ಸಹಪ್ರಯಾಣಿಕನಿಗಾಗಿ ಜೀವ ಕಳೆದುಕೊಂಡ ಪ್ರಗತಿಪರ ಕೃಷಿಕ ಅಚ್ಯುತ ಗೌಡ | ಚಾಲಕ, ನಿರ್ವಾಹಕರ ಬೇಜವಾಬ್ದಾರಿ ವಿರುದ್ಧ ಪ್ರಕರಣ ದಾಖಲು
ಕಡಬ: ಸಹಪ್ರಯಾಣಿಕನನ್ನು ರಕ್ಷಿಸಲು ಹೋಗಿ ಪ್ರಗತಿಪರ ಕೃಷಿಕರೋರ್ವರು ಜೀವ ಕಳೆದುಕೊಂಡ ಘಟನೆ ಕಡಬದಲ್ಲಿ ನಡೆದಿದ್ದು, ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಗತಿಪರ ಕೃಷಿಕ, ಕಳಾರ ಸಮೀಪದ ಕುದ್ಕೋಳಿ ನಿವಾಸಿ ಅಚ್ಯುತ ಗೌಡ (63) ಮೃತ ಪಟ್ಟವರು. ಬಲ್ಯ ನಿವಾಸಿ ಚಂದ್ರಶೇಖರ ಗಾಯಗೊಂಡವರು. ಅಚ್ಯುತ ಗೌಡರವರು ಸೊಸೈಟಿಗೆ ಹಾಲು ಕೊಡಲು ಬಂದವರು ವಾಪಸ್ಸು ಮನೆಗೆ ತೆರಳುವ ವೇಳೆ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ. ಅಪಘಾತ ನಡೆದ ಬಸ್ಸು, ಕಡಬದಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿತ್ತು. ಕಡಬ ಬಸ್ಸು ನಿಲ್ದಾಣದಿಂದ […]