ಸಂಘರ್ಷದಿಂದ ಹುಟ್ಟಿದ ಬಿಜೆಪಿಗೆ ಸಂಘರ್ಷದ ದಾರಿ ತೋರಿಸಬೇಡಿ : ಕಾಂಗ್ರೆಸ್ ಗೆ ಶಾಸಕ ಭರತ್ ಶೆಟ್ಟಿ ಎಚ್ಚರಿಕೆ
ಪುತ್ತೂರು: ಸಂಘರ್ಷದಿಂದ ಹುಟ್ಟಿದ ಬಿಜೆಪಿಯವರಿಗೆ ಸಂಘರ್ಷದ ಪಾಠ ಹೇಳಬೇಡಿ, ದಾರಿ ತೋರಿಸಬೇಡಿ. ಹೀಗೆಂದು ಗುಡುಗಿದರು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ. ಪುತ್ತೂರು ಬಿಜೆಪಿ ಯುವಮೋರ್ಚಾ, ನಗರದ ಹಾಗೂ ಗ್ರಾಮಾಂತರ ಮಂಡಲದ ವತಿಯಿಂದ ಕಾಂಗ್ರೆಸ್ ಹಾಗೂ ರಾಜ್ಯಪಾಲರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಎಂಎಲ್ ಸಿ ಐವನ್ ಡಿ’ಸೋಜಾ ಹೇಳಿಕೆಯನ್ನು ಖಂಡಿಸಿ ನಗರದ ದರ್ಬೆ ವೃತ್ತದಲ್ಲಿ ನಡೆದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ನ ದರ್ಪ, ಭ್ರಷ್ಟಾಚಾರ ಆಡಳಿತ ಜನರಿಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಈ ಪ್ರತಿಭಟನೆ […]










