ಇಂದು ತುಳುನಾಡಿನ ವಿಶೇಷ ಆಚರಣೆ ಆಟಿ ಅಮವಾಸ್ಯೆ | ಔಷಧೀಯ ಗುಣವುಳ್ಳ ಪಾಲೆ ಮರದ ಸೇವನೆಗೆ ವಿಶೇಷ ದಿನ
ಪುತ್ತೂರು: ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ಆಚರಿಸುವ ಅಮಾವಾಸ್ಯೆಯಾಗಿದೆ. ಈ ಅಮಾವಾಸ್ಯೆಯನ್ನು ಆಷಾಡ ಅಮಾಸೆ , ದೀವಿಗೆ ಕರ್ನಾಟಕ ಅಮಾವಾಸ್ಯೆ ಅಥವಾ ಮನ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಆಟಿ ಆಚರಣೆಯ ಮೂಲಕ ಮುಂದಿನ ಹಬ್ಬಗಳಿಗೆ ಮುನ್ನುಡಿ ಇಟ್ಟಂತೆ. ಮುಂದಿನ ಹಬ್ಬಗಳು ಸಾಲು ಸಾಲಾಗಿ ಆಚರಣೆಗೊಳ್ಳಲಿವೆ. ಆಟಿ ತಿಂಗಳಲ್ಲಿ ಬರುವ ಈ ಅಮಾವಸ್ಯೆಯು ತುಳುವ ಜನರಿಗೆ ವಿಶೇಷವಾದ ದಿನ ಹಾಗೂ ಇದು ಹಿಂದಿನಿಂದಲೂ ಆಚರಿಸುತ್ತಾ ಬಂದಿರುವ ಆಚರಣೆಯಾಗಿದೆ. ಪಾಲೆ ಮರದ ಕಷಾಯ : ತುಳುನಾಡಿನಲ್ಲಿ ಆಟಿಯ ಅಮವಾಸ್ಯೆಯನ್ನು ವಿಶೇಷವಾಗಿ ಆಚರಿಸುತ್ತಾರೆ. ಈ ದಿನ ಪಾಲೆಯ ರಸದ ಕಷಾಯ ಕುಡಿಯುವುದರಿಂದ ಒಂದು […]
ಇಂದು ತುಳುನಾಡಿನ ವಿಶೇಷ ಆಚರಣೆ ಆಟಿ ಅಮವಾಸ್ಯೆ | ಔಷಧೀಯ ಗುಣವುಳ್ಳ ಪಾಲೆ ಮರದ ಸೇವನೆಗೆ ವಿಶೇಷ ದಿನ Read More »










