ಬೀರಿಗ ಅಂಗನವಾಡಿಯಲ್ಲಿ ಬಾಲಮೇಳ ಮತ್ತು ಅಕ್ಷರೋತ್ಸವ
ಪುತ್ತೂರು: ಬನ್ನೂರು ಗ್ರಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜನಶಿಕ್ಷಣ ಟ್ರಸ್ಟ್, ಮಾದರಿ ಗ್ರಾಮ ವಿಕಾಸ ಕೇಂದ್ರ, ಒಕ್ಕೂಟ, ಹಿರಿಯ ವಿದ್ಯಾರ್ಥಿಗಳ ಸಂಘ, ಬೀರಿಗ ನವಸಾಕ್ಷರರ ಸಹಯೋಗದಲ್ಲಿ ಅಕ್ಷರೋತ್ಸವ ಮತ್ತು ಬಾಲಮೇಳ ಕಾರ್ಯಕ್ರಮ ಬೀರಿಗ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಅಂಗನವಾಡಿ ಪುಟಾಣಿಗಳು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನ ಶೆಟ್ಟಿ ಮತ್ತು ಜನಶಿಕ್ಷಣ ಟ್ರಸ್ಟ್ನ ನಿರ್ದೇಶಕ ಕೃಷ್ಣಮೂಲ್ಯ ಅವರು ಶೂನ್ಯ ಕಸ ನಿರ್ವಹಣೆ, ಕಸಮುಕ್ತ ಮನೆ ನಿರ್ಮಾಣ ಬಗ್ಗೆ […]
ಬೀರಿಗ ಅಂಗನವಾಡಿಯಲ್ಲಿ ಬಾಲಮೇಳ ಮತ್ತು ಅಕ್ಷರೋತ್ಸವ Read More »