ಮುಂಡೂರಿನಲ್ಲಿ ಯುವತಿ ಹತ್ಯೆ: ಮಾಜಿ ಪ್ರಿಯಕರನಿಂದಲೇ ಕೃತ್ಯ ಶಂಕೆ
ಪುತ್ತೂರು: ಇಲ್ಲಿನ ಮುಂಡೂರು ಕಂಪದಲ್ಲಿ ಯುವತಿಯನ್ನು ಇರಿದು ಹತ್ಯೆಗೈದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಮೃತ ಯುವತಿ ಜಯಶ್ರೀ (23). ಬಿಎಸ್ಸಿ ಪದವೀಧರೆಯಾಗಿರುವ ಈಕೆಯನ್ನು ಭಗ್ನಪ್ರೇಮಿ ಇರಿದು ಹತ್ಯೆಗೈದಿದ್ದಾನೆ ಎಂದು ಹೇಳಲಾಗಿದೆ. ಮಂಗಳವಾರ ಮಧ್ಯಾಹ್ನ 11.30ಕ್ಕೆ ಮುಂಡೂರಿನ ಯುವತಿ ಮನೆಯಲ್ಲಿ ಘಟನೆ ನಡೆದಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಲಾಗಿದೆ. ಮೃತ ಜಯಶ್ರೀ ಅವರು ದಿ. ಗುರುವ ಹಾಗೂ ಗಿರಿಜಾ ಎಂಬವರ ಪುತ್ರಿ. ಕಳೆದ ವರ್ಷ ಗುರುವ ಅವರು ಕೋವಿಡ್ ಸೋಂಕಿಗೆ ಬಲಿಯಾಗಿದ್ದರು. ಘಟನೆ: ಮೃತ ಯುವತಿ […]
ಮುಂಡೂರಿನಲ್ಲಿ ಯುವತಿ ಹತ್ಯೆ: ಮಾಜಿ ಪ್ರಿಯಕರನಿಂದಲೇ ಕೃತ್ಯ ಶಂಕೆ Read More »










