11 ಮಂದಿಯ ಸಾವಿಗೆ ಯಾರು ಹೊಣೆ ? : ದಾಖಲಾಗದ ಎಫ್ಐಆರ್
ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆಗೆ ಮುಂದಾದ ಹೈಕೋರ್ಟ್ ಬೆಂಗಳೂರು : ಆರ್ಸಿಬಿಯ ಐಪಿಎಲ್ ವಿಜಯೋತ್ಸವ ಆಚರಣೆ ಸಂದರ್ಭ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೊರಭಾಗದಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಬಗ್ಗೆ ಇನ್ನೂ ಒಂದೇ ಒಂದು ಎಫ್ಐಆರ್ ದಾಖಲಾಗದಿರುವುದು ನಾನಾ ರೀತಿಯ ಅನುಮಾನ ಹುಟ್ಟಲು ಕಾರಣವಾಗಿದೆ. ಇಡೀ ಘಟನೆಯನ್ನು ಯಾರದ್ದಾದರೂ ತಲೆಗೆ ಕಟ್ಟಿ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಸರ್ಕಾರ ಯತ್ನಿಸುತ್ತಿದೆ ಎಂಬ ದಟ್ಟ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಾಪಿಸಿದೆ. ಇಷ್ಟೊಂದು […]
11 ಮಂದಿಯ ಸಾವಿಗೆ ಯಾರು ಹೊಣೆ ? : ದಾಖಲಾಗದ ಎಫ್ಐಆರ್ Read More »










