‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಚಾರಿಟೇಬಲ್ ಎಂಡೋಮೆಂಟ್ ಬಿಲ್-2024’ ವಿಧೇಯಕ ಅಂಗೀಕಾರಕ್ಕೆ ಬಿಜೆಪಿ ವಿರೋಧ | ದೇವಸ್ಥಾನದ ವ್ಯವಸ್ಥಾಪಕ ಸಮಿತಿಯಲ್ಲಿ ಇತರ ಧರ್ಮದವರ ನೇಮಕಾತಿ ರದ್ದುಪಡಿಸದಿದ್ದಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ: ಮೋಹನ ಗೌಡ
ಬೆಂಗಳೂರು: ರಾಜ್ಯ ಸರಕಾರವು ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಚಾರಿಟೇಬಲ್ ಎಂಡೋಮೆಂಟ್ ಬಿಲ್ 2024’ ಅಂಗೀಕರಿಸಿದ್ದು, ಈ ವಿಧೇಯಕ ಸರಕಾರಕ್ಕೆ ದೇವಸ್ಥಾನದಿಂದ ತೆರಿಗೆ ವಸೂಲಿ ಮಾಡುವ ಅಧಿಕಾರ ನೀಡುತ್ತದೆ. ಈ ವಿಧೇಯಕದ ಪ್ರಕಾರ ಹಿಂದೂ ದೇವಸ್ಥಾನದ ಆದಾಯ 1 ಕೋಟಿ ರೂಪಾಯಿ ಇದ್ದರೆ ಆಗ ಸರಕಾರ ಅದರ ಮೇಲೆ ಶೇಕಡ 10 ರಷ್ಟು ತೆರಿಗೆ ವಿಧಿಸುವುದು ಮತ್ತು ಅದರ ಆದಾಯ ಒಂದು ಕೋಟಿಗಿಂತಲೂ ಕಡಿಮೆ ಆದರೆ, 10 ಲಕ್ಷ ರೂಪಾಯಿಗಿಂತ ಹೆಚ್ಚು ಇದ್ದರೆ ಅವರಿಗೆ ಸರಕಾರ […]










