿ ಎಲ್ಲಾ ಕೈಗಾರಿಕೆಗಳು ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸರಕಾರವು ನಿಯಂತ್ರಿಸುತ್ತದೆ. ಎರಡನೆಯ ಅಂಶವೆಂದರೆ ನೆಹರೂವಿಯನ್ ಸೆಕ್ಯುಲರಿಸಂ ಎಂದರೆ ಹಿಂದುಗಳಲ್ಲಿ ಸುಧಾರಣೆಯಾಗಬೇಕು, ಹಿಂದುಗಳು ಆಧುನೀಕರಣಗೊಳ್ಳಬೇಕು, ಅಲ್ಪಸಂಖ್ಯಾತರು ಯಾವುದೇ ಉದ್ವೇಗಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ನೀವು ವಿಶ್ರಾಂತಿ ಪಡೆಯಿರಿ. ಇದಕ್ಕೆ ಪ್ರತಿಯಾಗಿ ಬಿಜೆಪಿಯು ಪರ್ಯಾಯ ತತ್ವವನ್ನು ನೀಡಿತು, ಅದುವೇ ಹಿಂದುತ್ವ ಕಲ್ಯಾಣ ರಾಜ್ಯ ಇದರ ಪ್ರಕಾರ ದೇಶದ […]
ಭಾರತದಲ್ಲಿ ಜಾತಿ ಗಣತಿ ಯಾಕೆ ಅಪಾಯಕಾರಿ? : ಅಶ್ವಿನ್ ಎಲ್. ಶೆಟ್ಟಿ | ಭಾಗ -6 Read More »