ಇಂದು (ನ.23) : ಕನಕ ಸಂಭ್ರಮ
ಪುತ್ತೂರು : ಇನ್ನೆರ್ ವ್ಹೀಲ್ ಕ್ಲಬ್ 50 ವರ್ಷ ಪೂರೈಸಿದ ಸಲುವಾಗಿ ಕನಕ ಸಂಭ್ರಮ ನ.23 ರಂದು ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ. ಸಂಜೆ 4:30 ಗಂಟೆಗೆ ಉಧ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಯಾಗಿ ಇನ್ನೆರ್ ವ್ಹೀಲ್ ಕ್ಲಬ್ ಜಿಲ್ಲಾಧ್ಯಕ್ಷ ವೈಶಾಲಿ ಕುಡುವ, ಪರಿಸರವಾದಿ, ಬೆಂಗಳೂರು ಪಿಲಾಂತ್ರೊಪಿಸ್ಟ್, ರೇವತಿ ಕಾಮತ್, ಪಾಲ್ಗೊಳ್ಳರಿದ್ದಾರೆ ಎಂದು ಇನ್ನೆರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ರಾಜೇಶ್ವರಿ, ಕಾರ್ಯದರ್ಶಿ ವಚನ ಜಯರಾಮ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು (ನ.23) : ಕನಕ ಸಂಭ್ರಮ Read More »