ಆ.13 : ಕೆಸರ್ ಡೊಂಜಿ ದಿನ, ಕಂಬಳ ಉತ್ಸವ, ರಕ್ತದಾನ ಶಿಬಿರ | ಮಾಡ ಚಾಕೊಟೆತ್ತಡಿ ಧರ್ಮರಸು ಉಳ್ಳಾಕುಲು ದೈವಸ್ಥಾನ ಗದ್ದೆಯಲ್ಲಿ ಮೇಳೈಸಲಿದೆ ಕಂಬಳ ಸ್ಪರ್ಧಾಕೂಟ
ಪುತ್ತೂರು : ತಿಂಗಳಾಡಿ ಬಾಲಯ ಕಂಬಳ ತಂಡ, ಸುಳ್ಯ ಅಮರ ಸಂಘಟನಾ ಸಮಿತಿ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಹಾಗೂ ಪಾಲ್ತಾಡಿ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಸಹಕಾರದೊಂದಿಗೆ ಸಾರಾಕರೆ ದಿವಂಗತ ಶೀನಪ್ಪ ಪೂಜಾರಿ ಬೊಳಿಯಾಲ ಅವರ 20ನೇ ವರ್ಷದ ಸ್ಮರಣಾರ್ಥ “ಕೆಸರ್ಡೊಂಜಿ ದಿನ, ಕಂಬಳ ಉತ್ಸವ ಹಾಗೂ ರಕ್ತದಾನ ಶಿಬಿರ ಆ.13 ಭಾನುವಾರ ಪಾಲ್ತಾಡಿ ಚಾಕೊಟೆತ್ತಡಿ ಧರ್ಮರಸು ಉಳ್ಳಾಕುಲು ದೈವಸ್ಥಾನದ ಗದ್ದೆಯಲ್ಲಿ ನಡೆಯಲಿದೆ ಎಂದು ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಹಿರಿಯ ಸದಸ್ಯ ದಾಮೋದರ ಪೂಜಾರಿ ತಿಳಿಸಿದ್ದಾರೆ. ಶುಕ್ರವಾರ […]