ಕುರಿಯ ವಿದ್ಯುತ್ ಆಕಸ್ಮಿಕದಿಂದ ಹಾನಿಗೊಂಡ ಅಡಿಕೆ ತೋಟಕ್ಕೆ ಬಿಜೆಪಿ ನಿಯೋಗ ಭೇಟಿ: ಪರಿಹಾರಕ್ಕಾಗಿ ಆಗ್ರಹ
ಪುತ್ತೂರು: ತಾಲೂಕು ಕುರಿಯ ಗ್ರಾಮದ ಬೂಡಿಯಾರು ಎಂಬಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದುದರ ಪರಿಣಾಮ ಉಂಟಾದ ಅಗ್ನಿ ದುರಂತದಲ್ಲಿ ಕೃಷಿಕ ಗಣೇಶ್ ರೈ ಬೂಡಿಯಾರು ಅವರಿಗೆ ಸೇರಿದ ಅಡಿಕೆ ತೋಟ ಸಂಪೂರ್ಣ ಸುಟ್ಟು ಕರಕಲಾಗಿ ಅಪಾರ ನಷ್ಟ ಸಂಭವಿಸಿದೆ. ದುರಂತ ನಡೆದ ಸ್ಥಳಕ್ಕೆ ನಿನ್ನೆ ಬಿಜೆಪಿ ನಿಯೋಗ ಭೇಟಿ ನೀಡಿ ಪರಿಶೀಲನೆ ಮಾಡಿ ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದೆ. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರು ಸತೀಶ್ ಕುಂಪಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ಸುನೀಲ್ ಆಳ್ವ, […]
ಕುರಿಯ ವಿದ್ಯುತ್ ಆಕಸ್ಮಿಕದಿಂದ ಹಾನಿಗೊಂಡ ಅಡಿಕೆ ತೋಟಕ್ಕೆ ಬಿಜೆಪಿ ನಿಯೋಗ ಭೇಟಿ: ಪರಿಹಾರಕ್ಕಾಗಿ ಆಗ್ರಹ Read More »










