ವೈವಾಹಿಕ ಜೀವನ ಪ್ರವೇಶಿಸಿದ ನ್ಯೂಸ್ ಪುತ್ತೂರು ಸಿಬ್ಬಂದಿ ವಿನೋದ್
ಪುತ್ತೂರು: ತಾಲೂಕಿನ ಶಾಂತಿಗೋಡು ಗ್ರಾಮದ ಕರ್ಪುತಮೂಲೆಯ, ನ್ಯೂಸ್ ಪುತ್ತೂರು ಸಿಬ್ಬಂದಿ ವಿನೋದ್ ಅವರು ಇಂದು ವೈವಾಹಿಕ ಜೀವನ ಪ್ರವೇಶಿಸಿದರು. ಬನ್ನೂರು ಗ್ರಾಮದ ಕುಂಟ್ಯಾನ ದಿ.ಆನಂದ ಪೂಜಾರಿಯವರ ಪುತ್ರಿ ದೀಕ್ಷಿತಾ ಅವರನ್ನು ಎಪಿಎಂಸಿ ಪ್ರಾಂಗಣದಲ್ಲಿರುವ ರೈತ ಭವನ ಸಭಾಂಗಣದಲ್ಲಿ ವಿವಾಹವಾಗುವ ಮೂಲಕ ವೈವಾಹಿಕ ಜೀವನ ಪ್ರವೇಶಿಸಿದರು. ವಿವಾಹ ಸಮಾರಂಭಕ್ಕೆ ಹಲವಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು.
ವೈವಾಹಿಕ ಜೀವನ ಪ್ರವೇಶಿಸಿದ ನ್ಯೂಸ್ ಪುತ್ತೂರು ಸಿಬ್ಬಂದಿ ವಿನೋದ್ Read More »










