ಜಾತಿ ಗಣತಿಗೆ ಮಾಹಿತಿ ಒತ್ತಾಯದಿಂದ ಪಡೆಯಬಾರದು ಎಂದ ಹೈಕೋರ್ಟ್
ಜನರ ಮಾಹಿತಿಗಳ ಗೌಪ್ಯತೆ ರಕ್ಷಿಸಲು ಕಟ್ಟುನಿಟ್ಟಿನ ಸೂಚನೆ ಬೆಂಗಳೂರು : ಹತ್ತಾರು ಗೊಂದಲಗಳ ಗೂಡಾಗಿರುವ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಜಾತಿ ಗಣತಿಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿದ್ದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ಪೀಠ ಎರಡು ದಿನ ವಾದ ಪ್ರತಿವಾದ ಆಲಿಸಿ ವಿಚಾರಣೆಗೊಳಪಡಿಸಿ ಅಂತಿಮವಾಗಿ ಗುರುವಾರ ಸಾಮಾಜಿಕ, ಶೈಕ್ಷಣಿಕ […]
ಜಾತಿ ಗಣತಿಗೆ ಮಾಹಿತಿ ಒತ್ತಾಯದಿಂದ ಪಡೆಯಬಾರದು ಎಂದ ಹೈಕೋರ್ಟ್ Read More »










