ಪುತ್ತೂರು

ಸಾಹಿತ್ಯ ಎನ್ನುವುದು ನಮ್ಮನ್ನು ಬೆಸೆಯುವಂತದ್ದು | ಬಾಳಿಗೆ ಬೆಳಕು ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಸ್ಕರ್ ಕೋಡಿಂಬಾಳ

ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗದ ಸಂಯುಕ್ತ ಆಶ್ರಯದಲ್ಲಿ ಯುವ ಕವಯತ್ರಿ ಪ್ರಿಯಾ ಸುಳ್ಯರವರ ಬಾಳಿಗೆ ಬೆಳಕು ಕೃತಿ ಬಿಡುಗಡೆ ಸಮಾರಂಭ ಮನಿಷಾ ಸಭಾಂಗಣದಲ್ಲಿ ನಡೆಯಿತು. ದೀಪ ಪ್ರಜ್ವಲಿಸಿ ಮಾತನಾಡಿದ ನ್ಯಾಯವಾದಿ ಭಾಸ್ಕರ್ ಕೋಡಿಂಬಾಳ ಮಾತನಾಡಿ, ಸಾಹಿತ್ಯ ಎನ್ನುವುದು ನಮ್ಮನ್ನ ಬೆಸೆಯುವಂತದ್ದು. ಸಾಹಿತಿಗಳು ಬರೆದಂತೆ ನಡೆಯುವ ಗುಣ ಹೊಂದಿರುವವರಾಗಿದ್ದಲ್ಲಿ ಸ್ವಚ್ಛ ಸಮಾಜದ ನಿರ್ಮಾಣ ಸಾಧ್ಯ ಎಂದು ಕೃತಿಕಾರರಿಗೆ ಅಭಿನಂದಿಸಿದರು. ದೆಹಲಿ ಕರ್ನಾಟಕ ಸಂಘದ […]

ಸಾಹಿತ್ಯ ಎನ್ನುವುದು ನಮ್ಮನ್ನು ಬೆಸೆಯುವಂತದ್ದು | ಬಾಳಿಗೆ ಬೆಳಕು ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಸ್ಕರ್ ಕೋಡಿಂಬಾಳ Read More »

ಮಾ.2-3 : ವಿ.ಎಂ.ಎಫ್‍. ಕೊಲ್ಲಪದವು ಹಾಗೂ ಅಡ್ಯನಡ್ಕ ಬ್ರಿಗೆಡ್ ಬ್ರದರ್ಸ್‍ ಆಶ್ರಯದಲ್ಲಿ ಹಿಂದೂ ಬಾಂಧವರ ‘‘ಶ್ರೀರಾಮ ಟ್ರೋಫಿ’ ಕ್ರಿಕೆಟ್ ಹಾಗೂ ಕಬಡ್ಡಿ ಪಂದ್ಯಾಟ

ಪುತ್ತೂರು: ವಿ.ಎಂ.ಎಫ್‍. ಕೊಲ್ಲಪದವು ಹಾಗೂ ಅಡ್ಯನಡ್ಕ ಬ್ರಿಗೆಡ್ ಬ್ರದರ್ಸ್‍ ಆಶ್ರಯದಲ್ಲಿ ಹಿಂದೂ ಬಾಂಧವರ ‘‘ಶ್ರೀರಾಮ ಟ್ರೋಫಿ’ ಕ್ರಿಕೆಟ್ ಹಾಗೂ ಕಬಡ್ಡಿ ಪಂದ್ಯಾಟ ಮಾ.2 ಹಾಗೂ 3 ರಂದು ಕೊಲ್ಲಪದವು ವಿಷ್ಣುಮೂರ್ತಿ ಮೈದಾನದಲ್ಲಿ ನಡೆಯಲಿದೆ. ಮಾ.2 ಶನಿವಾರ ಬೆಳಿಗ್ಗೆ 8.30 ಕ್ಕೆ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭವದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶಂಕರ ಸಾರಡ್ಕ ದೀಪ ಪ್ರಜ್ವಲನೆ ಮಾಡಲಿದ್ದು, ಕೇಪು ಗ್ರಾಪಂ ಅಧ್ಯಕ್ಷ ರಾಘವ ಮಣಿಯಾಣಿ ಸಾರಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಪುಣಚ ಗ್ರಾಪಂ ಅಧ್ಯಕ್ಷೆ ಯಶೋಧ, ಪುಣಚ

ಮಾ.2-3 : ವಿ.ಎಂ.ಎಫ್‍. ಕೊಲ್ಲಪದವು ಹಾಗೂ ಅಡ್ಯನಡ್ಕ ಬ್ರಿಗೆಡ್ ಬ್ರದರ್ಸ್‍ ಆಶ್ರಯದಲ್ಲಿ ಹಿಂದೂ ಬಾಂಧವರ ‘‘ಶ್ರೀರಾಮ ಟ್ರೋಫಿ’ ಕ್ರಿಕೆಟ್ ಹಾಗೂ ಕಬಡ್ಡಿ ಪಂದ್ಯಾಟ Read More »

ತಿಂಗಳ ದುಡಿಮೆಯ ಒಂದು ಸಾವಿರ ರೂಪಾಯಿ ಹೂಡಿಕೆ | ಕನಸಿನ ಮನೆಯ ಜತೆ ಹಲವಾರು ಬಹುಮಾನಗಳನ್ನು ಗೆಲ್ಲಿ | ಇನ್ನು ತಡ ಯಾಕೆ | ಭೇಟಿ ನೀಡಿ ಆಶೀರ್ವಾದ ಎಂಟರ್ ಪ್ರೈಸಸ್‍ ಗೆ

ಪುತ್ತೂರು: ಸ್ವಂತ ಮನೆ, ಕಾರು, ಎಲೆಕ್ಟ್ರಾನಿಕ್ಸ್ ವಸ್ತುಗಳು ಇವೆಲ್ಲವನ್ನೂ ಅತೀ ಕಡಿಮೆ ಕಂತಿನಲ್ಲಿ ಪಡೆಯುವ ಆಶೀರ್ವಾದ ಲಕ್ಕಿ ಸ್ಕೀಂ, ಕೈಗೆಟುಕುವ ಕಂತಿನಲ್ಲಿ ಪ್ರತಿ ತಿಂಗಳು ಮನೆಗೆ ಬೇಕಾಗುವ ವಸ್ತುಗಳನ್ನು ಗೆಲ್ತಾ ಇರಿ. ಇನ್ನು ವಿಜೇತರಲ್ಲದವರು ತಲೆಗೆ ಕೈ ಹೊತ್ತು ಕುಳಿತುಕೊಳ್ಳುವ ಮಾತೇ ಇಲ್ಲ, ಯಾಕೆಂದರೆ, ಪ್ರತೀ ಸದಸ್ಯರಿಗೂ ಖಚಿತ ಉಡುಗೊರೆಯಾಗಿ, ಇನ್ವರ್ಟರ್, ಸೋಫಾ ಸೆಟ್, ,ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್ ಹೀಗೆ ಇನ್ನೂ ಹತ್ತು ಹಲವು ಅನೇಕ ಬಹುಮಾನಗಳು ಖಂಡಿತ. ಮಾತ್ರವಲ್ಲ ಪ್ರತೀ ತಿಂಗಳು 50 ಸರ್ಪ್ರೈಸ್

ತಿಂಗಳ ದುಡಿಮೆಯ ಒಂದು ಸಾವಿರ ರೂಪಾಯಿ ಹೂಡಿಕೆ | ಕನಸಿನ ಮನೆಯ ಜತೆ ಹಲವಾರು ಬಹುಮಾನಗಳನ್ನು ಗೆಲ್ಲಿ | ಇನ್ನು ತಡ ಯಾಕೆ | ಭೇಟಿ ನೀಡಿ ಆಶೀರ್ವಾದ ಎಂಟರ್ ಪ್ರೈಸಸ್‍ ಗೆ Read More »

ಪಾಕಿಸ್ಥಾನ್ ಜಿಂದಾಬಾದ್ ಕೂಗುವ ಮೂಲಕ ದೇಶಕ್ಕೆ ಅಪಮಾನ | ಪುತ್ತೂರು ಬಿಜೆಪಿ ವತಿಯಿಂದ ಪ್ರತಿಭಟನೆ

ಪುತ್ತೂರು: ನಿನ್ನೆ ನಡೆದ ರಾಜ್ಯ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಕೂಗುವ ಮೂಲಕ ನಮ್ಮ ದೇಶಕ್ಕೆ ಅಪಮಾನ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ನಾಶಿರ್ ಉಸೈನ್  ಬೆಂಬಲಿಗರ ವಿರುದ್ಧ ಬೋಳುವಾರು ಶ್ರೀ ಆಂಜನೇಯ ದೇವಸ್ಥಾನ ಬಳಿ ಪುತ್ತೂರು ಬಿಜೆಪಿ ಮಂಡಲ ವತಿಯಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ನಾಶಿರ್ ಹುಸೈನ್ ಪ್ರತಿಕೃತಿಯನ್ನು ದಹಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು

ಪಾಕಿಸ್ಥಾನ್ ಜಿಂದಾಬಾದ್ ಕೂಗುವ ಮೂಲಕ ದೇಶಕ್ಕೆ ಅಪಮಾನ | ಪುತ್ತೂರು ಬಿಜೆಪಿ ವತಿಯಿಂದ ಪ್ರತಿಭಟನೆ Read More »

ಮಡ್ಯಂಗಳದಲ್ಲಿ ಖಾಸಗಿ ಗುಡ್ಡಕ್ಕೆ ಬೆಂಕಿ

ಪುತ್ತೂರು: ತಾಲೂಕಿನ ಕೌಡಿಚ್ಚಾರು ಸಮೀಪದ ಮಡ್ಯಂಗಳದಲ್ಲಿ ಗುಡ್ಡವೊಂದಕ್ಕೆ ಬೆಂಕಿ ಹತ್ತಿಕೊಂಡ ಘಟನೆ ಇಂದು ನಡೆದಿದೆ. ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ. ಬೆಂಕಿಯ ಕೆನ್ನಾಲಗೆ ಮತ್ತಷ್ಟು ಜಾಗಕ್ಕೆ ವ್ಯಾಪಿಸುತ್ತಿದ್ದೆ ಎಂದು ತಿಳಿದು ಬಂದಿದೆ.

ಮಡ್ಯಂಗಳದಲ್ಲಿ ಖಾಸಗಿ ಗುಡ್ಡಕ್ಕೆ ಬೆಂಕಿ Read More »

ವಿಧಾನಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿ.ಎಂ. ಯೋಗಿ ಆದಿತ್ಯನಾಥ್‍ ಭಾವಚಿತ್ರ ಬಳಕೆ | ಚುನಾವಣಾಧಿಕಾರಿಗಳಿಗೆ ದೂರು | ರಾಜ್ಯ ಹೈಕೋರ್ಟ್‍ ನಿಂದ ತನಿಖೆಗೆ ತಡೆ

ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಸಿ.ಎಂ. ಯೋಗಿ ಆದಿತ್ಯನಾಥ್ ಅವರ ಭಾವಚಿತ್ರವನ್ನು ಚುನಾವಣಾ ಪ್ರಚಾರದ ವೇಳೆ ಅರುಣ್ ಕುಮಾರ್ ಪುತ್ತಿಲ ಅವರು ಬಳಕೆ ಮಾಡಿರುವ ಕುರಿತು ಪ್ರಕರಣದ ತನಿಖೆಗೆ ರಾಜ್ಯ ಹೈಕೋರ್ಟ್‍ ತಡೆ ನೀಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲರು ಬಿಜೆಪಿ ಸರ್ವೋಚ್ಛ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಭಾವಚಿತ್ರಗಳನ್ನು ಬಳಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರವಾಗಿ ಚುನಾವಣಾ

ವಿಧಾನಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿ.ಎಂ. ಯೋಗಿ ಆದಿತ್ಯನಾಥ್‍ ಭಾವಚಿತ್ರ ಬಳಕೆ | ಚುನಾವಣಾಧಿಕಾರಿಗಳಿಗೆ ದೂರು | ರಾಜ್ಯ ಹೈಕೋರ್ಟ್‍ ನಿಂದ ತನಿಖೆಗೆ ತಡೆ Read More »

ಆರಾಧ್ಯ ಆರ್ಕೇಡ್‍ ನಲ್ಲಿ ‘ವಿಝ್ಡಮ್ ಇನ್‍ ಸ್ಟಿಟ್ಯೂಷನ್ಸ್ ನೆಟ್‍ ವರ್ಕ್’ ಸಂಸ್ಥೆ ಶುಭಾರಂಭ

ಪುತ್ತೂರು: ಉನ್ನತ ಶಿಕ್ಷಣದ ಪಡೆಯುವ ನಿಟ್ಟಿನಲ್ಲಿ ಹೊರದೇಶಕ್ಕೆ ತೆರಳಿ, ಉದ್ಯಮಶೀಲರಾಗುವವರಿಗೆ ಮಾರ್ಗದರ್ಶನದ ಅವಶ್ಯಕತೆಯಿದ್ದು, ಇದನ್ನು ನೀಗಿಸುವ ಕೆಲಸವನ್ನು ವಿಝ್ಡಮ್ ಇನ್‍ಸ್ಟಿಟ್ಯೂಷನ್ಸ್ ನೆಟ್‍ ವರ್ಕ್ ಸಂಸ್ಥೆ ಮಾಡುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಜತೆ ಉದ್ಯಮಶೀಲರಾಗಿ ಬೆಳೆಯುವಂತಾಗಲಿ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಬುಧವಾರ ದರ್ಬೆ ಬೈಪಾಸ್ ವೃತ್ತದ ಬಳಿಯಿರುವ ಆರಾಧ್ಯ ಆರ್ಕೇಡ್ ನಲ್ಲಿ ವಿಝ್ಡಮ್ ಇನ್‍ ಸ್ಟಿಟ್ಯೂಷನ್ಸ್ ನೆಟ್‍ ವರ್ಕ್‍ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗಿಸಿ ಮಾತನಾಡಿದರು. ಪ್ರಸ್ತುತ ದೇಶದ

ಆರಾಧ್ಯ ಆರ್ಕೇಡ್‍ ನಲ್ಲಿ ‘ವಿಝ್ಡಮ್ ಇನ್‍ ಸ್ಟಿಟ್ಯೂಷನ್ಸ್ ನೆಟ್‍ ವರ್ಕ್’ ಸಂಸ್ಥೆ ಶುಭಾರಂಭ Read More »

ಪ್ರಸ್ತುತ ನಾವು ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿದ್ದೇವೆ : ಪ್ರವೀಣ್ ಉಡುಪ | ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಐಟಿ ಮತ್ತು ಸಾಂಸ್ಕೃತಿಕ ಉತ್ಸವ ‘ಆಂತರ್ಯ’

ಪುತ್ತೂರು: ಇಂದು ನಾವು ಸಂಶೋಧನಾ ಯುಗದಲ್ಲಿದ್ದೇವೆ. ಮುಂದುವರಿದ ತಂತ್ರಜ್ಞಾನದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು, ಅದಕ್ಕಾಗಿ ನಮ್ಮಲ್ಲಿನ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕು. ಸೃಜನಶೀಲ ಮತ್ತು ವಿಮರ್ಶಾತ್ಮಕ ಆಲೋಚನೆಗಳು ನಮ್ಮ ಬೆಳವಣಿಗೆಗೆ ಸಹಕಾರಿ. ಶೈಕ್ಷಣಿಕವಾಗಿ ಕಲಿಯುವುದು ಕೇವಲ ಅಂಕ ಪಟ್ಟಿಗೆ ಸೀಮಿತವಾಗಿರುತ್ತದೆ. ಇಂತಹ ಫೆಸ್ಟ್ ಗಳಲ್ಲಿ ಭಾಗವಹಿಸುವುದರಿಂದ ನಮ್ಮಲ್ಲಿರುವ ಸಾಮರ್ಥ್ಯ ಹೆಚ್ಚುತ್ತದೆ ಎಂದು ಎ1 ಲಾಜಿಕ್ ಮಂಗಳೂರು ಇದರ ಸ್ಥಾಪಕ ಮತ್ತು ನಿರ್ದೇಶಕ ಪ್ರವೀಣ್ ಉಡುಪ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಆಯೋಜಿಸಿದ ರಾಷ್ಟ್ರೀಯ

ಪ್ರಸ್ತುತ ನಾವು ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿದ್ದೇವೆ : ಪ್ರವೀಣ್ ಉಡುಪ | ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಐಟಿ ಮತ್ತು ಸಾಂಸ್ಕೃತಿಕ ಉತ್ಸವ ‘ಆಂತರ್ಯ’ Read More »

‘ಎಸ್ ಡಿ ಪಿ ಕಲೋಪಾಸನಾ-2024’ ಸಾಂಸ್ಕೃತಿಕ ಸಂಭ್ರಮಕ್ಕೆ ತೆರೆ

ಪುತ್ತೂರು: ಪರ್ಲಡ್ಕ ಎಸ್ ಡಿ ಪಿ ರೆಮಿಡೀಸ್ ರಿಸರ್ಚ್ ಸೆಂಟರ್ ನ ಆವರಣದಲ್ಲಿ ಮೂರು ದಿನಗಳ ಕಾಲ ಸಂಭ್ರಮಿಸಿದ 20ನೇ ವರ್ಷದ ಎಸ್ ಡಿ ಪಿ ಕಲೋಪಾಸನಾ- 2024 ಸಾಂಸ್ಕೃತಿಕ ಕಲಾ ಸಂಭ್ರಮ ಹನುಮಗಿರಿ ಮೇಳದವರಿಂದ ಇಂದ್ರಪ್ರಸ್ಥ ಯಕ್ಷಗಾನ ಪ್ರದರ್ಶನದ ಮೂಲಕ ಸಂಪನ್ನಗೊಂಡಿತು. ಕೊನೆಯ ದಿನದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಆರ್ ಎಸ್ ಎಸ್ ಹಿರಿಯ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ಕೇವಲ ಪ್ರದರ್ಶನಕ್ಕಾಗಿ ಕಲೆ ಇರುವುದಲ್ಲ. ಅದರ ಉಪಾಸನೆಯಾಗಬೇಕು. ಕಲೆಯ ಉಪಾಸನೆಯ ಕೆಲಸವನ್ನು

‘ಎಸ್ ಡಿ ಪಿ ಕಲೋಪಾಸನಾ-2024’ ಸಾಂಸ್ಕೃತಿಕ ಸಂಭ್ರಮಕ್ಕೆ ತೆರೆ Read More »

ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ

ವಿಟ್ಲ: ತಾಲೂಕಿನ ಕಲ್ಲಡ್ಕ ವಲಯದ  ಗೋಳ್ತಮಜಲು ಕಾರ್ಯಾಕ್ಷೇತ್ರದಲ್ಲಿ ಮೂರು ತಿಂಗಳ ಕಾಲ ಜ್ಞಾನ ವಿಕಾಸ ಕಾರ್ಯಾಕ್ರಮದಡಿ ನಡೆದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮದ  ಸಮಾರೋಪ ಸಮಾರಂಭ ಜರಗಿತು. ವಲಯ ಅಧ್ಯಕ್ಷೆ ತುಳಸಿ ದೀಪ ಬೆಳಗಿಸಿ ಕಾರ್ಯಾಕ್ರಮ ಉದ್ಘಾಟಿಸಿದರು. ಮೇಲ್ವಿಚಾರಕಿ ಸುಗುಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು  ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ ಜ್ಞಾನ ವಿಕಾಸ ಕಾರ್ಯಕ್ರಮದ ಉದ್ದೇಶ ಹಾಗೂ ಹೊಲಿಗೆ ಕಲಿಕೆಯಿಂದಾಗುವ  ಪ್ರಯೋಜನಗಳ ಬಗ್ಗೆ ತಿಳಿಸಿದರು. ಒಕ್ಕೂಟದ ಅಧ್ಯಕ್ಷ ಸೀತಾರಾಮ ಶೆಟ್ಟಿ ಹೊಲಿಗೆ ತರಬೇತಿಯಿಂದಾಗಿ ನೀವು ಇನ್ನಷ್ಟು

ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ Read More »

error: Content is protected !!
Scroll to Top