ಉಪ್ಪಿನಂಗಡಿಯ ಶ್ರೀ ಶಾರದೋತ್ಸವದಲ್ಲಿ ಶ್ರೀ ಮಹಾಭಾರತ ಸರಣಿಯ ಶತಕ ಸಂಭ್ರಮಾಚರಣೆ.
ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ರಾಮನಗರ ಶಾರದೋತ್ಸವದ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟನ ಸ್ವರ್ಣ ಮಹೋತ್ಸವದ ಶ್ರೀ ಮಹಾಭಾರತ ಸರಣಿಯ ನೂರನೇ ಕಾರ್ಯಕ್ರಮದ ಶುಭಾಸಂಶನೆ, ಗೌರವಾರ್ಪಣೆ ರಾಮನಗರದ ಶ್ರೀ ಶಾರದಾ ಕಲಾಮಂಟಪದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಉಮೇಶ ಶೆಣೈ ರಾಮನಗರ ವಹಿಸಿದ್ದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಮತ್ತು ಸಾಹಿತಿಗಳಾದ ಟಿ. ನಾರಾಯಣ ಭಟ್ ರಾಮಕುಂಜ ಮಾತನಾಡಿ ರಾಮಾಯಣ,ಮಹಾಭಾರತದ ಸಂದೇಶಗಳನ್ನು ಜನರು ತಿಳಿದು ಒಳ್ಳೆಯ ಸಂಸ್ಕಾರವನ್ನು ರೂಪಿಸಿಕೊಳ್ಳಲು ಹಿಂದಕ್ಕೆ ಅನುಕೂಲವಿತ್ತು. ಇಂದಿನ ಯುವ ಪೀಳಿಗೆ […]
ಉಪ್ಪಿನಂಗಡಿಯ ಶ್ರೀ ಶಾರದೋತ್ಸವದಲ್ಲಿ ಶ್ರೀ ಮಹಾಭಾರತ ಸರಣಿಯ ಶತಕ ಸಂಭ್ರಮಾಚರಣೆ. Read More »










