ಲೇಖನ

ಸ್ಲೀಪರ್‌ ಕೋಚ್‌ ಬಸ್‌ ಬೆಂಕಿಗಾಹುತಿ : ಪ್ರಯಾಣಿಕರಿಗೆ ಗಾಯ

ಸಂಪೂರ್ಣ ಸುಟ್ಟು ಕರಕಲಾದ ಬಸ್‌ ಶಿವಮೊಗ್ಗ : ಚಿತ್ರದುರ್ಗದ ಬಳಿ ನಡೆದ ಬಸ್​​ ದುರಂತ ನೆನಪಿನಿಂದ ಮಾಸುವ ಮುನ್ನವೇ ಇದೇ ಮಾದರಿಯ ಇನ್ನೊಂದು ಭೀಕರ ಅವಘಡ ನಡೆದಿದೆ. ಆಕಸ್ಮಿಕವಾಗಿ ಕಾಣಿಸಿಕೊಂಡಿದ್ದ ಬೆಂಕಿಯಿಂದ ಖಾಸಗಿ ಸ್ಲೀಪರ್​​ ಕೋಚ್‌ ಬಸ್ಸೊಂದು ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಸೂಡುರು ಬಳಿ ನಡೆದಿದೆ. ನಿಟ್ಟೂರಿಂದ ಬೆಂಗಳೂರಿಗೆ ಹೊರಟಿದ್ದ ಅನ್ನಪೂರ್ಣೇಶ್ವೇರಿ ಟ್ರಾವಲ್ಸ್​​ಗೆ ಸೇರಿದ ಖಾಸಗಿ ಬಸ್​​​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ವೇಳೆ ಬಸ್​​ ನಿಲ್ಲಿಸಲು ಚಾಲಕ ಮುಂದಾದಾಗ ಮರಕ್ಕೆ […]

ಸ್ಲೀಪರ್‌ ಕೋಚ್‌ ಬಸ್‌ ಬೆಂಕಿಗಾಹುತಿ : ಪ್ರಯಾಣಿಕರಿಗೆ ಗಾಯ Read More »

‘ಹಿನ್ನೋಟ – ಇದು ನೆನಪಿನ ಬುತ್ತಿ’ ಕೃತಿ ಅನಾವರಣ

ಸುಳ್ಯ: ಅರಂತೋಡಿನ ನಿವೃತ್ತ ರೇಂಜರ್ ಹೂವಯ್ಯ ಗೌಡ ಉಳುವಾರು ಅವರ ಬದುಕು ಹಾಗೂ ವೃತ್ತಿ ಬದುಕನ್ನು ಪರಿಚಯಿಸುವ ಅಭಿನಂದನಾ ಗ್ರಂಥ “ಹಿನ್ನೋಟ- ಇದು ನೆನಪಿನ ಬುತ್ತಿ” ಯ ಅನಾವರಣ ಕಾರ್ಯಕ್ರಮವು ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಬಾಲಕೃಷ್ಣ ಗೌಡ ಮೂಲೆಮನೆ ವಹಿಸಿದ್ದರು. ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಕೆ ಆರ್ ಗಂಗಾಧರ ಉದ್ಘಾಟಿಸಿದರು. ಎಂ. ಬಿ. ಫೌಂಡೇಶನ್ ಅಧ್ಯಕ್ಷ ಎಂ. ಬಿ. ಸದಾಶಿವ ಕೃತಿಯನ್ನು ಅನಾವರಣಗೊಳಿಸಿದರು. ಮುಖ್ಯ ಅತಿಥಿಗಳಾಗಿ ಕೃತಿಯ ಸಂಪಾದಕಿ ಡಾ. ಅನುರಾಧಾ ಕುರುಂಜಿ,

‘ಹಿನ್ನೋಟ – ಇದು ನೆನಪಿನ ಬುತ್ತಿ’ ಕೃತಿ ಅನಾವರಣ Read More »

ಡಾ. ಕೆ. ಚಿನ್ನಪ್ಪ ಗೌಡರ ಕೃತಿ ‘ಭೂತಾರಾಧನೆ- ಮಾಯದ ‌ನಡೆ ಜೋಗದ ನುಡಿ’ ಬಿಡುಗಡೆ

ಮಂಗಳೂರು: ಕ್ರಿಯೇಟಿವ್ ಪುಸ್ತಕ ಮನೆ ಕಾರ್ಕಳ ಮತ್ತು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ವಿಶೇಷ ಪ್ರಕಟಣೆಯಾದ ಡಾ. ಕೆ. ಚಿನ್ನಪ್ಪ ಗೌಡ ಅವರ ಸಂಶೋಧನಾ ಕೃತಿ ‘ಭೂತಾರಾಧನೆ – ಮಾಯದ ನಡೆ ಜೋಗದ ನುಡಿ’ ಕೃತಿ ಬಿಡುಗಡೆ ಸಮಾರಂಭ ನಡೆಯಿತು. ಸಂತ ಅಲೋಶಿಯಸ್ ಪರಿಗಣಿತ ವಿವಿಯ ಎಲ್. ಎಫ್. ರಸ್ಕಿನ್ಹ ಸಭಾಂಗಣ, ಎಲ್.ಸಿ.ಆರ್.ಐ. ಬ್ಲಾಕ್‌ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ

ಡಾ. ಕೆ. ಚಿನ್ನಪ್ಪ ಗೌಡರ ಕೃತಿ ‘ಭೂತಾರಾಧನೆ- ಮಾಯದ ‌ನಡೆ ಜೋಗದ ನುಡಿ’ ಬಿಡುಗಡೆ Read More »

ಜ್ಞಾನಪೀಠಕ್ಕೆ ಅರ್ಹವಾದ ಸಾಹಿತ್ಯದ ಶಿಖರ ಎಸ್.ಎಲ್ ಭೈರಪ್ಪ

ಭಾರತದ ಬಹುಶ್ರೇಷ್ಠರಾದ ಕಾದಂಬರಿಕಾರ ಸರ್ವಶ್ರೇಷ್ಠವಾದ 24 ಕಾದಂಬರಿಗಳಿಂದ ಕನ್ನಡದ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಎಸ್.ಎಲ್ ಭೈರಪ್ಪರ ನಿರ್ಗಮನ ಕನ್ನಡ ಸಾರಸ್ವತ ಲೋಕದಲ್ಲಿ ಭಾರಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಅವರ ಉಪಮೆಯಾದ ಇನ್ನೊಬ್ಬ ಕಾದಂಬರಿಕಾರ (ಕಾರಂತರನ್ನು ಹೊರತುಪಡಿಸಿ) ಕನ್ನಡ ಸಾಹಿತ್ಯದಲ್ಲಿ ನಮಗೆ ದೊರೆಯಲಾರರು. ಭೀಮಕಾಯದಿಂದ ಆರಂಭವಾದ ಸಾಹಿತ್ಯ ಯಾನ ಎಸ್.ಎಲ್ ಭೈರಪ್ಪ ಅವರನ್ನು ಸಾರ್ವಕಾಲಿಕ ಶ್ರೇಷ್ಠರಾದ ಕಾದಂಬರಿಕಾರ ಎಂದು ನಾವು ಕರೆಯಲು ನಮ್ಮ ಮುಂದೆ ನೂರಾರು ಕಾರಣಗಳಿವೆ. ಅವರು ದಶಕಗಳ ಕಾಲ ಹಲವು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಬೋಧನೆ ಮಾಡಿದ್ದು

ಜ್ಞಾನಪೀಠಕ್ಕೆ ಅರ್ಹವಾದ ಸಾಹಿತ್ಯದ ಶಿಖರ ಎಸ್.ಎಲ್ ಭೈರಪ್ಪ Read More »

ಸಹೋದರತೆಯ ‌ಸವಿಯನ್ನು ಸಾರುವ ಸುಂದರ ಆಚರಣೆಯೇ ‌ರಕ್ಷಾ ಬಂಧನ

ಇಂದು ಪವಿತ್ರ ರಕ್ಷಾ ಬಂಧನ ದಿನ ರಕ್ಷಾ ಬಂಧನ, ಸಹೋದರತ್ವದ ಮಹತ್ವ ಸಾರುವ ಈ ಹಬ್ಬ ಭಾರತದಲ್ಲಿ ಬಹಳಷ್ಟು ಮಹತ್ವ ಪಡೆದ ಹಬ್ಬ ಎನ್ನುವುದರಲ್ಲಿ ‌ಎರಡು ಮಾತಿಲ್ಲ. ಇದು ಸಹೋದರ – ಸಹೋದರಿಯ ನಡುವಿನ ಸಂಬಂಧವನ್ನು ಗೌರವಿಸುವ ಹಬ್ಬ ಎನ್ನಬಹುದು. ಸಹೋದರಿ ಸಹೋದರನಿಗೆ ತನ್ನ ರಕ್ಷಣೆಯ ಜವಾಬ್ದಾರಿ ಹೊರುವಂತೆ, ಎಲ್ಲ ಸಂದರ್ಭದಲ್ಲಿಯೂ ತನ್ನನ್ನು ರಕ್ಷಿಸುವಂತೆ ರಕ್ಷೆಯನ್ನು ಕಟ್ಟುತ್ತಾಳೆ. ಸಹೋದರ ತನ್ನ ಸಹೋದರಿಯ ರಕ್ಷಣೆಯ ಭಾರ ತನ್ನದು ಎನ್ನುವ ಪ್ರತಿಜ್ಞೆ ಮಾಡುತ್ತಾನೆ ಎನ್ನುವುದು ಈ ಸುಂದರ ದಿನದ ಹಿಂದಿನ

ಸಹೋದರತೆಯ ‌ಸವಿಯನ್ನು ಸಾರುವ ಸುಂದರ ಆಚರಣೆಯೇ ‌ರಕ್ಷಾ ಬಂಧನ Read More »

ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿ

ಸಂತಾನ, ಸಂಪತ್ತು, ನೆಮ್ಮದಿ ಅನುಗ್ರಹಿಸುವ ದೇವರು ನಾಗ ಶ್ರಾವಣ ಮಾಸ… ಸಾಲು ಸಾಲು ಹಬ್ಬಗಳ ಸಂಭ್ರಮದ ತಿಂಗಳು… ಆಷಾಢ ಕಳೆದು ಶ್ರಾವಣ ಬಂದಾಗ ನಮ್ಮನ್ನು ಮೊದಲು ಸ್ವಾಗತ ಮಾಡುವ ಹಬ್ಬವೇ ಶ್ರಾವಣ ಶುಕ್ಲದಂದು ಬರುವ ನಾಗರ ಪಂಚಮಿ. ಪ್ರಕೃತಿ, ಪ್ರಾಣಿ ಪಕ್ಷಿಗಳಲ್ಲಿಯೂ ದೇವರನ್ನು ಕಾಣುವ ಗುಣ ನಮ್ಮದು. ಇದರಿಂದಾಗಿ ಕೊಂಚ ಮಟ್ಟಿಗಾದರೂ ನಮ್ಮಲ್ಲಿ ಪ್ರಕೃತಿ ಉಳಿಸಬೇಕು, ಪ್ರಾಣಿ-ಪಕ್ಷಿಗಳಿಗೆ ತೊಂದರೆ ನೀಡಬಾರದು ಎಂಬ ಪ್ರಜ್ಞೆ ಜಾಗೃತವಾಗಿದೆ ಎನ್ನಬಹುದು. ಜನರು ನಾಗದೇವರನ್ನು ಭಕ್ತಿಯಿಂದ ಪೂಜಿಸಿ, ಹಾಲೆರೆದು ಆ ಮೂಲಕ ಆಶೀರ್ವಾದ

ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿ Read More »

ಇಂದು ಕಾರ್ಗಿಲ್‌ ವಿಜಯ ದಿವಸ : ಭಾರತದ ಸೈನಿಕರ ಪರಾಕ್ರಮಕ್ಕೆ ಗೌರವ ಸಲ್ಲಿಸುವ ದಿನ

ಜಗತ್ತಿನ ಅತ್ಯಂತ ದುರ್ಗಮ ಪ್ರದೇಶದಲ್ಲಿ ನಡೆದ ಯುದ್ಧವನ್ನು ಗೆದ್ದು ಬೀಗಿದ ನಮ್ಮ ಸೈನಿಕರು ಪುತ್ತೂರು : ಕುತಂತ್ರದಿಂದ ಭಾರತದ ಭೂಭಾಗವನ್ನು ಕಬಳಿಸಲು ಹೊಂಚು ಹಾಕಿದ್ದ ಪಾಕಿಸ್ತಾನವನ್ನು ನಮ್ಮ ಧೀರ ಸೈನಿಕರು ಜಗತ್ತಿನ ಅತ್ಯಂತ ದುರ್ಗಮ ಪ್ರದೇಶದ ಯುದ್ಧದಲ್ಲಿ ಸೋಲಿಸಿ ಹೆಡೆಮುರಿ ಕಟ್ಟಿ ಅದ್ಭುತ ಪರಾಕ್ರಮ ಮೆರೆದ ಕಾರ್ಗಿಲ್‌ ವಿಜಯ ದಿವಸ ಇಂದು. 1999ರ ಜುಲೈ 26ರಂದು ಕೊನೆಗೊಂದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಮೇಲೆ ಭಾರತದ ಸೇನೆ ಸಾಧಿಸಿದ ಗೆಲುವನ್ನು ಸ್ಮರಿಸಲು ಪ್ರತಿವರ್ಷ ಆಪರೇಷನ್ ಕಾರ್ಗಿಲ್‌ ವಿಜಯೋತ್ಸವ ಆಚರಿಸಲಾಗುತ್ತದೆ.

ಇಂದು ಕಾರ್ಗಿಲ್‌ ವಿಜಯ ದಿವಸ : ಭಾರತದ ಸೈನಿಕರ ಪರಾಕ್ರಮಕ್ಕೆ ಗೌರವ ಸಲ್ಲಿಸುವ ದಿನ Read More »

ಅವರನ್ನು ನೋಡಲು ಹೋದಾಗಲೆಲ್ಲ ಐದು ನಿಮಿಷದ ಮೇಲೆ ಇರಲು ಬಿಡುತ್ತಿರಲಿಲ್ಲ…

ಅಗಲಿದ ತಂದೆಯನ್ನು ಸ್ಮರಿಸಿಕೊಂಡು ಭಾವುಕ ಲೇಖನ ಬರೆದ ಸುನಿಲ್‌ ಕುಮಾರ್‌ ಉಡುಪಿ: ಅಗಲಿದ ತಂದೆಯ ಬಗ್ಗೆ ಕಾರ್ಕಳ ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ ಅವರು ಭಾವುಕ ಪತ್ರವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಈ ಪತ್ರಕ್ಕೆ ಪ್ರತಿಕ್ರಿಯಿಸಿದ್ದು, ತಂದೆಗೆ ಸಲ್ಲಿಸಿದ ಅತ್ಯುತ್ತಮ ಶ್ರದ್ದಾಂಜಲಿ ಎಂದು ಪ್ರತಿಕ್ರಿಯಿಸಿದ್ದಾರೆ. ಪತ್ರದಲ್ಲೇನಿದೆ? ಅಪ್ಪ…! ಅವರಿನ್ನು ನನಗೆ ನೆನಪು ಮಾತ್ರ. ಅಪ್ಪ ನನಗೆ ಕೊಟ್ಟಿದ್ದೇನು? ಅವರು ನನಗೆ ಎಲ್ಲವನ್ನೂ ಕೊಟ್ಟರು. ಅವರು ಶಿಕ್ಷಣವನ್ನು ಕೊಟ್ಟರು, ಸಂಸ್ಕಾರವನ್ನು ಕೊಟ್ಟರು, ಬದುಕಿಗೊಂದು ಆದರ್ಶವನ್ನು ಕೊಟ್ಟರು. ಅವರ

ಅವರನ್ನು ನೋಡಲು ಹೋದಾಗಲೆಲ್ಲ ಐದು ನಿಮಿಷದ ಮೇಲೆ ಇರಲು ಬಿಡುತ್ತಿರಲಿಲ್ಲ… Read More »

ಪ್ರೇರಣಾ ಕಥೆ – 46ನೇ ವಯಸ್ಸಿನಲ್ಲಿ ವಕೀಲೆಯಾದ ಅಂಬಿಕಾ…

ಅಪಹಾಸ್ಯ, ಅಪಮಾನಗಳನ್ನೆಲ್ಲ ಸಹಿಸಿ ಕನಸು ನನಸು ಮಾಡಿಕೊಂಡ ದಿಟ್ಟ ಮಹಿಳೆ ಮನಸ್ಸಿದ್ದರೆ ಮಾರ್ಗ ಇದೆ ಎಂಬ ಗಾದೆ ಮಾತಿದೆ. ಯಾರಿಗೆ ತಾನು ಏನನ್ನಾದರೂ ಸಾಧಿಸಬೇಕು ಎನ್ನುವ ಛಲ ಇದೆಯೋ, ಅದನ್ನು ಸಾಧಿಸಲು ಯಾರು ಕಠಿಣ ಶ್ರಮ ಹಾಕುತ್ತಾರೋ ಅವರಿಗೆ ಸಾಧನೆಯ ಹಾದಿಯಲ್ಲಿ ಗುರಿ ತಲುಪುವುದು ಸಾಧ್ಯವಾಗುತ್ತದೆ. ಇದಕ್ಕೆ ಸಾಕ್ಷಿ ಕೇರಳದ ವಕೀಲೆ ಎಂ. ಅಂಬಿಕಾ. ಅಂಬಿಕಾ ಅವರಿಗೆ ಈಗ 46 ವರ್ಷ. ಅದರಲ್ಲೇನು ವಿಶೇಷ ಎಂದಿರಾ? ಅದರಲ್ಲೇ ಇರುವುದು ವಿಶೇಷ. ತಾನು ಏನನ್ನಾದರೂ ಸಾಧಿಸಲೇ ಬೇಕು ಎಂದುಕೊಂಡವರಿಗೆ

ಪ್ರೇರಣಾ ಕಥೆ – 46ನೇ ವಯಸ್ಸಿನಲ್ಲಿ ವಕೀಲೆಯಾದ ಅಂಬಿಕಾ… Read More »

ಪ್ರೇರಣಾ ಕಥೆ – ರಸ್ತೆ ಬದಿ ಮೊಬೈಲ್‌ ಕವರ್‌ ಮಾರುತ್ತಿದ್ದಾತ ನೀಟ್‌ ಪಾಸ್‌

ಯಶಸ್ಸಾಗಲು ಹಣವೇ ಬೇಕೆಂದಿಲ್ಲ, ಛಲ, ಪರಿಶ್ರಮ ಸಾಕು ಎನ್ನುವುದಕ್ಕೆ ಸಾಕ್ಷಿಯಾದ ರೋಹಿತ್‌ ಯಾವುದೇ ಕೋಚಿಂಗ್ ಪಡೆಯದೆ, ತನ್ನ ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಹೆಗಲಾಗುವ ಬಯಕೆಯಿಂದ ರಸ್ತೆ ಬದಿಯಲ್ಲಿ ಮೊಬೈಲ್ ಕವರ್ ಮಾರುತ್ತಿದ್ದ ಹುಡುಗ ರೋಹಿತ್ ಕುಮಾರ್ ಎಂಬ ಯುವಕನೊಬ್ಬ ಈ ಸಾಲಿನ ನೀಟ್ ಪರೀಕ್ಷೆ ಪಾಸು ಮಾಡಿ ದೇಶದ ಗಮನ ಸೆಳೆದಿದ್ದಾರೆ. ಯಾರು ಈ ರೋಹಿತ್? ಜಾರ್ಖಂಡ್‌ನ ಜಮ್ಶೆಡ್‌ಪುರದ 20 ವರ್ಷದ ಯುವಕ ರೋಹಿತ್ ಕುಮಾರ್. ಇವರ ನೀಟ್ ಪರೀಕ್ಷಾ ತಯಾರಿ ಯಾವುದೋ ಕೋಚಿಂಗ್ ಸೆಂಟರ್‌ನಿಂದ ಆರಂಭವಾಗಿದ್ದಲ್ಲ.

ಪ್ರೇರಣಾ ಕಥೆ – ರಸ್ತೆ ಬದಿ ಮೊಬೈಲ್‌ ಕವರ್‌ ಮಾರುತ್ತಿದ್ದಾತ ನೀಟ್‌ ಪಾಸ್‌ Read More »

error: Content is protected !!
Scroll to Top