ಪ್ರಸಿದ್ದವಾದ ‘ಮೈಸೂರು ಪಾಕ್’ ಇನ್ಮುಂದೆ “ಮೈಸೂರು ಶ್ರೀ”
ಜೈಪುರ: ಪಹಲ್ಗಾಮ್ ನಲ್ಲಿ ಪಾಕ್ ದಾಳಿ ಬಳಿಕ ಭಾರತೀಯ ಸೇನೆ ನಡೆಸಿದ್ದ ಅಪರೇಷನ್ ಸಿಂಧೂರ ಸೇನಾ ಕರ್ಯಾಚರಣೆ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಲೇ ಇದ್ದು, ಇದೀಗ ಭಾರತದಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಭಾರತದ ಮೇಲೆ ಉಗ್ರರು ದಾಳಿ ಮಾಡಿದ ನಂತರ ಅನೇಕ ರೀತಿಯಲ್ಲಿ ಪಾಕ್ ಗೆ ವಿರೋಧ ವ್ಯಕ್ತವಾಗುತ್ತಲೇ ಇವೆ. ಇದೀಗ ಪಾಕ್ ಗೆ ವಿರೋಧ ವ್ಯಕ್ತ ಪಡಿಸುವಲ್ಲಿ ಸ್ವೀಟ್ ಶಾಪ್ ಗಳೂ ಕೂಡ ಸೇರ್ಪಡೆಯಾಗಿದ್ದು, ವಿನೂತನ ರೀತಿಯಲ್ಲಿ ‘ಪಾಕ್’ ವಿರುದ್ಧ […]
ಪ್ರಸಿದ್ದವಾದ ‘ಮೈಸೂರು ಪಾಕ್’ ಇನ್ಮುಂದೆ “ಮೈಸೂರು ಶ್ರೀ” Read More »