ರೈತರ ಕುಮ್ಕಿ ಹಕ್ಕಿಗೆ ಸಂಚಕಾರ | ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಸರಕಾರದ ಹುನ್ನಾರವೇ ? | ಏನಿದು ‘ಲ್ಯಾಂಡ್ ಬೀಟ್ ‘ ಆ್ಯಪ್ ನ ಮರ್ಮ ?
ಪುತ್ತೂರು: ರಾಜ್ಯದಲ್ಲಿರುವ ಎಲ್ಲಾ ಸರಕಾರಿ ಜಮೀನುಗಳು ಸಹಿತ ರೈತರ ಬೆಳೆ ವಿಮೆ ಕಾಲಕಾಲಕ್ಕೆ ರೈತರ ಖಾತೆಗೆ ಜಮೆ ಆಗಲು ಹಾಗೂ ಅನಧಿಕೃತ ಜಮೀನುಗಳ ಸರ್ವೆ ಮಾಡಿ ಗ್ರಾಮ ಆಡಳಿತ ಅಧಿಕಾರಿಗಳ ಲಾಗಿನ್ ಗೆ ಕಳುಹಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ನೂತನವಾಗಿ ಮೂರು ಆ್ಯಪ್ ಗಳನ್ನು ರಾಜ್ಯ ಸರಕಾರ ಹೊರ ತಂದಿದೆ. ಆಧಾರ್ ಸೀಡ್, ಲ್ಯಾಂಡ್ ಬೀಟ್ ಹಾಗೂ ಬಗೈರ್ ಹುಕುಂ ಆ್ಯಪ್ ಈ ಮೂರು ಆ್ಯಪ್ ಗಳು ಈಗಾಗಲೇ ಸಿದ್ಧಗೊಂಡಿದೆ. ಇಲ್ಲಿ ಮುಖ್ಯವಾಗಿ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ […]










