ದುಗ್ಗಲ, ಕೋರಿಕ್ಕಾರು ಪ್ರವೇಶದಲ್ಲಿ ಮತ್ತೆ ಪ್ರತ್ಯಕ್ಷವಾದ ಕಾಡಾನೆ | ಸ್ಥಳೀಯರಲ್ಲಿ ಆತಂಕ
ಪುತ್ತೂರು: ದುಗ್ಗಲ, ಕೋರಿಕ್ಕಾರು ಪ್ರವೇಶದಲ್ಲಿ ಮತ್ತೆ ಕಾಡಾನೆ ಪತ್ಯಕ್ಷಗೊಂಡಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇಂದು ಬೆಳಿಗ್ಗೆ ಕೋರಿಕ್ಕಾರು ಗಣೇಶ್ ಭಂಡಾರಿ ಎಂಬವರ ಜಮೀನಿನಲ್ಲಿ ಕಾಡಾನೆ ಬಂದಿರುವುದನ್ನು ನೋಡಿರುವುದಾಗಿ ಕೊಳ್ತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್. ತಿಳಿಸಿದ್ದಾರೆ. ಈ ಭಾಗದ ಜನರು ಈ ಕುರಿತು ಜಾಗೃತರಾಗಿರುವಂತೆ ಅವರು ತಿಳಿಸಿದ್ದಾರೆ.
ದುಗ್ಗಲ, ಕೋರಿಕ್ಕಾರು ಪ್ರವೇಶದಲ್ಲಿ ಮತ್ತೆ ಪ್ರತ್ಯಕ್ಷವಾದ ಕಾಡಾನೆ | ಸ್ಥಳೀಯರಲ್ಲಿ ಆತಂಕ Read More »