ಪುತ್ತೂರು

ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ

ಪುತ್ತೂರು: 2024-25 ಸಾಲಿನ ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರ ಪಟ್ಟಿ ಬಿಡುಗಡೆಗೊಂಡಿದೆ. ವಿವರ ಈ ಕೆಳಗಿನಂತಿದೆ ಡಾ. ತಾಳ್ತಾಜೆ ವಸಂತ ಕುಮಾರ  (ಸಾಹಿತ್ಯ ಕ್ಷೇತ್ರ ), ರಾಧಾಕೃಷ್ಣ ಶೆಟ್ಟಿ (ಪಿಲಿ ರಾಧಾ ) .( ಜಾನಪದ/ ಕಲಾ ಕ್ಷೇತ್ರ ), ವೇದಾವತಿ. ಎ ( ಕ್ರೀಡಾಕ್ಷೇತ್ರ ), ಅಬ್ದುಲ್ ರಜಾಕ್ ಬಪ್ಪಳಿಗೆ ( ಸಮಾಜ ಸೇವೆ ), ತಿಮ್ಮಪ್ಪ ಪೂಜಾರಿ( ರಂಗಭೂಮಿ/ ಸಾಹಿತ್ಯ ), ಕೇಶವ ಮಚ್ಚಿ ಮಲೆ (ರಂಗಭೂಮಿ / ನಾಟಕ), ಡಾ. […]

ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ Read More »

ಯೂನಿಯನ್ ಬ್ಯಾಂಕ್‍ ಪೆರ್ಲಂಪಾಡಿಶಾಖಾ ಮುಖ್ಯ ಕ್ಯಾಶಿಯರ್ ಸುಬ್ಬಪ್ಪ ಪಾಟಾಳಿ ವಯೋನಿವೃತ್ತಿ | ಪೆರ್ಲಂಪಾಡಿ ಹಿರಿಯ ನಾಗರಿಕರಿಂದ ಬೀಳ್ಕೊಡುಗೆ

ಪುತ್ತೂರು: ಯೂನಿಯನ್ ಬ್ಯಾಂಕ್‍ ಪೆರ್ಲಂಪಾಡಿ ಶಾಖೆಯಲ್ಲಿ ಮುಖ್ಯ ಕ್ಯಾಶಿಯರ್ ಆಗಿದ್ದ ಸುಬ್ಬಪ್ಪ ಪಾಟಾಳಿ ವಯೋ ನಿವೃತ್ತಿ ಹೊಂದಿದ್ದು, ಅವರಿಗೆ ಪೆರ್ಲಂಪಾಡಿ ಹಿರಿಯ ನಾಗರಿಕರಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಪೆರ್ಲಂಪಾಡಿ ನಾಗರಿಕರು ಸುಬ್ಬಪ್ಪ ಪಾಟಾಳಿಯವರಿಗೆ ಹಾರ ಹಾಕಿ, ಸ್ಮರಣಿಕೆ, ಫಲಪುಷ್ಪ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಕಟ್ಟಡ ಮಾಲಕರಾದ ಶಿವರಾಮ ಭಟ್ಟ ಬಿರ್ಣಕಜೆ, ಬ್ಯಾಂಕ್‍ ಪ್ರಬಂಧಕ ಅಪ್ಪಯ್ಯ ಕೆ.ಸಿ., ಸುಬ್ಬಪ್ಪ ಪಾಟಾಳಿಯವರ ತಾಯಿ ಗಿರಿಜ, ಸಿ.ಎ. ಬ್ಯಾಂಕ್‍ ಕಾರ್ಯನಿರ್ವಹಣಾಧಿಕಾರಿ ಗಿರಿಜ ಕೆ. ಉಪಸ್ಥಿತರಿದ್ದರು. ಸತೀಶ್‍ ಪಾಂಬಾರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಯೂನಿಯನ್ ಬ್ಯಾಂಕ್‍ ಪೆರ್ಲಂಪಾಡಿಶಾಖಾ ಮುಖ್ಯ ಕ್ಯಾಶಿಯರ್ ಸುಬ್ಬಪ್ಪ ಪಾಟಾಳಿ ವಯೋನಿವೃತ್ತಿ | ಪೆರ್ಲಂಪಾಡಿ ಹಿರಿಯ ನಾಗರಿಕರಿಂದ ಬೀಳ್ಕೊಡುಗೆ Read More »

ಅಮ್ಚಿನಡ್ಕ ಮುಖಾರಿಮೂಲೆಗೆ ಬಂದ ಆನೆಗಳಿಂದ ಕೃಷಿ ನಾಶ | ಅರಣ್ಯ ಇಲಾಖೆ ತಕ್ಷಣ ಸ್ಪಂದಿಸುವಂತೆ ಆಗ್ರಹ

ಪುತ್ತೂರು: ಆಣಿಗುಂಡಿ ರಕ್ಷಿತಾರಣ್ಯ ಕಾಡಿನಿಂದ ಪೆರ್ನಾಜೆ ಮುಖಾಂತರವಾಗಿ ಅಮ್ಚಿನಡ್ಕ ಮುಖಾರಿಮೂಲೆಗೆ ಬಂದ ಆನೆಗಳು ಕೃಷಿ ತೋಟಕ್ಕೆ ನುಗ್ಗಿ ಹಾನಿ ಮಾಡಿದ ಘಟನೆ ನಡೆದಿದೆ. ಮುಖಾರಿಮೂಲೆಯ ಅಬ್ದುಲ್ಲಾ ರಝಾಕ್‌ ಮತ್ತು ಶರತ್‌ ಕುಮಾರ್‌ ರೈ ಯವರ ತೋಟಕ್ಕೆ ನುಗ್ಗಿ ಕೃಷಿಗೆ ಹಾನಿಗೀಡು ಮಾಡಿದೆ. ಪರಿಣಾಮ ಸ್ಥಳೀಯರು ಆತಂಕಗೊಂಡಿದ್ದು, ಅರಣ್ಯ ಇಲಾಖೆ ಇನ್ನೂ ಸ್ಪಂದಿಸುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ. ವಾರದ ಹಿಂದೆ ಅಮ್ಚಿನಡ್ಕ ಮಳಿ ಪೆರ್ನಾಜೆ ಸಮೀಪ ನೂಜಿ ಬೈಲು ಮುಖಾರಿ ಮೂಲೆ ಬಾಲಕೃಷ್ಣ ಆಚಾರ್ಯ, ನಾರಾಯಣ ಆಚಾರ್ಯ, ಚಂದ್ರಯ್ಯ

ಅಮ್ಚಿನಡ್ಕ ಮುಖಾರಿಮೂಲೆಗೆ ಬಂದ ಆನೆಗಳಿಂದ ಕೃಷಿ ನಾಶ | ಅರಣ್ಯ ಇಲಾಖೆ ತಕ್ಷಣ ಸ್ಪಂದಿಸುವಂತೆ ಆಗ್ರಹ Read More »

ದಿ. ಜಯಂತಿ ಸ್ಮರಣಾರ್ಥ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಹಯೋಗದಲ್ಲಿ ಅಪಘಾತದಲ್ಲಿ ಗಾಯಗೊಂಡ ಚೇತಕ್ ಅವರಿಗೆ ಬೆಡ್ ಹಸ್ತಾಂತರ

ಪುತ್ತೂರು: ಇತ್ತೀಚೆಗೆ ನಿಧನರಾದ ಸ್ವರ್ಗಸ್ಥರಾದ ನೆಹರೂನಗರದ ಗಣೇಶ್ ಭಾಗ್ ನಿವಾಸಿ ಜಯಂತಿ ಅವರ ಸ್ಮರಣಾರ್ಥ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಹಯೋಗದಿಂದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಕುಂಜೂರು ಪಂಜ ನಿವಾಸಿ ತಿಮ್ಮಪ್ಪ ನಾಯ್ಕ ಅವರ  ಪುತ್ರ ಚೇತಕ್ ಅವರಿಗೆ 20 ಸಾವಿರ ಮೌಲ್ಯದ ವೈದ್ಯಕೀಯ ವಿನ್ಯಾಸದ ಆಸ್ಪತ್ರೆ ಬೆಡ್ ಹಸ್ತಾಂತರಿಸಲಾಯಿತು. ಚೇತಕ್ ಅವರು ಪ್ರಸ್ತುತ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಈ ಸಂಧರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್

ದಿ. ಜಯಂತಿ ಸ್ಮರಣಾರ್ಥ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಹಯೋಗದಲ್ಲಿ ಅಪಘಾತದಲ್ಲಿ ಗಾಯಗೊಂಡ ಚೇತಕ್ ಅವರಿಗೆ ಬೆಡ್ ಹಸ್ತಾಂತರ Read More »

ನ.13 : ರಾಜ್ಯದ 3 ಕ್ಷೇತ್ರಗಳ ಉಪಚುನಾವಣೆ | ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಹಿಂದುಳಿದ ವರ್ಗಗಳ ಮೋರ್ಚಾದಿಂದ ಚುನಾವಣಾ ಪ್ರಭಾರಿಯಾಗಿ ಆರ್.ಸಿ.ನಾರಾಯಣ ಆಯ್ಕೆ

ಪುತ್ತೂರು: ರಾಜ್ಯದ 3 ಕ್ಷೇತ್ರಗಳ ಉಪಚುನಾವಣೆ ನ.13 ರಂದು ನಡೆಯಲಿದ್ದು ಈ ಸಂದರ್ಭದಲ್ಲಿ ಶಿಗ್ಗಾoವಿ ವಿಧಾನಸಭಾ ಕ್ಷೇತ್ರಕ್ಕೆ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಚುನಾವಣಾ ಪ್ರಭಾರಿಯಾಗಿ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್ ಸಿ ನಾರಾಯಣ ರೆಂಜ ಅವರನ್ನು ನಿಯೋಜನೆ ಮಾಡಲಾಗಿದೆ. ರಾಜ್ಯಾಧ್ಯಕ್ಷರಾದ ಬಿ ವೈ ವಿಜೇಯೇಂದ್ರರವರ ಸೂಚನೆಯಂತೆ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ರಘು ಕೌಟಿಲ್ಯರವರು ಈ ಜವಾಬ್ದಾರಿಯನ್ನು ನಿರ್ವಹಿಸಲು ಸೂಚಿಸಿದ್ದಾರೆ. ಶಿಗ್ಗಾoವಿಯಲ್ಲಿ ಎನ್ ಡಿ ಎ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ

ನ.13 : ರಾಜ್ಯದ 3 ಕ್ಷೇತ್ರಗಳ ಉಪಚುನಾವಣೆ | ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಹಿಂದುಳಿದ ವರ್ಗಗಳ ಮೋರ್ಚಾದಿಂದ ಚುನಾವಣಾ ಪ್ರಭಾರಿಯಾಗಿ ಆರ್.ಸಿ.ನಾರಾಯಣ ಆಯ್ಕೆ Read More »

ನಾಳೆ (ಅ.31) : ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‍ ನಿಂದ ದೀಪಾವಳಿ ಹಬ್ಬದ ಪ್ರಯುಕ್ತ 12ನೇ ವರ್ಷದ 12 ತಂಡಗಳ ‘ಪ್ರೊ ವಾಲಿಬಾಲ್ ಪಂದ್ಯಾಟ’ | ಸನ್ಮಾನ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ

ಕಡಬ: ತಾಲೂಕಿನ ಕಾಣಿಯೂರು ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‍ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ 12ನೇ ವರ್ಷದ ಆಯ್ದ ಸ್ಥಳೀಯ ಆಟಗಾರರ ನಿಗದಿತ 12 ತಂಡಗಳ ‘ಪ್ರೊ ವಾಲಿಬಾಲ್ ಪಂದ್ಯಾಟ’, ಸ್ಥಳೀಯರಿಗೆ ಆಟೋಟ ಸ್ಪರ್ಧೆ, ಸನ್ಮಾನ, ಪ್ರತಿಭಾ ಪುರಸ್ಕಾರ, ಆಶಕ್ತ ಬಡ ಕುಟುಂಬಗಳಿಗೆ ಸಹಾಯಧನ ವಿತರಣೆ  ಅ.31 ಗುರುವಾರ ಪುಣ್ಚತ್ತಾರಿನಲ್ಲಿ ನಡೆಯಲಿದೆ ಎಂದು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‍ ಸದಸ್ಯ ದಿನೇಶ್‍ ಮಾಳ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕ್ಲಬ್‍ ಕಳೆದ 11 ವರ್ಷಗಳಿಂದ

ನಾಳೆ (ಅ.31) : ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‍ ನಿಂದ ದೀಪಾವಳಿ ಹಬ್ಬದ ಪ್ರಯುಕ್ತ 12ನೇ ವರ್ಷದ 12 ತಂಡಗಳ ‘ಪ್ರೊ ವಾಲಿಬಾಲ್ ಪಂದ್ಯಾಟ’ | ಸನ್ಮಾನ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ Read More »

ಕೊಂಬೆಟ್ಟು ನಿವಾಸಿ ಜ್ಞಾನಾನಂದ ಹೆಗ್ಡೆ ನಿಧನ

ಪುತ್ತೂರು: ಕೊಂಬೆಟ್ಟು ಮಮ್ಮಿ ಜ್ಯೂಸ್‌ನ ಮಾಲಕ ಜ್ಞಾನಾನಂದ ಹೆಗ್ಡೆ (58) ಮಂಗಳವಾರ ಸಂಜೆ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ಜ್ಞಾನಾನಂದ ಹೆಗ್ಡೆಯವರು ಕೊಂಬೆಟ್ಟಿನಲ್ಲಿ ಕಬ್ಬಿನ ಹಾಲಿನ ‘ಮಮ್ಮಿ ಜ್ಯೂಸ್’ ಶಾಪ್ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಬಳಿಕ ಅನಾರೋಗ್ಯದಿಂದಾಗಿ ವ್ಯವಹಾರದಿಂದ ನಿವೃತ್ತಿ ಪಡೆದಿದ್ದ ಅವರು ಕಾರ್ಯಕ್ರಮಕ್ಕೆ ಸಂಬಂಧಿಸಿ ಬೆಂಗಳೂರಿಗೆ ಹೋಗಿದ್ದ ಸಂದರ್ಭ ಅಲ್ಲಿ ಹೃದಯಾಘಾತಕ್ಕೀಡಾಗಿ ನಿಧನರಾದರು. ಮೃತರು ತಾಯಿ, ಪತ್ನಿ, ಪುತ್ರಿಯರು ಹಾಗೂ ಸಹೋದರರನ್ನು ಅಗಲಿದ್ದಾರೆ.

ಕೊಂಬೆಟ್ಟು ನಿವಾಸಿ ಜ್ಞಾನಾನಂದ ಹೆಗ್ಡೆ ನಿಧನ Read More »

ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ವಾರ್ಷಿಕೋತ್ಸವ – ಮಾನಸೋಲ್ಲಾಸ-2024 | ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ ಕುಂಠಿತವಾಗುತ್ತಿದೆ : ಜಯಸೂರ್ಯ ರೈ

ಪುತ್ತೂರು: ಈಚೆಗಿನ ವರ್ಷಗಳಲ್ಲಿ ವಿದ್ಯಾರ್ಥಿಗಳಲ್ಲಿನ ದೈಹಿಕ ಸಾಮರ್ಥ್ಯ ಕುಂಠಿತವಾಗುತ್ತಿದೆ. ಕೆಲಹೊತ್ತು ಬಯಲಿನಲ್ಲಿ ನಿಂತರೆ ತಲೆತಿರುಗಿ ಕುಸಿಯುವ ವಿದ್ಯಾರ್ಥಿಗಳನ್ನು ಕಾಣುತ್ತಿದ್ದೇವೆ. ಮನೆಗಳಲ್ಲಿ ಮಕ್ಕಳಿಂದ ದೈಹಿಕ ಕೆಲಸ ಮಾಡಿಸದಿರುವುದು, ನಡೆದುಹೋಗಬಹುದಾದ ಜಾಗದಲ್ಲೂ ವಾಹನಗಳಲ್ಲೇ ಸಂಚರಿಸುವುದು ದೇಹಶಕ್ತಿಯ ಕ್ಷೀಣತೆಗೆ ಕಾರಣವಾಗುತ್ತಿದೆ. ಆದ್ದರಿಂದ ನಮ್ಮ ದೇಹಕ್ಕೆ ಶ್ರಮದಾಯಕ ಕಾರ್ಯಗಳಿಗೆ ಒಗ್ಗಿಕೊಳ್ಳುವ ಕಲೆಯನ್ನು ಕಲಿಸಿಕೊಡಬೇಕಿದೆ ಎಂದು ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಹೇಳಿದರು. ಅವರು ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ವಾರ್ಷಿಕೋತ್ಸವ – ‘ಮಾನಸೋಲ್ಲಾಸ-2024’ ವನ್ನು ಬಪ್ಪಳಿಗೆಯ

ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ವಾರ್ಷಿಕೋತ್ಸವ – ಮಾನಸೋಲ್ಲಾಸ-2024 | ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ ಕುಂಠಿತವಾಗುತ್ತಿದೆ : ಜಯಸೂರ್ಯ ರೈ Read More »

ಕೊಳ್ತಿಗೆ ರಬ್ಬರ್ ಬೆಳೆಗಾರರ ಸಂಘದ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಸತೀಶ್‍ ಪಾಂಬಾರು, ಉಪಾಧ್ಯಕ್ಷರಾಗಿ ಸತ್ಯಾನಂದ ಭರಣಿಮಜಲು

ಪುತ್ತೂರು: ಕೊಳ್ತಿಗೆ ರಬ್ಬರ್ ಬೆಳೆಗಾರರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಸತೀಶ್‍ ಪಾಂಬಾರು, ಉಪಾಧ್ಯಕ್ಷರಾಗಿ ಸತ್ಯಾನಂದ ಭರಣಿಮಜಲು, ಖಜಾಂಜಿಯಾಗಿ ಮುರಳೀಕೃಷ್ಣ ಸಿದ್ದಮೂಲೆ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಬೆಳಿಯಪ್ಪ ಗೌಡ ಪಾದೆಕಲ್ಲು, ಶ್ರೀರಾಮ ಸಿದ್ಧಮೂಲೆ, ಜಯಪ್ರವೀಣ ಪಾಂಬಾರು, ಕೆ.ವಿ.ಅಶೋಕ್‍ ಆಯ್ಕೆಯಾಗಿದ್ದಾರೆ. ಧಜಂಜಯ ಪೂಜಾರಿ ಅವರ ಅವರ ಅಧ್ಯಕ್ಷತೆಯಲ್ಲಿ ನಡೆದ ಬೋರ್ಡ್ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಮಾಜಿ ಖಜಾಂಜಿ ಸೀತಾರಾಮ ಅಮಲ ಉಪಸ್ಥಿತರಿದ್ದರು.

ಕೊಳ್ತಿಗೆ ರಬ್ಬರ್ ಬೆಳೆಗಾರರ ಸಂಘದ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಸತೀಶ್‍ ಪಾಂಬಾರು, ಉಪಾಧ್ಯಕ್ಷರಾಗಿ ಸತ್ಯಾನಂದ ಭರಣಿಮಜಲು Read More »

ತಮಗಾದ ಅನ್ಯಾಯದ ಕುರಿತು ಚೀಟಿಯಲ್ಲಿ ಬರೆದು ದೇವಸ್ಥಾನ ಹುಂಡಿಗೆ ಹಾಕಿದ ಮಹಿಳೆ | ದೇವಸ್ಥಾನದ ಹುಂಡಿಯಲ್ಲಿ ಚೀಟಿ ಪತ್ತೆ

ಪುತ್ತೂರು : ದೇವಸ್ಥಾನಕ್ಕೆ ತೆರಳಿ ದೇವರ ಎದುರು ಕೈ ಮುಗಿದು ನಿಂತು ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುವುದು ಸರ್ವೇ ಸಾಮಾನ್ಯ. ಇಂತಹಾ ಕಷ್ಟಗಳನ್ನು  ಚೀಟಿ ಮೂಲಕ ಬರೆದು ದೇವರ ಹುಂಡಿಯಲ್ಲಿ ಹಾಕಿರುವುದು ಬೆಳಕಿಗೆ ಬಂದಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಕಾಣಿಕೆ ಹುಂಡಿಯಲ್ಲಿ ಮಹಿಳೆಯೊಬ್ಬರು ಬರೆದಿದ್ದಾರೆನ್ನಲಾದ ಚೀಟಿವೊಂದು ದೊರಕಿದ್ದು, ಚೀಟಿಯಲ್ಲಿ ತಮಗಾದ ಅನ್ಯಾಯದ ಕುರಿತು ಬರೆದಿರುವುದು ತಿಳಿದು ಬಂದಿದೆ. “ಸಮೀರ್ ಎಂಬಾತ ನನ್ನ ಜೀವನ ಹಾಳು ಮಾಡಿದ್ದಾನೆ. ಇಂದು ನಾನು ಮತ್ತು ನನ್ನ ಮಗಳು ಬೀದಿಯಲ್ಲಿ ಇದ್ದೇವೆ.

ತಮಗಾದ ಅನ್ಯಾಯದ ಕುರಿತು ಚೀಟಿಯಲ್ಲಿ ಬರೆದು ದೇವಸ್ಥಾನ ಹುಂಡಿಗೆ ಹಾಕಿದ ಮಹಿಳೆ | ದೇವಸ್ಥಾನದ ಹುಂಡಿಯಲ್ಲಿ ಚೀಟಿ ಪತ್ತೆ Read More »

error: Content is protected !!
Scroll to Top