ಜಿ.ಎಲ್. ಆಚಾರ್ಯದಲ್ಲಿ ಆಟಿ ಸೇಲ್: ಇನ್ನು ಮೂರೇ ದಿನ
ಪುತ್ತೂರು: ನಗರದ ಪ್ರತಿಷ್ಠಿತ ಆಭರಣ ಮಳಿಗೆ ಜಿ. ಎಲ್. ಆಚಾರ್ಯದಲ್ಲಿ ಆಟಿ ಸೇಲ್ ನಡೆಯುತ್ತಿದ್ದು, ಇದಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಮುಂದಿನ ಮೂರು ದಿನಗಳ ಕಾಲ ಈ ಆರ್ ಇರಲಿದ್ದು ಚಿನ್ನ, ಬೆಳ್ಳಿ, ವಜ್ರಾಭರಣಗಳಿಗೆ ಆಕರ್ಷಕ ಉಡುಗೊರೆ ಪ್ರಕಟಿಸಲಾಗಿದೆ. ಚಿನ್ನಾಭರಣ ಖರೀದಿಗೆ ನೇರ 300/- ರೂ. ರಿಯಾಯಿತಿ, 1 ಕ್ಯಾರಟ್ ಗ್ಲೋ ವಜ್ರಾಭರಣ ಖರೀದಿಯ ಮೇಲೆ ರೂ. 5000/- ನೇರ ರಿಯಾಯಿತಿ ಇದೆ. ಬೆಳ್ಳಿ ಆಭರಣಗಳಿಗೆ ಸಂಬಂಧಿಸಿದ ಹಾಗೆ ಕೆ.ಜಿ. ಗೆ 3000/- ರೂ. ರಿಯಾಯಿತಿ […]
ಜಿ.ಎಲ್. ಆಚಾರ್ಯದಲ್ಲಿ ಆಟಿ ಸೇಲ್: ಇನ್ನು ಮೂರೇ ದಿನ Read More »










