ಮನರಂಜನೆ

ಆ.13 : ಕೆಸರ್ ಡೊಂಜಿ ದಿನ, ಕಂಬಳ ಉತ್ಸವ, ರಕ್ತದಾನ ಶಿಬಿರ | ಮಾಡ ಚಾಕೊಟೆತ್ತಡಿ ಧರ್ಮರಸು ಉಳ್ಳಾಕುಲು ದೈವಸ್ಥಾನ ಗದ್ದೆಯಲ್ಲಿ ಮೇಳೈಸಲಿದೆ ಕಂಬಳ ಸ್ಪರ್ಧಾಕೂಟ

ಪುತ್ತೂರು : ತಿಂಗಳಾಡಿ ಬಾಲಯ ಕಂಬಳ ತಂಡ, ಸುಳ್ಯ ಅಮರ ಸಂಘಟನಾ ಸಮಿತಿ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಹಾಗೂ ಪಾಲ್ತಾಡಿ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಸಹಕಾರದೊಂದಿಗೆ ಸಾರಾಕರೆ ದಿವಂಗತ ಶೀನಪ್ಪ ಪೂಜಾರಿ ಬೊಳಿಯಾಲ ಅವರ 20ನೇ ವರ್ಷದ ಸ್ಮರಣಾರ್ಥ “ಕೆಸರ್‍ಡೊಂಜಿ ದಿನ, ಕಂಬಳ ಉತ್ಸವ ಹಾಗೂ ರಕ್ತದಾನ ಶಿಬಿರ ಆ.13 ಭಾನುವಾರ ಪಾಲ್ತಾಡಿ ಚಾಕೊಟೆತ್ತಡಿ ಧರ್ಮರಸು ಉಳ್ಳಾಕುಲು ದೈವಸ್ಥಾನದ ಗದ್ದೆಯಲ್ಲಿ ನಡೆಯಲಿದೆ ಎಂದು ಉಳ್ಳಾಕುಲು ಫ್ರೆಂಡ್ಸ್ ಕ್ಲಬ್‍ ಹಿರಿಯ ಸದಸ್ಯ ದಾಮೋದರ ಪೂಜಾರಿ ತಿಳಿಸಿದ್ದಾರೆ. ಶುಕ್ರವಾರ […]

ಆ.13 : ಕೆಸರ್ ಡೊಂಜಿ ದಿನ, ಕಂಬಳ ಉತ್ಸವ, ರಕ್ತದಾನ ಶಿಬಿರ | ಮಾಡ ಚಾಕೊಟೆತ್ತಡಿ ಧರ್ಮರಸು ಉಳ್ಳಾಕುಲು ದೈವಸ್ಥಾನ ಗದ್ದೆಯಲ್ಲಿ ಮೇಳೈಸಲಿದೆ ಕಂಬಳ ಸ್ಪರ್ಧಾಕೂಟ Read More »

ಆ.13: ಬಂಟರ ಸಂಘದ ಆಶ್ರಯದಲ್ಲಿ “ಆಟಿಡೊಂಜಿ ದಿನ-2023” | ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಆಯೋಜನೆ

ಪುತ್ತೂರು: ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶನದಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಮಹಿಳಾ ಮತ್ತು ಯುವ, ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ “ಆಟಿಡೊಂಜಿ ದಿನ-2023” ಆ.13 ಭಾನುವಾರ ಕೊಂಬೆಟ್ಟು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿದೆ ಎಂದು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಗತಿಪರ ಕೃಷಿಕ ಅರುಣ್ ಕುಮಾರ್ ರೈ ಆನಾಜೆ,

ಆ.13: ಬಂಟರ ಸಂಘದ ಆಶ್ರಯದಲ್ಲಿ “ಆಟಿಡೊಂಜಿ ದಿನ-2023” | ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಆಯೋಜನೆ Read More »

ಆ.13 : ನಡೆಪಿಯರ ಉಂಡು ಸಾರಕರೆ ಬೊಲಿಯಾಳ ಶ್ರೀ ಶೀನಪ್ಪ ಪೂಜಾರಿ ಮೇರ್‍ನ ಸ್ಮರಣಾರ್ಥವಾದ್ ಕೆಸರ ಕಂಡೋಡು ಒಂಜಿದಿನ ಪೊರ್ಲ ಪೊಲಬು | ಶ್ರೀ ಧರ್ಮರಸು ಉಳ್ಳಾಕುಳು ಚಾಕೋಟೆತ್ತಡಿ ಮಾಡ, ಮುಲ್ಪ

ಪುತ್ತೂರು: ಸಾರಕರೆ ಬೊಲಿಯಾಳ ಶ್ರೀ ಶೀನಪ್ಪ ಪೂಜಾರಿ ಮೇರ್‍ನ ಸ್ಮರಣಾರ್ಥವಾದ್ ಸಾಂಪ್ರಾದಾಯಿಕ  ಕಂಬುಲ ಕೆಸರ ಕಂಡ ಕ್ರೀಡಾಕೂಟ ತಿಂಗಳಾಡಿ ಬಾಲಯ ಕಂಬಳ ಕೂಟೋದ ಲೋಹಿತ್ ಬಂಗೇರ ಉಂಬೆರೆನ ಮುತಾಲಿಕೆಡ್  ಕೆಸರ ಕಂಡೋಡು ಒಂಜಿದಿನ ಪೊರ್ಲ ಪೊಲಬು ಉಂದುವೆ ಐತಾರ ಆಟಿ ೨೮ ಪೋಪುನಾನಿ ಶ್ರೀ ಧರ್ಮರಸು ಉಳ್ಳಾಕುಳು ಚಾಕೋಟೆತ್ತಡಿ ಮಾಡ, ಮುಲ್ಪ ನಡೆಪಿಯರ ಉಂಡು. ಗೊಬ್ಬುದ  ಉದಿಪನೊನು ಸಿರಿಮತಿ ಆಶಾತಿಮ್ಮಪ್ಪ ಗೌಡ ನಡಪಾದ್ ಕೊರ್ಯರ ಉಲ್ಲೆರ್. ಮಿತ್ತರ್ಮೆದ ಬಾಮೋಡು ಲೇಸ್ ದ ಉದಿಪನೊನು ಕ್ಯಾಂಪ್ಕೊ ಲಿ. ದ

ಆ.13 : ನಡೆಪಿಯರ ಉಂಡು ಸಾರಕರೆ ಬೊಲಿಯಾಳ ಶ್ರೀ ಶೀನಪ್ಪ ಪೂಜಾರಿ ಮೇರ್‍ನ ಸ್ಮರಣಾರ್ಥವಾದ್ ಕೆಸರ ಕಂಡೋಡು ಒಂಜಿದಿನ ಪೊರ್ಲ ಪೊಲಬು | ಶ್ರೀ ಧರ್ಮರಸು ಉಳ್ಳಾಕುಳು ಚಾಕೋಟೆತ್ತಡಿ ಮಾಡ, ಮುಲ್ಪ Read More »

ಪುತ್ತೂರು ಒಕ್ಕಲಿಗ ಮಹಿಳಾ ಗೌಡ ಸಂಘದಿಂದ ಆಟಿ ಹಬ್ಬ -2023 | 93  ವರ್ಷ ಪ್ರಾಯದ ಹಿರಿಯೆ ಮಾಧವಿ ಕೆ ಅವರಿಂದ ಕಾರ್ಯಕ್ರಮಕ್ಕೆ ಚಾಲನೆ

ಪುತ್ತೂರು: ಪುತ್ತೂರು ಒಕ್ಕಲಿಗ ಮಹಿಳಾ ಗೌಡ ಸಂಘದಿಂದ ಆಟಿ ಹಬ್ಬ -2023 ಕಾರ್ಯಕ್ರಮ ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಆ.6 ಭಾನುವಾರ ನಡೆಯಿತು. ವಿಶೆಷವಾಗಿ 93 ವರ್ಷ ಪ್ರಾಯದ ದರ್ಬೆ ನಿವಾಸಿ ಮಾಧವಿ ಕೆ ಅವರು ಕಾರ್ಯಕ್ರಮ ಉದ್ಘಾಟಿಸಿ, ಚೆನ್ನೆಮಣೆ ಆಡುವ ಮೂಲಕ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಮೂಡನಂಬಿಕೆಯಲ್ಲ ವೈಜ್ಞಾನಿಕ ಸತ್ಯವಿದೆ: ಗೀತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗ ಗೌಡ ಮಹಿಳಾ ಸಂಘದ ಉಪಾಧ್ಯಕ್ಷೆ ಗೀತಾ ಮಾತನಾಡಿ, ಆಟಿ ಆಚರಣೆ ಮೂಡನಂಬಿಕೆಯಲ್ಲ ವೈಜ್ಞಾನಿಕ

ಪುತ್ತೂರು ಒಕ್ಕಲಿಗ ಮಹಿಳಾ ಗೌಡ ಸಂಘದಿಂದ ಆಟಿ ಹಬ್ಬ -2023 | 93  ವರ್ಷ ಪ್ರಾಯದ ಹಿರಿಯೆ ಮಾಧವಿ ಕೆ ಅವರಿಂದ ಕಾರ್ಯಕ್ರಮಕ್ಕೆ ಚಾಲನೆ Read More »

ಶ್ರೀ ಮಹಾಭಾರತ ಸರಣಿಯಲ್ಲಿ ಧೌಮ್ಯ ಪರಿಗ್ರಹ ಮತ್ತು ದ್ರೌಪದಿ ಸ್ವಯಂವರ

ಉಪ್ಪಿನಂಗಡಿ: ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿ ತಾಳಮದ್ದಳೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿತು. ಸರಣಿ ಕಾರ್ಯಕ್ರಮದಲ್ಲಿ ಧೌಮ್ಯ ಪರಿಗ್ರಹ ಮತ್ತು ದ್ರೌಪದೀ ಸ್ವಯಂವರ ತಾಳಮದ್ದಳೆ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್, ಸುರೇಶ್ ರಾವ್ ಬನ್ನೆoಗಳ, ಹಿಮ್ಮೇಳದಲ್ಲಿ ಮೋಹನ ಶರವೂರು, ಶ್ರೀಪತಿ ಭಟ್ ಉಪ್ಪಿನಂಗಡಿ ಗುರುಮೂರ್ತಿ ಅಮ್ಮಣ್ಣಾಯ, ದಿವಾಕರ ಆಚಾರ್ಯ  ನೇರೆಂಕಿ ಭಾಗವಹಿಸಿದ್ದರು. ಧೌಮ್ಯ ಮತ್ತು ದೃಪದನಾಗಿ ಹರೀಶ್ ಆಚಾರ್ಯ ಬಾರ್ಯ, ಧರ್ಮರಾಯನಾಗಿ ದಿವಾಕರ ಆಚಾರ್ಯ ನೇರೆಂಕಿ

ಶ್ರೀ ಮಹಾಭಾರತ ಸರಣಿಯಲ್ಲಿ ಧೌಮ್ಯ ಪರಿಗ್ರಹ ಮತ್ತು ದ್ರೌಪದಿ ಸ್ವಯಂವರ Read More »

ದೇವಾಂಗ ಸೇವಾ ಸಮಾಜದ ವತಿಯಿಂದ ಆಟಿಡೊಂಜಿ ದಿನ

ಪುತ್ತೂರು: ಪುತ್ತೂರು ದೇವಾಂಗ ಸೇವಾ ಸಮಾಜ ಬಾಂಧವರಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಭಾನುವಾರ ಸರಕಾರಿ ನೌಕರರ ಸಭಾಭವನದಲ್ಲಿ ನಡೆಯಿತು. ನಿವೃತ್ತ ಮುಖ್ಯ ಶಿಕ್ಷಕಿ ದೇವಕಿ ಟೀಚರ್ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸುಗುಣ ಎಂ ಶೆಟ್ಟಿ, ಎಮ್ ಎನ್ ಚೆಟ್ಟಿಯಾರು, ಸುರೇಶ್ ಶೆಟ್ಟಿ, ದಿವಾಕರ್ ಶೆಟ್ಟಿ ಕುಂಬ್ರ ಶುಭ ಹಾರೈಸಿದರು. ಎಂ ಎಸ್ ಚೆಟ್ಟಿಯಾರ್ ಆಟಿ ತಿಂಗಳ ಮಹತ್ವವನ್ನು ತಿಳಿಸಿದರು. ವಿವಿಧ ಆಟೋಟ ಸ್ಪರ್ಧೆ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಸಮಾಜ

ದೇವಾಂಗ ಸೇವಾ ಸಮಾಜದ ವತಿಯಿಂದ ಆಟಿಡೊಂಜಿ ದಿನ Read More »

ಆ.6 : ಪುತ್ತೂರು ಒಕ್ಕಲಿಗ ಗೌಡ ಮಹಿಳಾ ಸಂಘದ ಆಶ್ರಯದಲ್ಲಿ “ಆಟಿ ಹಬ್ಬ-2023”

ಪುತ್ತೂರು: ಪುತ್ತೂರು ಪುತ್ತೂರು ಒಕ್ಕಲಿಗ ಗೌಡ ಮಹಿಳಾ ಸಂಘದ ಆಶ್ರಯದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸೇವಾ ಸಂಘ ಹಾಗೂ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಸಹಯೋಗದಲ್ಲಿ “ಆಟಿ ಹಬ್ಬ-2023” ಆ.6 ಭಾನುವಾರ ಬೆಳಿಗ್ಗೆ 9 ರಿಂದ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ. ಬೆಳಿಗ್ಗೆ 9 ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಧವಿ ಕೆ. ದರ್ಬೆ ನೆರವೇರಿಸಲಿದ್ದು, ಒಕ್ಕಲಿಗ ಗೌಡ ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ. ಗೌಡ ಅಧ್ಯಕ್ಷತೆ ವಹಿಸುವರು. ಬಳಿಕ

ಆ.6 : ಪುತ್ತೂರು ಒಕ್ಕಲಿಗ ಗೌಡ ಮಹಿಳಾ ಸಂಘದ ಆಶ್ರಯದಲ್ಲಿ “ಆಟಿ ಹಬ್ಬ-2023” Read More »

ದರ್ಬೆ ಪ್ರಶಾಂತ್ ಮಹಲ್‍ ನಲ್ಲಿ ಮೇಳೈಸಿದ “ಆಟಿಡೊಂಜಿ ದಿನ” | ಜನಮನ ಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು, 49 ಬಗೆಯ ಖಾದ್ಯಗಳು

ಪುತ್ತೂರು: ಸವಣೂರು ಸೀತಾರಾಮ ರೈ ಅವರ ಮುಂದಾಳುತ್ವದಲ್ಲಿ ತುಳು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ “ಆಟಿಡೊಂಜಿ ದಿನ” ಕಾರ್ಯಕ್ರಮ ಶನಿವಾರ ದರ್ಬೆ ಪ್ರಶಾಂತ್ ಮಹಲ್‍ ನ ಸನ್ನಿಧಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಆಟಿದ ಅಟಿಲ್ ನಲ್ಲಿ 49 ಬಗೆಯ ಖಾದ್ಯಗಳು ನೆರೆದಿದ್ದವರ ಬಾಯಿ ಚಪ್ಪರಿಸುವಂತೆ ಮಾಡಿತು. ಕಾರ್ಯಕ್ರಮದ ಆರಂಭದಲ್ಲಿ ಹಿರಿಯರ ಆಟಿ ತಿಂಗಳ ಸುಂದರ ಆಟವಾಗಿರುವ “ಚೆನ್ನಮಣೆ” ಆಟವನ್ನು ಮಹಿಳೆಯರು ಹಾಗೂ ಪುರುಷರು ಆಟವಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಕಳೆಯನ್ನು ಒದಗಿಸಲಾಯಿತು. ಪುರುಷರಕಟ್ಟೆ, ಗುರುಕುಲ ಕಲಾ ಕೇಂದ್ರದ ಮಕ್ಕಳಿಂದ

ದರ್ಬೆ ಪ್ರಶಾಂತ್ ಮಹಲ್‍ ನಲ್ಲಿ ಮೇಳೈಸಿದ “ಆಟಿಡೊಂಜಿ ದಿನ” | ಜನಮನ ಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು, 49 ಬಗೆಯ ಖಾದ್ಯಗಳು Read More »

ಜು.30 : ವೈಕುಂಠಪುರ ವಿಷ್ಣು ಗೆಳೆಯರ ಬಳಗದಿಂದ ಕೆಸರುಗದ್ದೆ ಕ್ರೀಡಾಕೂಟ “ಕೆಸರ್ ಡ್ ಒಂಜಿ ದಿನ”

ಪುತ್ತೂರು: ವೈಕುಂಠಪುರ ವಿಷ್ಣು ಗೆಳೆಯರ ಬಳಗದ ವತಿಯಿಂದ ದ್ವಿತೀಯ ವರ್ಷದ ಪುರುಷ ಹಾಗೂ ಮಹಿಳೆಯರ ಸಾರ್ವಜನಿಕ ಹಿಂದೂ ಬಾಂಧವರ ಕೆಸರ್‍ ಡ್‍ ಒಂಜಿ ದಿನ ಕೆಸರುಗದ್ದೆ ಕ್ರೀಡಾಕೂಟ-2023 ಜು.30 ರಂದು ಸಾಜ ಕಾಡ್ಲ ಗದ್ದೆಯಲ್ಲಿ ನಡೆಯಲಿದೆ. ಬೆಳಿಗ್ಗೆ 8 ರಿಂದ ನಡೆಯುವ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಕೃಷ್ಣಪ್ರಸಾದ್ ಭಂಡಾರಿ ಕೂಟೇಲು ಉದ್ಘಾಟಿಸಲಿದ್ದು, ಬುಳೇರಿಕಟ್ಟೆ ಕಲ್ಲಕ್ಕಿನಾಯ ವುಡ್ ಫರ್ನೀಚರ್ & ಇಂಟಿರಿಯರ್ ಮಾಲಕ ಗಣೇಶ್ ಭಟ್ ಸುದನಡ್ಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬಾಲಕೃಷ್ಣ ರೈ ಮುಗೆರೋಡಿ, ಹಿರಿಯರಾದ

ಜು.30 : ವೈಕುಂಠಪುರ ವಿಷ್ಣು ಗೆಳೆಯರ ಬಳಗದಿಂದ ಕೆಸರುಗದ್ದೆ ಕ್ರೀಡಾಕೂಟ “ಕೆಸರ್ ಡ್ ಒಂಜಿ ದಿನ” Read More »

ಜು.29 : ದರ್ಬೆ ಪ್ರಶಾಂತ್ ಮಹಲ್ ನಲ್ಲಿ “ಆಟಿಡೊಂಜಿ ದಿನ” | ಆಟಿದ ಅಟಿಲ್ ನ ಬಂಜಾರ ವನಸ್ ನಲ್ಲಿ 49 ಬಗೆಯ ಖಾದ್ಯ

ಪುತ್ತೂರು: ಆಟಿಡೊಂಜಿ ದಿನ ಕಾರ್ಯಕ್ರಮ ಜು.29 ರಂದು ಪುತ್ತೂರಿನ ದರ್ಬೆಯಲ್ಲಿರುವ ಪ್ರಶಾಂತ್ ಮಹಲ್ ನ ಸನ್ನಿಧಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ತನಕ ಸವಣೂರು ಸೀತಾರಾಮ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದ ಅಂಗವಾಗಿ ತುಳು ಜನಪದ ಸಾಂಸ್ಕೃತಿಕ ಲೇಸ್, ಆಟಿದ ಗೊಬ್ಬುಲು, ಛಾವಡಿದ ಲೇಸ್ ಮುಂತಾದ ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿವೆ. ವಿಶೇಷವಾಗಿ ತುಳುವೆರ್ನ ಆಟಿದ ಅಟಿಲ್ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 49 ಬಗೆಯ ಬಂಜಾರ ವನಸ್ ಕೇವಲ 349 ರೂಪಾಯಿಗೆ

ಜು.29 : ದರ್ಬೆ ಪ್ರಶಾಂತ್ ಮಹಲ್ ನಲ್ಲಿ “ಆಟಿಡೊಂಜಿ ದಿನ” | ಆಟಿದ ಅಟಿಲ್ ನ ಬಂಜಾರ ವನಸ್ ನಲ್ಲಿ 49 ಬಗೆಯ ಖಾದ್ಯ Read More »

error: Content is protected !!
Scroll to Top