ಲೇಖನ

ಆಟೋಬಯೋಗ್ರಾಫಿಗಳ ಅದ್ಭುತ ಪ್ರಪಂಚ

ಸಾಹಿತ್ಯ ಲೋಕದಲ್ಲಿ ಆತ್ಮಚರಿತ್ರೆಗಳಿಗೆ ಇದೆ ವಿಶೇಷ ಸ್ಥಾನ (ನಿನ್ನೆಯ ಲೇಖನದ ಮುಂದುವರಿದ ಭಾಗ)ಸಾಹಿತ್ಯ ಪ್ರಪಂಚದಲ್ಲಿ ಆತ್ಮಚರಿತ್ರೆಗಳಿಗೆ ವಿಶೇಷ ಸ್ಥಾನ ಇದೆ. ಇಂದು ಸಾವಿರಾರು ಇಂತಹ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅವುಗಳ ನಿರಂತರ ಅಧ್ಯಯನದಿಂದ ನಮ್ಮ ಬದುಕಿನಲ್ಲಿ ಒಂದಿಷ್ಟು ಪರಿವರ್ತನೆ ತರಲು ಸಾಧ್ಯವಿದೆ ಅನ್ನುವುದು ನನ್ನ ಖಚಿತ ಅಭಿಪ್ರಾಯ. ಆದರೆ ಪುಸ್ತಕಗಳ ಆಯ್ಕೆಯಲ್ಲಿ ನಾವು ಒಂದಿಷ್ಟು ಎಚ್ಚರಿಕೆ ತೆಗೆದುಕೊಳ್ಳಬೇಕು ಎನ್ನುವುದು ಮಾತ್ರ ನನ್ನ ಕಾಳಜಿ. ಇಂದು ಎಷ್ಟೋ ದುಡ್ಡಿದ್ದವರು ತಮ್ಮನ್ನು ಇಂದ್ರ ಚಂದ್ರ ಎಂದು ಹೊಗಳಿಸಿಕೊಂಡು ಯಾರ್ಯಾರ […]

ಆಟೋಬಯೋಗ್ರಾಫಿಗಳ ಅದ್ಭುತ ಪ್ರಪಂಚ Read More »

ಆತ್ಮಚರಿತ್ರೆಯ ಪುಸ್ತಕಗಳು – ಬದುಕಿಗೆ ದಾರಿದೀಪಗಳು

ವಿಕಸನದ ಕುತೂಹಲಿಗಳಿಗೆ ಇವು ಪ್ರೇರಣೆಯ ಹಣತೆಗಳು ಬಾಲ್ಯದಿಂದಲೂ ಪುಸ್ತಕಗಳನ್ನು ಓದುತ್ತಾ ಬಂದ ನನಗೆ ಅತಿ ಆಪ್ತವಾಗುವ ಪುಸ್ತಕಗಳು ಅಂದರೆ ಆತ್ಮಚರಿತ್ರೆಯ ಪುಸ್ತಕಗಳು (Autobiographies).ಪ್ರತಿಯೊಬ್ಬನ ಬದುಕಿನಿಂದ ನಾವು ಸಾಕಷ್ಟು ಪಾಠಗಳನ್ನು ಕಲಿಯಬಹುದು ಎಂಬ ನಂಬಿಕೆ ಒಂದೆಡೆ ಆದರೆ, ಅವರು ಬದುಕಿ ತೋರಿದ ಮೌಲ್ಯಗಳು ನಮಗೂ ಅನುಕರಣೀಯ ಎಂಬ ಭರವಸೆ ಇನ್ನೊಂದೆಡೆ. ಬೇರೆಯವರ ತಪ್ಪುಗಳಿಂದ ಅಥವಾ ಸೋಲುಗಳಿಂದ ಕೂಡ ನಾವು ಬೇಕಾದಷ್ಟು ಕಲಿಯಬಹುದು.ಎಲ್ಲ ಭಾಷೆಯ ಸಾಹಿತ್ಯಗಳಲ್ಲಿ ಆತ್ಮಚರಿತ್ರೆಯ ಪುಸ್ತಕಗಳ ಸಿಂಹಪಾಲು ಇದೆ. ಆಟೋಬಯೋಗ್ರಾಫಿಗಳನ್ನು ಏಕೆ ಓದಬೇಕು? ಸಾಮಾನ್ಯವಾಗಿ ಯಾವುದೇ ಲೆಜೆಂಡ್

ಆತ್ಮಚರಿತ್ರೆಯ ಪುಸ್ತಕಗಳು – ಬದುಕಿಗೆ ದಾರಿದೀಪಗಳು Read More »

ಮ್ಯಾಂಡೊಲಿನ್ ಮೂಲಕ ಪೂರ್ವ-ಪಶ್ಚಿಮವನ್ನು ಬೆಸೆದ ಯು. ಶ್ರೀನಿವಾಸ್

45 ವರ್ಷ ಮಾತ್ರ ಬದುಕಿದ್ದ ಅವರು ಜಗತ್ತಿನಾದ್ಯಂತ ಸಾವಿರಾರು ಮ್ಯಾಂಡೊಲಿನ್ ಕಛೇರಿ ಕೊಟ್ಟಿದ್ದರು ಪೂರ್ವಜನ್ಮದ ಸಂಸ್ಕಾರಗಳು ಇಲ್ಲದೆ ಈ ರೀತಿಯ ಸಾಧನೆ ಮಾಡಲು ಸಾಧ್ಯವೇ ಇಲ್ಲ ಎಂದು ಸಂಗೀತ ಜಗತ್ತು ಅಭಿಪ್ರಾಯಪಟ್ಟದ್ದು ಈತನ ಪ್ರತಿಭೆಯ ಕುರಿತು. ಮ್ಯಾಂಡೊಲಿನ್ ಎಂಬ ಸಂಗೀತ ವಾದ್ಯವನ್ನು ಕೈಗೆ ಎತ್ತಿಕೊಂಡು ಅದನ್ನು ಕರ್ನಾಟಕ ಸಂಗೀತಕ್ಕೆ ಒಗ್ಗಿಸಿಕೊಂಡು ಆತ ಮಾಡಿದ್ದೆಲ್ಲ ಮಿರಾಕಲ್ ಸಾಧನೆಗಳೇ. ಹನ್ನೊಂದನೇ ವರ್ಷಕ್ಕೆ ಆತ ತ್ಯಾಗರಾಜರ ಆರಾಧನೆಯಲ್ಲಿ ಎರಡು ಗಂಟೆಗಳ ಮ್ಯಾಂಡೊಲಿನ್ ಕಛೇರಿಯನ್ನು ಕೊಟ್ಟಾಗ ಸೇರಿದ್ದ ದೊಡ್ಡ ದೊಡ್ಡ ಸಂಗೀತ ವಿದ್ವಾಂಸರು

ಮ್ಯಾಂಡೊಲಿನ್ ಮೂಲಕ ಪೂರ್ವ-ಪಶ್ಚಿಮವನ್ನು ಬೆಸೆದ ಯು. ಶ್ರೀನಿವಾಸ್ Read More »

ವ್ಯಕ್ತಿತ್ವ ವಿಕಸನದ ಹಾದಿಯ ಮೈಲಿಗಲ್ಲು ಜೋಹ್ಯಾರಿ ಕಿಟಕಿ

ಸ್ವಅವಲೋಕನದ ಶಕ್ತಿಶಾಲಿಯಾದ ಮಾಪನ ಇದು ಪ್ರಸಿದ್ಧ ವಿಜ್ಞಾನಿಯಾದ ಬೆಂಜಮಿನ್ ಫ್ರಾಂಕ್ಲಿನ್ 1750ರಲ್ಲಿ ಹೇಳಿದ ಒಂದು ಮಾತು ತುಂಬಾನೇ ಅರ್ಥಪೂರ್ಣ. Three Things are extremely HARD to break. Steel, Diamond and Self. ಅಂದರೆ ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳುವುದು ತುಂಬಾನೇ ಕಷ್ಟ. ವಿಕಸನದ ಹಾದಿಯಲ್ಲಿ ಅದು ತುಂಬಾ ಸವಾಲಿನ ಕೆಲಸವೇ ಹೌದು. ನಮ್ಮನ್ನು ನಾವೇ ರೀಡ್ ಮಾಡಲು ಹಲವು ಮಾದರಿಗಳು ಇಂದು ಲಭ್ಯ ಇದ್ದರೂ ಅದರಲ್ಲಿ ಅತ್ಯುತ್ತಮ ಮತ್ತು ನಂಬಿಕೆಗೆ ಅರ್ಹವಾದ ಮಾದರಿ ಎಂದರೆ

ವ್ಯಕ್ತಿತ್ವ ವಿಕಸನದ ಹಾದಿಯ ಮೈಲಿಗಲ್ಲು ಜೋಹ್ಯಾರಿ ಕಿಟಕಿ Read More »

ಕಿನ್ನರ ಕಂಠದ ಕನ್ನಡ ಕೋಗಿಲೆ ಪಿ. ಕಾಳಿಂಗ ರಾವ್

ಕನ್ನಡದ ಸುಗಮ ಸಂಗೀತ ಲೋಕದ ಉದಯಸೂರ್ಯ ಆಕಾಶವಾಣಿಯಲ್ಲಿ ದಿನವೂ ಬೆಳಗ್ಗೆ ಬರುತ್ತಿದ್ದ ಭಾವಗೀತೆಗಳ ಕಾರ್ಯಕ್ರಮದಲ್ಲಿ ಹುಯಿಲಗೋಳ ನಾರಾಯಣ ರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು…ಬಂತು ಎಂದರೆ ನಮ್ಮ ಕಿವಿಗಳು ನೆಟ್ಟಗಾಗುತ್ತಿದ್ದವು. ಅದ್ಭುತವಾದ ಸಾಹಿತ್ಯ, ಬಡಿದೆಬ್ಬಿಸುವ ಕನ್ನಡದ ಪ್ರೀತಿ, ಸುಂದರವಾದ ರಾಗ ಸಂಯೋಜನೆ, ಅಷ್ಟೇ ಮಾಧುರ್ಯದ ಜೇನ್ದನಿ ಎಲ್ಲವೂ ಸೇರಿ ಆ ಹಾಡಿನ ಶ್ರೇಷ್ಠತೆಗೆ ಕಾರಣ ಆಗಿದ್ದವು. ರಾಗ ಸಂಯೋಜನೆ ಮತ್ತು ಹಾಡಿದವರು ನಮ್ಮ ಉಡುಪಿ ಜಿಲ್ಲೆಯವರು ಎಂಬುದು ನಮ್ಮ ಅಭಿಮಾನವನ್ನು ಇಮ್ಮಡಿ ಮಾಡುತ್ತಿದ್ದವು. ಅಂತಹ ನೂರಾರು

ಕಿನ್ನರ ಕಂಠದ ಕನ್ನಡ ಕೋಗಿಲೆ ಪಿ. ಕಾಳಿಂಗ ರಾವ್ Read More »

STRESS ನಿಮ್ಮ ದೈಹಿಕ, ಮಾನಸಿಕ ಆರೋಗ್ಯವನ್ನು ಕೆಡಿಸುತ್ತದೆ

ಒತ್ತಡ ನಿವಾರಣೆಗೆ ಪ್ರಾಕ್ಟಿಕಲ್ ಆದ 30 ಸಲಹೆಗಳು STRESS ಅಂದರೆ ಒತ್ತಡ ಎಂದು ಅರ್ಥ. ಅದು ಮಾನಸಿಕ ಅಥವಾ ದೈಹಿಕ ಒತ್ತಡ ಆಗಿರಬಹುದು. ಎರಡೂ ಅಪಾಯಕಾರಿ ವಿದ್ಯಮಾನಗಳು. ಅದರಲ್ಲಿಯೂ ಮಾನಸಿಕ ಒತ್ತಡ ನಮ್ಮನ್ನು ಹೆಚ್ಚು ಬಳಲಿಸುತ್ತದೆ. ಇದು ನಮ್ಮಲ್ಲಿ ನೂರಾರು ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. ನಿದ್ರಾಹೀನತೆ, ತೀವ್ರ ಬಳಲಿಕೆ, ಪದೇಪದೆ ಕೋಪ ಬರುವುದು, ಏಕಾಗ್ರತೆಯ ಕೊರತೆ, ಕೆಲಸದಲ್ಲಿ ಆಸಕ್ತಿ ಇಲ್ಲದಿರುವುದು, ಕುತ್ತಿಗೆ ಮತ್ತು ಭುಜದ ನೋವು, ತೀವ್ರ ತಲೆನೋವು, ಉದಾಸೀನತೆ, ಅಭದ್ರತೆಯ ಭಾವನೆ, ಆಹಾರ ಜೀರ್ಣ ಆಗದಿರುವುದು,

STRESS ನಿಮ್ಮ ದೈಹಿಕ, ಮಾನಸಿಕ ಆರೋಗ್ಯವನ್ನು ಕೆಡಿಸುತ್ತದೆ Read More »

ಹುಟ್ಟು ಹೋರಾಟಗಾರ ಕ್ರಿಕೆಟರ್ ರವಿಚಂದ್ರನ್ ಅಶ್ವಿನ್

10 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ವಿಶ್ವದ 2ನೆಯ ಆಟಗಾರ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯವನ್ನು ಭಾರತ ಅನಾಯಾಸವಾಗಿ ಗೆದ್ದಿತು. ಬ್ಯಾಟ್ ಮತ್ತು ಬಾಲ್ ಮೂಲಕ ನಿರ್ಣಾಯಕ ಕೊಡುಗೆ ಕೊಟ್ಟ ರವಿಚಂದ್ರನ್ ಅಶ್ವಿನ್ ಅವರಿಗೆ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಒಲಿದಿದೆ. ಅದು ಅತ್ಯಂತ ಅರ್ಹವಾದ ಆಯ್ಕೆ ಆಗಿತ್ತು. ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 144 ರನ್ನಿಗೆ 6 ವಿಕೆಟ್ ಕಳೆದುಕೊಂಡು ಭಾರತವು ಪರದಾಡುತ್ತಿದ್ದ ಸಂದರ್ಭ ಅಶ್ವಿನ್ ಶತಕ ಹೊಡೆದು ಜಡೇಜಾ ಜೊತೆಗೆ ನಿಂತು

ಹುಟ್ಟು ಹೋರಾಟಗಾರ ಕ್ರಿಕೆಟರ್ ರವಿಚಂದ್ರನ್ ಅಶ್ವಿನ್ Read More »

ಚೇತನ್ ಭಗತ್ ಮತ್ತು 3 ಈಡಿಯಟ್ಸ್

ಒಂದು ಕಾದಂಬರಿಯಿಂದ ಸ್ಟಾರ್‌ ಲೇಖಕ ಆದ ಚೇತನ್‌ ಭಗತ್‌ ಇಂದು ಭಾರತದ ಅತ್ಯಂತ ದೊಡ್ಡ ಸೆಲೆಬ್ರಿಟಿ ಕಾದಂಬರಿಕಾರ ಯಾರು ಎಂದು ಕೇಳಿದರೆ ಗೂಗಲ್ ಕೊಡುವ ಉತ್ತರ ಚೇತನ್ ಭಗತ್. ಆತನ ಪ್ರತಿ ಕಾದಂಬರಿಯೂ ಭಾರತದ ಅತಿ ಹೆಚ್ಚು ಸೇಲ್ ಆಗುವ ಪುಸ್ತಕಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಅದೇ ರೀತಿ ಆತನ ಐದು ಕಾದಂಬರಿಗಳು ಬಾಲಿವುಡ್‌ನ ಅತ್ಯಂತ ಯಶಸ್ವೀ ಸಿನಿಮಾ ಆಗಿವೆ. ಅದರಲ್ಲೂ ಆತನ ಮೊದಲ ಕಾದಂಬರಿ ಭಾರತದ ಅತ್ಯಂತ ಯಶಸ್ವಿ ಸಿನಿಮಾ ಆದದ್ದು ಹೇಗೆ ಎಂದು ಇಂದು

ಚೇತನ್ ಭಗತ್ ಮತ್ತು 3 ಈಡಿಯಟ್ಸ್ Read More »

ಈ ಕತೆಯಿಂದ ಪಾಠ ಕಲಿಯದೆ ಹೋದರೆ ನಮ್ಮನ್ನು ದೇವರೂ ಕಾಪಾಡಲಾರ!

ಶತಮಾನಗಳಿಂದ ಬೆಳಕಿನ ಪುಂಜಕ್ಕೆ ಬಂದು ಡಿಕ್ಕಿಯಾಗಿ ರೆಕ್ಕೆ ಸುಟ್ಟುಕೊಳ್ಳುವ ಹಾತೆಗಳು ನಾವಾಗಬೇಕೆ? ಇವತ್ತೂ ಕೂಡ ಒಂದು ಪ್ರಾತಿನಿಧಿಕ ಕತೆಯಿಂದ ಲೇಖನ ಆರಂಭ ಮಾಡುತ್ತೇನೆ.ಒಂದೂರಿನಲ್ಲಿ ಒಬ್ಬರು ಬಹಳ ದೊಡ್ಡ ಪುರೋಹಿತರು ಇದ್ದರು. ಅವರು ಜ್ಯೋತಿಷಿ ಕೂಡ ಆಗಿದ್ದರಿಂದ ಇಡೀ ಗ್ರಾಮ ಅವರನ್ನು ದೇವರ ಹಾಗೆ ಕಾಣುತ್ತಿತ್ತು. ಅವರದ್ದು ಸುಂದರವಾದ ಕುಟುಂಬ. ಒಳ್ಳೆಯ ಸಾತ್ವಿಕ ಹೆಂಡತಿ ಮತ್ತು ಒಂದೇ ಒಂದು ಗಂಡು ಮಗು. ಸಂಪಾದನೆ ಕೂಡ ಚೆನ್ನಾಗಿತ್ತು. ಆ ಕುಟುಂಬಕ್ಕೆ ಯಾರ ಕೆಟ್ಟ ದೃಷ್ಟಿ ತಗುಲಿತೋ… ಒಂದು ಕೆಟ್ಟ ಗಳಿಗೆಯಲ್ಲಿ

ಈ ಕತೆಯಿಂದ ಪಾಠ ಕಲಿಯದೆ ಹೋದರೆ ನಮ್ಮನ್ನು ದೇವರೂ ಕಾಪಾಡಲಾರ! Read More »

ಬೆಂಕಿಯಲ್ಲಿ ಅರಳಿದ ಹೂವು ವಿದ್ಯಾ ಬಾಲನ್

ಸಾಲು ಸಾಲು ಸೋಲು, ನಿರಾಸೆ, ಅಪಮಾನವನ್ನು ಸಹಿಸಿ ಗೆದ್ದ ನಟಿ ಪ್ರತಿಯೊಬ್ಬರ ಬದುಕಿನಿಂದ ನಾವು ಕಲಿಯುವ ಸಂಗತಿಗಳು ಬಹಳಷ್ಟು ಇರುತ್ತವೆ. ಆದರೆ ಅದರಲ್ಲಿ ಎಷ್ಟು ಶೇಕಡಾ ನಮ್ಮ ಜೀವನದಲ್ಲಿ ಅಪ್ಲೈ ಮಾಡುತ್ತೇವೆ ಅನ್ನುವುದರ ಮೇಲೆ ನಮ್ಮ ಯಶಸ್ಸು ಅಡಗಿರುತ್ತದೆ. ಅದರ ಪ್ರತಿಬಿಂಬವೇ ಇಂದಿನ ಈ ಲೇಖನ. ಆಕೆಯ ಬದುಕು ನೂರಾರು ಹೋರಾಟಗಳ ಮೂಟೆ ವಿದ್ಯಾ ಬಾಲನ್ ಬದುಕು ಅಪಮಾನ, ತಿರಸ್ಕಾರ, ನೋವು ಇವೆಲ್ಲದರ ಮೊತ್ತ. ಅದೊಂದು ತೆರೆದಿಟ್ಟ ಪುಸ್ತಕ. ಆಕೆಯೇ ಹೇಳುವಂತೆ ಆಕೆಯ ಬದುಕಿನಲ್ಲಿ ಯಾವ ಸಂಗತಿ

ಬೆಂಕಿಯಲ್ಲಿ ಅರಳಿದ ಹೂವು ವಿದ್ಯಾ ಬಾಲನ್ Read More »

error: Content is protected !!
Scroll to Top