ವಿದೇಶ

ಸಂಭ್ರಮಾಚರಣೆ ವೇಳೆ ಗುಂಡಿನ ದಾಳಿ : 12 ಮಂದಿ ಸಾವು

ಮೆಕ್ಸಿಕೋ : ಮೆಕ್ಸಿಕನ್ ರಾಜ್ಯದ ಗುವಾನಾಜುವಾಟೊದ ಇರಾಪುವಾಟೊ ನಗರದಲ್ಲಿ ಬುಧವಾರ ರಾತ್ರಿ ಸಂಭ್ರಮಾಚರಣೆ ವೇಳೆ ಬಂದೂಕುಧಾರಿಗಳು ಗುಂಡು ಹಾರಿಸಿದಾಗ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಗೌರವಾರ್ಥ ಸ್ಥಳೀಯರು ನೃತ್ಯ ಮತ್ತು ಮದ್ಯಪಾನ ಮಾಡುತ್ತಿದ್ದಾಗ ಈ ದಾಳಿ ನಡೆದಿದೆ. ಆನ್‌ಲೈನ್‌ನಲ್ಲಿ ವೈರಲ್‌ ಆಗಿರುವ ವೀಡಿಯೊಗಳಲ್ಲಿ ಗುಂಡಿನ ದಾಳಿಯಿಂದ ಭಯಭೀತರಾದ ಜನ ಓಡಿಹೋಗುವುದನ್ನು ಹಾಗೂ ಶವಗಳನ್ನು ಕಾಣಬಹುದು. ಇರಾಪುವಾಟೊ ಅಧಿಕಾರಿ ರೊಡಾಲ್ಫೊ ಗ್ಮೆಜ್ ಸೆರ್ವಾಂಟೆಸ್ ಪತ್ರಿಕಾಗೋಷ್ಠಿಯಲ್ಲಿ ಸಾವಿನ ಸಂಖ್ಯೆ 12ಕ್ಕೆ […]

ಸಂಭ್ರಮಾಚರಣೆ ವೇಳೆ ಗುಂಡಿನ ದಾಳಿ : 12 ಮಂದಿ ಸಾವು Read More »

ನಭಕ್ಕೆ ಚಿಮ್ಮಿದ ಶುಭಾಂಶು ಶುಕ್ಲ ರಾಕೆಟ್‌ : ಮಹತ್ವಾಕಾಂಕ್ಷಿ ಆಕ್ಸಿಯಮ್-‌4 ಗಗನಯಾತ್ರೆಗೆ ಚಾಲನೆ

ಜಗತ್ತಿನಾದ್ಯಂತ ಹರ್ಷೋದ್ಗಾರ ಫ್ಲೋರಿಡಾ: ಮಹತ್ವಾಕಾಂಕ್ಷಿ ಆಕ್ಸಿಯಮ್-‌4 ಬಾಹ್ಯಾಕಾಶ ಯೋಜನೆಗೆ ಅಧಿಕೃತ ಚಾಲನೆ ದೊರೆತಿದೆ. ಭಾರತೀಯ ಗಗನಯಾತ್ರಿ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ನೇತೃತ್ವದ ಗಗನಯಾತ್ರಿಗಳ ತಂಡವು ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಫಾಲ್ಕನ್-‌9 ರಾಕೆಟ್‌ನಲ್ಲಿ ನಭಕ್ಕೆ ಚಿಮ್ಮಿದೆ. ಈ ಮೂಲಕ ಭಾರತದ ಬಾಹ್ಯಾಕಾಶ ಪರಿಕ್ರಮದಲ್ಲಿ ಹೊಸದೊಂದು ಮೈಲುಗಲ್ಲು ಸ್ಥಾಪನೆಯಾಗಿದೆ. ಆರು ಸಲ ಮುಂದೂಡಿಕೆಯಾಗಿದ್ದ ಶುಭಾಂಶು ಶುಕ್ಲ ಗಗನಯಾನ ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಯಶಸ್ವಿಯಾಗಿ ನಡೆಯಿತು. ಇದನ್ನು ನೋಡಿ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಜನರು

ನಭಕ್ಕೆ ಚಿಮ್ಮಿದ ಶುಭಾಂಶು ಶುಕ್ಲ ರಾಕೆಟ್‌ : ಮಹತ್ವಾಕಾಂಕ್ಷಿ ಆಕ್ಸಿಯಮ್-‌4 ಗಗನಯಾತ್ರೆಗೆ ಚಾಲನೆ Read More »

ಇರಾನ್‌ನ ಒಂದೇ ಒಂದು ನ್ಯೂಕ್ಲಿಯರ್‌ ಬಾಂಬ್‌ ಕೂಡ ನಾಶವಾಗಿಲ್ಲ ಎಂದ ಅಮೆರಿಕ ಗುಪ್ತಚರ ವರದಿ

ದಾಳಿಯ ಯಶಸ್ಸಿನ ಬಗ್ಗೆ ಕೊಚ್ಚಿಕೊಂಡಿದ್ದ ಟ್ರಂಪ್‌ಗೆ ಭಾರಿ ಮುಖಭಂಗ ವಾಷಿಂಗ್ಟನ್: ಇರಾನ್‌ನ ಮೂರು ಅಣ್ವಸ್ತ್ರ ಸ್ಥಾವರಗಳ ಮೇಲೆ ಅಮೆರಿಕ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಒಂದು ನ್ಯೂಕ್ಲಿಯರ್‌ ಬಾಂಬ್‌ ಕೂಡ ನಾಶವಾಗಿಲ್ಲ ಎಂದು ಈಗ ಸ್ವತಹ ಅಮೆರಿಕದ ಗುಪ್ತಚರ ಪಡೆಯೇ ಹೇಳಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಂತೆ ಇರಾನ್‌ನ ಪರಮಾಣು ಘಟಕಗಳನ್ನು ಗುರಿಯಾಗಿಸಿ ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನ್‌ನ ಪರಮಾಣು ಯೋಜನೆ ನಾಶವಾಗಿಲ್ಲ ಬದಲಾಗಿ ಕೆಲವು ತಿಂಗಳ ಕಾಲ ಹಿನ್ನಡೆಯಾಗಿದೆ ಎಂದು ಅಮೆರಿಕದ ಗುಪ್ತಚರ ವರದಿಗಳು ತಿಳಿಸಿವೆ. ಈ

ಇರಾನ್‌ನ ಒಂದೇ ಒಂದು ನ್ಯೂಕ್ಲಿಯರ್‌ ಬಾಂಬ್‌ ಕೂಡ ನಾಶವಾಗಿಲ್ಲ ಎಂದ ಅಮೆರಿಕ ಗುಪ್ತಚರ ವರದಿ Read More »

ಇಂದು ಮಧ್ಯಾಹ್ನ ಶುಭಾಂಶು ಶುಕ್ಲ ಗಗನಯಾತ್ರೆ

14 ದಿನ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸ; 60 ವಿವಿಧ ರೀತಿಯ ಪ್ರಯೋಗ ಫ್ಲೋರಿಡಾ: ಆರು ಬಾರಿ ಮುಂದೂಡಿಕೆಯಾಗಿದ್ದ ಭಾರತೀಯ ಪ್ರಜೆ ಶುಭಾಂಶು ಶುಕ್ಲಾ ಸಹಿತ ನಾಲ್ಕು ಗಗನಯಾತ್ರಿಗಳ ಅಂತರಿಕ್ಷ ಯಾನಕ್ಕೆ ಇಂದು ಮಧ್ಯಾಹ್ನದ ಮುಹೂರ್ತ ನಿಗದಿಯಾಗಿದೆ. ಭಾರತೀಯ ಕಾಲಮಾನ ಪ್ರಕಾರ ಇಂದು ಮಧ್ಯಾಹ್ನ 12.01ಕ್ಕೆ ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಂ ನೌಕೆ ನಭಕ್ಕೇರಲಿದೆ. ಸ್ಪೇಸ್‌ಎಕ್ಸ್ ಫಾಲ್ಕನ್-9 ರಾಕೆಟ್‌ ಮೂಲಕ ಶುಭಾಂಶು ಶುಕ್ಲಾ ಅವರ ಜೊತೆಗೆ ಇತರ ಮೂವರು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ

ಇಂದು ಮಧ್ಯಾಹ್ನ ಶುಭಾಂಶು ಶುಕ್ಲ ಗಗನಯಾತ್ರೆ Read More »

ದೇಶ ಬಿಟ್ಟು ಹೋಗಿ ಇಲ್ಲವೇ ಸಾಯಲು ತಯಾರಾಗಿ : 20 ಕಮಾಂಡರ್‌ಗಳಿಗೆ ಎಚ್ಚರಿಕೆ ನೀಡಿದ ಮೊಸಾದ್‌

ಸಂಬಂಧಿಕರಿಗಿಂತ ನಾವು ನಿಮಗೆ ಬಹಳ ಹತ್ತಿರದಲ್ಲಿದ್ದೇವೆ; ಜೀವ ಉಳಿಸಿಕೊಳ್ಳಲು ಕೊನೆಯ ಆಯ್ಕೆ ಎಂದು ಧಮ್ಕಿ ಟೆಹ್ರಾನ್‌: ಕದನ ವಿರಾಮ ಒಪ್ಪಂದವಾಗಿಲ್ಲ ಎಂದು ಇರಾನ್‌ ಹೇಳಿದ ಬೆನ್ನಿಗೆ 12 ಗಂಟೆಯ ಒಳಗಡೆ ಇರಾನ್‌ ತೊರೆಯಿರಿ. ಇಲ್ಲದಿದ್ದರೆ ನಿಮ್ಮನ್ನು ಹತ್ಯೆ ಮಾಡಲಾಗುವುದು ಎಂದು ಇರಾನ್‌ನ ಸೇನೆ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ 20 ಕಮಾಂಡರ್‌ಗಳಿಗೆ ಇಸ್ರೇಲ್‌ ಗುಪ್ತಚರ ಸಂಸ್ಥೆ ಮೊಸಾದ್‌ ಕರೆ ಮಾಡಿ ನೇರ ಎಚ್ಚರಿಕೆ ನೀಡಿದೆ.ಐಆರ್‌ಜಿಸಿಯ ಕಮಾಂಡರ್‌ಗೆ ಮೊಸಾದ್‌ ಅಧಿಕಾರಿ ಕರೆ ಮಾಡಿ ಬೆದರಿಕೆ ಹಾಕುತ್ತಿರುವ ಆಡಿಯೋ ಸಾಮಾಜಿಕ

ದೇಶ ಬಿಟ್ಟು ಹೋಗಿ ಇಲ್ಲವೇ ಸಾಯಲು ತಯಾರಾಗಿ : 20 ಕಮಾಂಡರ್‌ಗಳಿಗೆ ಎಚ್ಚರಿಕೆ ನೀಡಿದ ಮೊಸಾದ್‌ Read More »

ಕದನ ವಿರಾಮ ಒಪ್ಪಂದ ಆಗಿಲ್ಲ : ಇರಾನ್‌ ಸ್ಪಷ್ಟನೆ

ಟ್ರಂಪ್‌ ಹೇಳಿಕೆಯನ್ನು ಕೆಲವೇ ತಾಸುಗಳಲ್ಲಿ ನಿರಾಕರಿಸಿ ಉಲ್ಟಾ ಹೊಡೆದ ಇರಾನ್‌ ಟೆಹ್ರಾನ್‌ : ಇರಾನ್-ಇಸ್ರೇಲ್ ಯುದ್ಧ ಮುಂದಿನ 12 ಗಂಟೆಯಲ್ಲಿ ಸಂಪೂರ್ಣ ನಿಂತುಹೋಗುತ್ತದೆ, ಕದನ ವಿರಾಮಕ್ಕೆ ಇರಾನ್ ಹಾಗೂ ಇಸ್ರೇಲ್ ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ ಬೆನ್ನಲ್ಲೇ ಉಲ್ಟಾ ಹೊಡೆದಿರುವ ಇರಾನ್‌ ಯಾವುದೇ ಕದನ ವಿರಾಮ ಒಪ್ಪಂದ ಆಗಿಲ್ಲ ಎಂದು ಸ್ಪಷ್ಟನೆ ನೀಡಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್

ಕದನ ವಿರಾಮ ಒಪ್ಪಂದ ಆಗಿಲ್ಲ : ಇರಾನ್‌ ಸ್ಪಷ್ಟನೆ Read More »

ಕೊನೆಗೊಂಡ ಇಸ್ರೇಲ್‌ – ಇರಾನ್‌ ಯುದ್ಧ

ಟ್ರಂಪ್‌ ಮಧ್ಯಸ್ಥಿಕೆಯಲ್ಲಿ ಕದನ ವಿರಾಮಕ್ಕೆ ಒಪ್ಪಿಕೊಂಡ ಉಭಯ ದೇಶಗಳು ವಾಷಿಂಗ್ಟನ್‌ : ಇಸ್ರೇಲ್ ಮತ್ತು ಇರಾನ್‌ ನಡುವೆ ಕಳೆದ 12 ದಿನಗಳಿಂದ ನಡೆಯುತ್ತಿದ್ದ ಘನಘೋರ ಸಮರ ಕೊನೆಗೂಂಡಿದೆ. ಎರಡು ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಇರಾನ್‌ ಸಂಪೂರ್ಣ ಕದನ ವಿರಾಮ ಘೋಷಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೊಂಡಿದ್ದಾರೆ. ಆದರೆ ಇರಾನ್‌ ಸಂಪೂರ್ಣ ಕದನ ವಿರಾಮ ಎಂಬ ವ್ಯಾಖ್ಯಾನವನ್ನು ತಿರಸ್ಕರಿಸಿದೆ. ಆದರೆ ಸೋಮವಾರ ರಾತ್ರಿ ಉಭಯ ದೇಶಗಳು ಪರಸ್ಪರರ ಮೇಲೆ ಯಾವುದೇ ಕ್ಷಿಪಣಿ ದಾಳಿ ಮಾಡಿಲ್ಲ.

ಕೊನೆಗೊಂಡ ಇಸ್ರೇಲ್‌ – ಇರಾನ್‌ ಯುದ್ಧ Read More »

ಕಚ್ಚಾತೈಲ ಬೆಲೆ ದಿಢೀರ್‌ ಏರಿಕೆ : ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ ಆತಂಕ

ಹಾರ್ಮುಜ್‌ ಜಲಸಂಧಿಯನ್ನು ಇರಾನ್‌ ಮುಚ್ಚಿದರೆ ಕಚ್ಚಾತೈಲ ಪೂರೈಕೆ ವ್ಯತ್ಯಯ ನವದೆಹಲಿ: ಇಸ್ರೇಲ್‌-ಇರಾನ್‌ ಯುದ್ಧದಲ್ಲಿ ಅಮೆರಿಕ ಮಧ್ಯಪ್ರವೇಶಿಸಿ ಇರಾನ್‌ ಅಣ್ವಸ್ತ್ರ ನೆಲೆಗಳ ಮೇಲೆ ದಾಳಿ ಮಾಡಿದ ಬಳಿಕ ಪರಿಸ್ಥಿತಿ ಗಂಭೀರವಾಗಿದ್ದು, ಅಮೆರಿಕದ ದಾಳಿಗೆ ಪ್ರತಿಯಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್‌ ಘೋಷಣೆ ಮಾಡಿದ ಬೆನ್ನಲ್ಲೆ ಕಚ್ಚಾತೈಲದ ದರ 5 ತಿಂಗಳ ನಂತರ ಭಾರಿ ಏರಿಕೆಯಾಗಿದೆ. ಇದರಿಂದಾಗಿ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಪೆಟ್ರೋಲು ಮತ್ತು ಡೀಸೆಲ್‌ ಬೆಲೆ ಏರಿಕೆ ಆತಂಕ ತಲೆದೋರಿದೆ. ಸದ್ಯಕ್ಕೆ ಬೆಲೆ ಏರಿಕೆಯಗದು ಎಂದು ಕೇಂದ್ರ ಸರ್ಕಾರ

ಕಚ್ಚಾತೈಲ ಬೆಲೆ ದಿಢೀರ್‌ ಏರಿಕೆ : ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ ಆತಂಕ Read More »

ಇಸ್ರೇಲ್‌-ಇರಾನ್‌ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಆ ಗೂಢಚಾರಿಣಿ ಯಾರು?

ಮೊಸಾದ್‌ನ ಲೇಡಿ ಏಜೆಂಟ್‌ ಸೌಂದರ್ಯಕ್ಕೆ ಮರುಳಾಗಿ ಗುಂಡಿಗೆ ಬಿದ್ದ ಇರಾನ್‌ ಸೇನಾಧಿಕಾರಿಗಳು ಟೆಲ್‌ ಅವಿವ್‌: ಇಸ್ರೇಲ್‌-ಇರಾನ್‌ ಯುದ್ಧ ತೀವ್ರಗೊಂಡಿದೆ. ಅಮೆರಿಕ ಯುದ್ಧರಂಗಕ್ಕೆ ಪ್ರವೇಶಿಸಿದ ಬಳಿಕ ಯುದ್ಧದ ಸ್ವರೂಪವು ಬದಲಾಗಿದೆ. ಈ ಎಲ್ಲದರ ನಡುವೆ ಗಾತ್ರ, ಸಂಪನ್ಮೂಲ, ಜನಸಂಖ್ಯೆ, ಸೇನಾಬಲ, ಶಸ್ತ್ರಾಸ್ತ್ರ… ಹೀಗೆ ಎಲ್ಲ ವಿಚಾರದಲ್ಲೂ ಇರಾನ್‌ಗಿಂತ ಬಹಳ ಹಿಂದೆ ಇರುವ ಇಸ್ರೇಲ್‌ ಈ ಪರಿಯಲ್ಲಿ ನಿಖರ ದಾಳಿ ನಡೆಸುತ್ತಿರುವುದು ಹೇಗೆ ಎಂದು ಇಡೀ ಜಗತ್ತು ನಿಬ್ಬೆರಗಾಗಿ ನೋಡುತ್ತಿದೆ. ಅದರಲ್ಲೂ ಯುದ್ಧ ಶುರುವಾದ ಆರಂಭದಲ್ಲೇ ಇರಾನಿನ ಪ್ರಮುಖ ಮಿಲಿಟರಿ

ಇಸ್ರೇಲ್‌-ಇರಾನ್‌ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಆ ಗೂಢಚಾರಿಣಿ ಯಾರು? Read More »

ಚರ್ಚ್‌ ಒಳಗೆ ಆತ್ಮಹತ್ಯಾ ಬಾಂಬ್‌ ದಾಳಿ : 15 ಮಂದಿ ಸಾವು

ಚರ್ಚ್‌ನಲ್ಲಿ ಪ್ರಾರ್ಥನೆ ನಡೆಯುತ್ತಿರುವಾಗಲೇ ದಾಳಿ ಡಮಾಸ್ಕಸ್:‌ ಸಿರಿಯಾ ರಾಜಧಾನಿ ಡಮಾಸ್ಕಸ್‌ನ ಹೊರವಲಯದಲ್ಲಿರುವ ಚರ್ಚ್‌ನಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಗೆ ಕನಿಷ್ಠ 15 ಜನರು ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಡಮಾಸ್ಕಸ್ ಬಳಿಯ ಡ್ವೀಲಿಯಾದಲ್ಲಿರುವ ಮಾರ್ ಎಲಿಯಾಸ್ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಈ ದಾಳಿ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ. ಸಿರಿಯಾದ ಅಧಿಕೃತ ಸುದ್ದಿ ಸಂಸ್ಥೆ ಸನಾ ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ, ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದೆ. ಯುಕೆ ಮೂಲದ ಸಿರಿಯನ್ ವೀಕ್ಷಣಾಲಯವು ಗಾಯಗೊಂಡವರು ಮತ್ತು ಸತ್ತವರ ಸಂಖ್ಯೆ

ಚರ್ಚ್‌ ಒಳಗೆ ಆತ್ಮಹತ್ಯಾ ಬಾಂಬ್‌ ದಾಳಿ : 15 ಮಂದಿ ಸಾವು Read More »

error: Content is protected !!
Scroll to Top