ಧರ್ಮಸ್ಥಳ ಪ್ರಕರಣ: ಅಗೆದ ಗುಂಡಿಯಲ್ಲಿ ನೀರು ತುಂಬಿ ಕಳೇಬರ ಪತ್ತೆ ಕಾರ್ಯಕ್ಕೆ ಹಿನ್ನಡೆ
ಧರ್ಮಸ್ಥಳ: ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ SIT ಅಧಿಕಾರಿಗಳ ತಂಡ ಈಗಾಗಲೇ ಗುರುತು ಮಾಡಿದ ಸ್ಥಳಗಳನ್ನು ಅಗೆದು ಕಳೇಬರಗಳನ್ನು ಹೊರತೆಗೆಯುವ ಕೆಲಸಕ್ಕೆ ಇಳಿದಿದೆ. ಶವಗಳನ್ನು ಹೂತಿಟ್ಟದ್ದಾಗಿ ಹೇಳಿರುವ ದೂರದಾರನ ಸಮ್ಮುಖದಲ್ಲೇ ಈ ಕೆಲಸ ನಡೆಯುತ್ತಿದ್ದು, ಕಾರ್ಮಿಕರ ಸಹಾಯದೊಂದಿಗೆ ಇಂದು ಮುಂಜಾನೆಯಿಂದಲೇ ಕೆಲಸ ಆರಂಭ ಮಾಡಲಾಗಿದೆ. ಗುರುತು ಮಾಡಲಾದ ಒಂದನೇ ಸ್ಥಳದಲ್ಲಿ ಈಗಾಗಲೇ ನಾಲ್ಕು ಅಡಿಗಳಷ್ಟು ಅಗೆಯಲಾಗಿದ್ದರೂ ಯಾವುದೇ ರೀತಿಯ ಶವಗಳ ಗುರುತು ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಸತತ ಮೂರು ತಾಸುಗಳ ಕಾಲ ಅಗೆಯಲಾಗಿದ್ದರೂ ಇಲ್ಲಿ […]
ಧರ್ಮಸ್ಥಳ ಪ್ರಕರಣ: ಅಗೆದ ಗುಂಡಿಯಲ್ಲಿ ನೀರು ತುಂಬಿ ಕಳೇಬರ ಪತ್ತೆ ಕಾರ್ಯಕ್ಕೆ ಹಿನ್ನಡೆ Read More »










