ಸ್ವಯಂಘೋಷಿತ ಖಲಿಸ್ತಾನ ಕಮಾಂಡರ್ ಗಳಂತ ಸ್ವತಂತ್ರ ನಾಯಕರು ನಮಗೆ ಬೇಡ | ಸವಾಲುಗಳಿಗೆ ಪುತ್ತೂರಿನಲ್ಲಿ ಉತ್ತರಿಸಿದ ಡಿ.ವಿ. ಸದಾನಂದ ಗೌಡ | ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ | ಗೂಂಡಾ ರಾಜ್ಯಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ
ಪುತ್ತೂರು: ಪ್ರಚಾರ – ಅಪಪ್ರಚಾರಗಳಿಂದಲೇ ತಾನು ಇಲ್ಲಿಯವರೆಗೆ ಬೆಳೆದು ಬಂದಿದ್ದೇನೆ. ಪಕ್ಷ ನೀಡಿದ ಎಲ್ಲಾ ಜವಾಬ್ದಾರಿಗಳಿಂದ ಸಂತೃಪ್ತನಾಗಿದ್ದೇನೆ. ಪುತ್ತೂರು ಸೇರಿದಂತೆ ರಾಜ್ಯದಲ್ಲಿ 130 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು. ಪುತ್ತೂರು ಬಿಜೆಪಿಯ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗೂಂಡಾ ರಾಜ್ಯವಾಗಿದ್ದ ಪುತ್ತೂರಲ್ಲಿ ಶಾಂತಿ ನೆಲೆಸಲು ಬಿಜೆಪಿ ಕಾರಣ. 90ರ ದಶಕದಲ್ಲಿ ಪುತ್ತೂರು ಹೇಗಿತ್ತು. ಸಂಜೆ 6 ಗಂಟೆ ನಂತರ ಪುತ್ತೂರಲ್ಲಿ ನಡೆದಾಡಲು ಸಾಧ್ಯವಿರಲಿಲ್ಲ. ಅಡಕೆ […]










