ಕಾಳುಮೆಣಸು ಬೆಳೆದವರಿಗೆ ಬಂಪರ್ ಲಾಭ
ಪೂರೈಕೆ ಕೊರತೆ ಬೇಡಿಕೆ ಹೆಚ್ಚಳದಿಂದ ಕೆಜಿಗೆ 1,000 ರೂ. ಆಗುವ ಸಾಧ್ಯತೆ ಮಂಗಳೂರು : ಕಾಳುಮೆಣಸು ಬೆಳೆದಿರುವ ರೈತರಿಗೆ ಬಂಪರ್ ಲಾಭ ಸಿಗಲಿದೆ. ಈಗಾಗಲೇ ಕೆಜಿಗೆ 750 ರೂ. ದಾಟಿ ಮುನ್ನುಗ್ಗುತ್ತಿರುವ ಕಾಳುಮೆಣಸು ಬೆಲೆ ಶೀಘ್ರ 1,000 ರೂ. ತಲುಪುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ಸಂಸ್ಥೆಯೊಂದು ಭವಿಷ್ಯ ನುಡಿದಿದೆ. ಕಳೆದ ಎರಡು ವರ್ಷಗಳಿಂದ ಶೇ.40ರಷ್ಟು ದರ ಏರಿಕೆ ಕಂಡಿರುವ ಕಾಳುಮೆಣಸು ಪೂರೈಕೆ ಕೊರತೆ ಮತ್ತು ಬೇಡಿಕೆ ಹೆಚ್ಚಳದ ಪರಿಣಾಮ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಕಾಳುಮೆಣಸು ದರ […]
ಕಾಳುಮೆಣಸು ಬೆಳೆದವರಿಗೆ ಬಂಪರ್ ಲಾಭ Read More »