ಸಮುದಾಯ ಸಮ್ಮಿಲನಕ್ಕಾಗಿ ಸುಳ್ಯಕ್ಕೆ ಆಗಮಿಸಿದ ಶ್ರೀ ಆದಿಚುಂಚನಗಿರಿ ಮಹಾಸ್ವಾಮೀಜಿಗಳಿಗೆ ಅದ್ಧೂರಿ ಸ್ವಾಗತ
ಪುತ್ತೂರು: ಶ್ರೀ ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಸುಳ್ಯ ತಾಲೂಕಿನಾದ್ಯಂತ 3 ದಿನಗಳ ಸಮುದಾಯ ಸಮ್ಮಿಲನಕ್ಕಾಗಿ ಮಂಗಳವಾರ ಆಗಮಿಸಿದ್ದು, ಅವರಿಗೆ ನಿಂತಿಕಲ್ಲಿನಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಸುಳ್ಯ ತಾಲೂಕಿಗೆ ಆಗಮಿಸಿದ ಸ್ವಾಮೀಜಿ ಅವರು ಡಿ. 20, 21, 22ರಂದು ಗೌಡ ಸಮುದಾಯದ ವಿವಿಧ ಮನೆಗಳಿಗೆ ತೆರಳಿ ಆಶೀರ್ವಚನ ನೀಡಲಿದ್ದಾರೆ. ಮಂಗಳವಾರವೂ ವಿವಿಧ ಮನೆಗಳಿಗೆ ತೆರಳಲಿದ್ದು, ನಿಂತಿಕಲ್ಲಿನಿಂದ ಅವರನ್ನು ವಾಹನ ಜಾಥದ ಮೂಲಕ ಹರಿಹರಪಲ್ಲತಡ್ಕ ಐನೆಕಿದು ಕಡೆಗೆ ಕರೆದೊಯ್ಯಲಾಯಿತು. ಮಂಗಳವಾರ ಕಿಶೋರ್ ಕುಮಾರ್ […]
ಸಮುದಾಯ ಸಮ್ಮಿಲನಕ್ಕಾಗಿ ಸುಳ್ಯಕ್ಕೆ ಆಗಮಿಸಿದ ಶ್ರೀ ಆದಿಚುಂಚನಗಿರಿ ಮಹಾಸ್ವಾಮೀಜಿಗಳಿಗೆ ಅದ್ಧೂರಿ ಸ್ವಾಗತ Read More »