ಪಡ್ಪು ಮುದ್ಯ ಗ್ರಾಮ ವಿಕಾಸ ಸಂಘದ ವತಿಯಿಂದ ವನಮಹೋತ್ಸವ
ಪುತ್ತೂರು: ಪಡ್ಪು ಮುದ್ಯ ಗ್ರಾಮ ವಿಕಾಸ ಸಂಘದ ವತಿಯಿಂದ ಪಡ್ಪು ಗ್ರಾಮ ದೈವಸ್ಥಾನದ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಸಂತೋಷ್ ಜೈನ್ ಬಾರಿಕೆ ಹಾಗೂ ದಾಮೋದರ ಶೇಡಿಗುತ್ತು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಗುಂಡ್ರುಪುನಿಂದ ಮಂಜುಪಲ್ಲದ ವರೆಗೆ ರಸ್ತೆಯ ಎರಡು ಬದಿಯಲ್ಲಿ ಗಿಡ ನೆಡಲಾಯಿತು ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರಾದ ಉಮೇಶ್ ಓಡ್ರಪಾಲ್, ಮಾಧವ ಒಂಬೋ೯ಡಿ, ಮುದ್ಯ ಶ್ರೀ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಸೋಮಸುಂದರ ಕೊಡಿಪಾನ, ನೂತನ ಅಧ್ಯಕ್ಷ ಗೋಪಾಲ ದಡ್ಡು, […]
ಪಡ್ಪು ಮುದ್ಯ ಗ್ರಾಮ ವಿಕಾಸ ಸಂಘದ ವತಿಯಿಂದ ವನಮಹೋತ್ಸವ Read More »