ಬೂತ್ ಬೂತ್ ಗೆ ತೆರಳಿ ಕಾರ್ಯಕರ್ತರಿಗೆ ಹುರುಪು ತುಂಬಿದ ಆಶಾ ತಿಮ್ಮಪ್ಪ
ಪುತ್ತೂರು: ಒಂದೆಡೆ ಚುನಾವಣೆ ನಡೆಯುತ್ತಿದ್ದಂತೆ ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಬೂತ್ ಬೂತ್ ಗಳಿಗೆ ತೆರಳಿ ಕಾರ್ಯಕರ್ತರಿಗೆ ಹುರುಪು ತುಂಬಿದರು. ಮತಗಟ್ಟೆಯ ಹೊರಗಡೆ ಹಾಕಲಾಗಿರುವ ಬೂತ್ ಗಳಲ್ಲಿ ಬಿಜೆಪಿ ಕಾರ್ಯಕರ್ತರು ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದರು. ಇದಕ್ಕೆ ಪೂರಕವಾಗಿ ಆಶಾ ತಿಮ್ಪಪ್ಪ ಅವರು ಬೂತ್ ಬೂತ್ ಗಳಿಗೆ ತೆರಳಿ, ಕಾರ್ಯಕರ್ತ ಕೆಲಸವನ್ನು ಪ್ರಶಂಸಿಸಿದರು. ಆಶಾ ತಿಮ್ಮಪ್ಪ ಅವರ ಜೊತೆಗೆ ಕಿಶೋರ್ ಕುಮಾರ್ ಬೊಟ್ಯಾಡಿ, ಬೂತ್ ಪ್ರಮುಖರು ಉಪಸ್ಥಿತರಿದ್ದರು.
ಬೂತ್ ಬೂತ್ ಗೆ ತೆರಳಿ ಕಾರ್ಯಕರ್ತರಿಗೆ ಹುರುಪು ತುಂಬಿದ ಆಶಾ ತಿಮ್ಮಪ್ಪ Read More »









