ಐದು ತಿಂಗಳ ಹಿಂದೆ ನಡೆದ ಹಲ್ಲೆಯ ಕುರಿತು ದೂರು
ಬೈಕಿನಲ್ಲಿ ಹೋಗುವಾಗ ಕಲ್ಲಿನಿಂದ ದಾಳಿ ಮಾಡಿದ ಆರೋಪ ಬಂಟ್ವಾಳ : ಐದು ತಿಂಗಳ ಹಿಂದೆ ಕಲ್ಲಿನಿಂದ ದಾಳಿ ಮಾಡಿದ್ದಾರೆ ಎಂದು ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಲತ್ತಮಜಲು ಎಂಬಲ್ಲಿ ಯುವಕನೊಬ್ಬ ಕಲ್ಲು ತೂರಾಟದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಡಿಸೆಂಬರ್ 29, 2024ರಂದು ನಡೆದ ಘಟನೆಯ ಬಗ್ಗೆ ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಡಗಬೆಳ್ಳೂರು ನಿವಾಸಿ ಶಮೀರ್ (31) ಎಂಬ ಯುವಕ ದೂರು ನೀಡಿದ್ದು, ತೇಜಾಕ್ಷ […]
ಐದು ತಿಂಗಳ ಹಿಂದೆ ನಡೆದ ಹಲ್ಲೆಯ ಕುರಿತು ದೂರು Read More »










