ಅಂಬೇಡ್ಕರ್ಗೆ ಅವಮಾನ : ನಟ ಪ್ರಥಮ್ಗೆ ಮಸಿ ಬಳಿದ ದಲಿತ ಮುಖಂಡರು
ಪೊಲೀಸ್ ಠಾಣೆ ಎದುರೇ ನಟನನ್ನು ಅಡ್ಡಗಟ್ಟಿ ಕ್ಷಮೆ ಕೇಳಲು ಒತ್ತಾಯ ಬೆಂಗಳೂರು: ಅಂಬೇಡ್ಕರ್ಗೆ ಅಪಮಾನ ಮಾಡಿದ ಆರೋಪದ ಮೇಲೆ ಕನ್ನಡ ನಟ ಪ್ರಥಮ್ಗೆ ದಲಿತ ಸಂಘಟನೆಗಳ ಮುಖಂಡರು ಮಸಿ ಬಳಿದಿರುವ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಎದುರು ನಡೆದಿದೆ. ಜೀವ ಬೆದರಿಕೆ ಆರೋಪದ ಪ್ರಕರಣ ಸಂಬಂಧ ಪ್ರಥಮ್ ವಿಚಾರಣೆಗೆ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಠಾಣೆಯಿಂದ ಹೊರಬಂದ ಕೂಡಲೇ ನಟನನ್ನು ದಲಿತ ಸಂಘಟನೆಗಳ ಮುಖಂಡರು ಅಡ್ಡಗಟ್ಟಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ಸ್ಪಷ್ಟನೆ ನೀಡಲು ಮುಂದಾದ ಪ್ರಥಮ್ಗೆ ದಲಿತ […]
ಅಂಬೇಡ್ಕರ್ಗೆ ಅವಮಾನ : ನಟ ಪ್ರಥಮ್ಗೆ ಮಸಿ ಬಳಿದ ದಲಿತ ಮುಖಂಡರು Read More »










