ಮಕ್ಕಳ ಹಕ್ಕುಗಳ ಅರಿವು, ಮಕ್ಕಳ ಮಾಸೋತ್ಸವ | ಮಕ್ಕಳೊಂದಿಗೆ ಸಂವಾದ
ಪುತ್ತೂರು: ವಿದ್ಯಾರ್ಥಿಗಳು ಓದಿಗೆ ಹೆಚ್ಚಿನ ಗಮನ ಜತೆಗೆ ಆದ್ಯತೆ ನೀಡಬೇಕು. ಕಲಿಕೆಯಲ್ಲಿ ಹಿಂದೆ ಬೀಳಬೇಡಿ. ಕೆಟ್ಟ ಚಟಗಳಿಗೆ ಬಲಿ ಬೀಳಬೇಡಿ. ರಾಜಕೀಯ ವ್ಯಕ್ತಿಯ ಮಾತಿಗೆ ಕಿವಿ ಕೊಡಬೇಡಿ. ಯಾರೊಂದಿಗೆ ಮಾತನಾಡುವಲ್ಲಿ ಹಿಂಜರಿಕೆ ಬಿಡಬೇಕು. ಹಿಂಜರಿಕೆ ಬಿಟ್ಟು ಮಾತನಾಡಲು ಕಲಿಯಬೇಕು. ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದನೆಗಳನ್ನು ನೀಡುವ ಕೆಲಸ ಮಾಡುತ್ತೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಮಕ್ಕಳ ಮಾಸೋತ್ಸವ ಕಾರ್ಯಕ್ರಮದ ಅಂಗವಾಗಿ ಬಂಟರ ಭವನದಲ್ಲಿ ಶನಿವಾರ ನಡೆದ ಮಕ್ಕಳ ಹಕ್ಕುಗಳ ಅರಿವು, […]
ಮಕ್ಕಳ ಹಕ್ಕುಗಳ ಅರಿವು, ಮಕ್ಕಳ ಮಾಸೋತ್ಸವ | ಮಕ್ಕಳೊಂದಿಗೆ ಸಂವಾದ Read More »