ಬೆಟ್ಟಂಪಾಡಿ ಕಾಲೇಜು ಎನ್ ಎಸ್ ಎಸ್ ಶಿಬಿರ | ಉಚಿತ ಕಣ್ಣಿನ ತಪಾಸಣಾ ಶಿಬಿರ
ಪುತ್ತೂರು: ಬೆಟ್ಟಂಪಾಡಿ ಕಾಲೇಜಿನ ಎನ್ ಎಸ್ ಎಸ್ ಶಿಬಿರದ ಅಂಗವಾಗಿ ಮುಂಡೂರು ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು. ಮುಂಡೂರು ಸ ಹಿ ಪ್ರಾ ಶಾಲೆ,, ಪುತ್ತೂರಿನ ವಿಷನ್ ಐ ಕೇರ್ ಆಪ್ಟಿಕಲ್ಸ್ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಉಚಿತವಾಗಿ ನಡೆದ ಶಿಬಿರವನ್ನು ಸ್ವರ್ಗ ಸ್ವಾಮಿ ವಿವೇಕಾನಂದ ಎ ಯು ಪಿ ಶಾಲೆ ನಿವೃತ್ತ ಮುಖ್ಯ ಶಿಕ್ಷಕ ರಾಮಯ್ಯ ರೈ ನುಳಿಯಾಲು ಉದ್ಘಾಟಿಸಿದರು . ಡಾ.ಸುಜನ್ ರಾಜ್ ,ಭವ್ಯ ಕುಮಾರಿ ಮತ್ತು ಪೂಜಾ ಇವರು ತಪಾಸಣೆಯನ್ನು ನಡೆಸಿದರು. ಶಾಲಾ […]
ಬೆಟ್ಟಂಪಾಡಿ ಕಾಲೇಜು ಎನ್ ಎಸ್ ಎಸ್ ಶಿಬಿರ | ಉಚಿತ ಕಣ್ಣಿನ ತಪಾಸಣಾ ಶಿಬಿರ Read More »