ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ | ಮನೆ ಮನೆಗೆ ಆಮಂತ್ರಣ
ಪುತ್ತೂರು: ಪುತ್ತೂರಿನಲ್ಲಿ ನಡೆಯಲಿರುವ ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವದ ಆಮಂತ್ರಣ ಪತ್ರವನ್ನು ಗೌಡ ಸಮುದಾಯದ ಕುಂಬ್ರ ವಲಯದ ಮನೆಮನೆಗೆ ತಲುಪಿಸಲಾಯಿತು. ಸತೀಶ್ ಪಾಂಬಾರು, ಲೊಕೇಶ್ ಚಾಕೋಟೆ, ವೆಂಕಟ್ರಮಣ ಗೌಡ ಕೈಕುಳಿ, ಶ್ರೀಧರ ಗೌಡ ಅಂಗಡಿಹಿತ್ಲು, ಜಯರಾಮ ಗೌಡ ದೊಡ್ಡಮನೆ, ವಿದ್ಯಾಧರ ಪರ್ಲ, ಗಣೇಶ್ ಅಮೆಚೋಡು, ಪುಷ್ಪಾವತಿ ಪಾಲ್ತಾಡಿ ಉಪಸ್ಥಿತರಿದ್ದರು.
ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ | ಮನೆ ಮನೆಗೆ ಆಮಂತ್ರಣ Read More »