ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಇಲ್ಲಿನ ಶಾಲಾ ಮಕ್ಕಳಿಂದ ಸ್ವಚ್ಛತಾ ಜಾಗೃತಿ ಬೀದಿನಾಟಕ ಕಸದ ಕಷ್ಟ
ವೀರಮಂಗಲ : ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಇಲ್ಲಿನ ಶಾಲಾ ಮಕ್ಕಳಿಂದ ಸ್ವಚ್ಛತಾ ಜಾಗೃತಿ ಬೀದಿನಾಟಕ ಕಸದ ಕಷ್ಟ ವೀರಮಂಗಲದ ಆನಾಜೆ ಕಟ್ಟೆಯ ವಠಾರದಲ್ಲಿ ನಡೆಯಿತು. ನಮ್ಮ ಸಂಸ್ಕೃತಿ ಸ್ವಚ್ಛ ಸಂಸ್ಕೃತಿ ಎನ್ನುವ ಧ್ಯೇಯ ವಾಕ್ಯದೊಂದಿಗೆ ಶಾಲಾ ಮುಖ್ಯಗುರು ತಾರಾನಾಥ ಸವಣೂರು ಇವರ ನಿರ್ದೇಶನದ ಕಸದ ಕಷ್ಟ ಬೀದಿನಾಟಕ ಜನ ಮನ ತಲುಪಿತು. ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಧಿಕಾರಿ ನವೀನ್ ಭಂಡಾರಿ ಇವರು ಕಾರ್ಯಕ್ರಮವನ್ಮು ಉದ್ಘಾಟಿಸಿ ಮಾತನಾಟಡಿ, ಜೀವನದ ದಾರಿಯನ್ನು ಕಷ್ಟವಾಗಿಸುತ್ತಿರುವ ಸತ್ಯಗಳು […]





