ಲೇಖನ

ಕ್ರಿಕೆಟಿನ ಡಾನ್ – ಬ್ರಾಡ್ಮನ್

ಯಾರೂ ಬ್ರೇಕ್ ಮಾಡಲು ಆಗದ ಅಪೂರ್ವ ದಾಖಲೆಗಳ ಸರದಾರ ಆಗಸ್ಟ್ 14, 1948. ಇಂಗ್ಲೆಂಡಿನ ಮಹೋನ್ನತ ಓವಲ್ ಕ್ರಿಕೆಟ್ ಗ್ರೌಂಡ್, ಅದು ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಗಳ ಮುಖಾಮುಖಿ.ಆಶಸ್ ಸರಣಿಯ ಕೊನೆಯ ಪಂದ್ಯ ಅನ್ನುವುದಕ್ಕಿಂತ ಆ ಲೆಜೆಂಡ್ ಕ್ರಿಕೆಟರ್‌ನ ಕೊನೆಯ ಟೆಸ್ಟ್ ಪಂದ್ಯ ಅನ್ನೋದು ಹೆಚ್ಚು ಸರಿ. ಆತ ಬ್ಯಾಟಿಂಗ್ ಮಾಡಲು ಬ್ಯಾಟ್ ಹಿಡಿದು ಬರುವಾಗ ಇನ್ನೊಂದು ಕುತೂಹಲ ಇತ್ತು.ಆತ ಅಂದು ಕೇವಲ ನಾಲ್ಕು ರನ್ ಮಾಡಿದ್ದರೆ ಆತನ ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್ ಸರಾಸರಿ 100 ಆಗುತ್ತಿತ್ತು. ಅದು […]

ಕ್ರಿಕೆಟಿನ ಡಾನ್ – ಬ್ರಾಡ್ಮನ್ Read More »

ಸಂವಿಧಾನ ಕೊಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿ ಹೋಯ್ತು?

ವಿಮರ್ಶೆ ಮಾಡುವ ಅಧಿಕಾರ ಕಿತ್ತುಕೊಳ್ಳುವ ಮಂದಿಗೆ ಧಿಕ್ಕಾರವಿರಲಿ ಮಾರ್ಟಿನ್ ಸಿನಿಮಾ ತುಂಬಾ ಕೆಟ್ಟದಾಗಿದೆ ಎಂದು ಪೋಸ್ಟ್ ಮಾಡಿದ ಯು ಟ್ಯೂಬರ್ ಒಬ್ಬರ ಬಂಧನವಾಗಿದೆ. ಮಾರ್ಟಿನ್ ಸಿನಿಮಾದ ಹೀರೋನ ಅಭಿಮಾನಿಗಳು ಕೊಟ್ಟ ದೂರನ್ನು ಪರಿಗಣಿಸಿ ಪೊಲೀಸರು ಆತನನ್ನು ಬಂಧಿಸಿ ಪೋಸ್ಟ್ ಡಿಲೀಟ್ ಮಾಡಿಸಿದ್ದಾರೆ. ಈ ಮಟ್ಟಿಗೆ ಮಾರ್ಟಿನ್ ಸಿನಿಮಾ ಒಂದು ಕೆಟ್ಟ ದಾಖಲೆಯನ್ನು ಮಾಡಿದೆ. ವಿಮರ್ಶೆ ಮಾಡುವ ಅಧಿಕಾರ ಅಭಿವ್ಯಕ್ತಿ ಸ್ವಾತಂತ್ರ್ಯ ಅಲ್ಲವೇ? ಸಿನಿಮಾ ಇಂದು ಇಂಡಸ್ಟ್ರಿ ಎಂದು ಕರೆಸಿಕೊಂಡು ತುಂಬಾ ದಶಕಗಳೇ ಆಯಿತು. ಹಾಗಿರುವಾಗ ಒಂದು ಸಿನಿಮಾ

ಸಂವಿಧಾನ ಕೊಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿ ಹೋಯ್ತು? Read More »

ಯುರೇಕಾ ಯುರೇಕಾ ಎಂದು ಬಟ್ಟೆ ಹಾಕದೆ ಓಡಿದವನ ಕಥೆ

ತಲೆ ಕತ್ತರಿಸಿ ಕೊಂದ ಸೈನಿಕನಿಗೆ ಆತ ಯಾರೆಂದೇ ಗೊತ್ತಿರಲಿಲ್ಲ ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ಬದುಕಿದ್ದ ಆತ ಜಗತ್ತಿನ ಅತ್ಯಂತ ಶ್ರೇಷ್ಠ ಗಣಿತ ತಜ್ಞರಲ್ಲಿ ಒಬ್ಬ ಎಂದು ಎಲ್ಲರಿಂದ ಕರೆಸಿಕೊಂಡಿದ್ದಾನೆ. ಆತನ ಇಡೀ ಬದುಕು ರೇಖಾಗಣಿತ, ಬಾಹ್ಯಾಕಾಶ ವಿಜ್ಞಾನ, ಭೌತಶಾಸ್ತ್ರಗಳಲ್ಲಿ ಕಳೆದುಹೋಗಿತ್ತು. ಇವತ್ತು ಮೂರು ಕಾರಣಕ್ಕೆ ಆತನ ಸ್ಮರಣೆ ಮಾಡೋಣ ಒಂದು-ಸನ್ನೆಗೋಲು, ತಿರುಪು ಕೊಳವೆ ಯಾವುದೇ ಭಾರವಾದ ವಸ್ತುಗಳನ್ನು ಎತ್ತಲು ಬಳಸುವ ಸನ್ನೆಗೋಲನ್ನು ಮೊತ್ತಮೊದಲು ಕಂಡು ಹಿಡಿದವನು ಇದೇ ಆರ್ಕಿಮಿಡೀಸ್. ಅಂದಿನ ದೊರೆಗೆ ಆತ ಹೇಳಿದ ಮಾತು ʼನನಗೆ

ಯುರೇಕಾ ಯುರೇಕಾ ಎಂದು ಬಟ್ಟೆ ಹಾಕದೆ ಓಡಿದವನ ಕಥೆ Read More »

ಅಪ್ಪ ಮಗನಾದ, ಮಗ ಅಪ್ಪನಾದ ಅಪರೂಪದ ಸಿನಿಮಾ ಪಾ

ಅಮಿತಾಬ್ ಬಚ್ಚನ್ ಎಂಬ ಮಹಾನಟನ ಬದ್ಧತೆ-ಪ್ರಯೋಗಶೀಲತೆಗೆ ಸಾಕ್ಷಿಯಾದ ಸಿನೆಮಾ ಭಾರತೀಯ ಸಿನಿಮಾ ರಂಗದ ಇತಿಹಾಸದಲ್ಲಿಯೇ ಅತ್ಯಂತ ಅಪರೂಪದ ಹಿಂದಿ ಸಿನೆಮಾ ಪಾ. ಅಮಿತಾಬ್ ಬಚ್ಚನ್ ಎಂಬ ಮಹಾನಟನ ಪ್ರಯೋಗಶೀಲತೆ, ಬದ್ಧತೆ ಮತ್ತು ಸೃಜನಶೀಲ ಅಭಿನಯಕ್ಕೆ ಸಾಕ್ಷಿ ಈ ಪಾ ಸಿನಿಮಾ. ಅದು ರೂಪುಗೊಂಡ ಕತೆಯೇ ಆ ಸಿನಿಮಾದ ಕತೆಗಿಂತ ಹೆಚ್ಚು ರೋಚಕವಾಗಿದೆ. ಪಾ ಸಿನಿಮಾ ರೂಪುಗೊಂಡ ಕತೆಯನ್ನು ಆ ಸಿನಿಮಾದ ನಿರ್ದೇಶಕ ಬಾಲ್ಕಿ ಆರ್ (Bhalki R) ಅವರ ಮಾತುಗಳಲ್ಲಿ ಕೇಳುತ್ತಾ ಮುಂದೆ ಹೋಗೋಣ… ನಿರ್ದೇಶಕ ಆರ್.

ಅಪ್ಪ ಮಗನಾದ, ಮಗ ಅಪ್ಪನಾದ ಅಪರೂಪದ ಸಿನಿಮಾ ಪಾ Read More »

ಆ ಲೆಗೆಸಿ ಹೀಗೆ ಮುಂದುವರಿದುಕೊಂಡು ಬಂದಿದೆ….

ಪ್ರತಿಭೆಯ ಪರ್ವತಗಳು ಬ್ಯಾಟನ್ ವರ್ಗಾವಣೆ ಮಾಡದೆ ನಿರ್ಗಮಿಸುವುದಿಲ್ಲ 2022ರ ಫಿಫಾ ವಿಶ್ವಕಪ್ ಟೂರ್ನಿ ಮುಗಿದಾಗ ಫುಟ್ಬಾಲ್ ದೈತ್ಯ ಆಟಗಾರ ಲಿಯೋನೆಲ್ ಮೆಸ್ಸಿ ನಿವೃತ್ತಿ ಆಗೋದು ಖಚಿತವಾಗಿತ್ತು. ಫುಟ್ಬಾಲ್‌ನ ಅದುವರೆಗಿನ ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗ್ಗಿದ್ದವನು ಅರ್ಜೆಂಟೀನಾ ಕ್ಯಾಪ್ಟನ್ ಮೆಸ್ಸಿ. ಆತ ನಿರ್ಗಮಿಸುವಾಗ ಒಂದು ಶೂನ್ಯ ಕ್ರಿಯೇಟ್ ಆಗಬಹುದು ಎಂದು ಫುಟ್ಬಾಲ್ ಜಗತ್ತು ಗಾಢವಾಗಿ ನಂಬಿಕೊಂಡಿತ್ತು. ಆದರೆ ಫೈನಲ್ ಪಂದ್ಯ ಮುಗಿದು ಟ್ರೋಫಿ ವಿತರಣೆ ಆದ ನಂತರ ಮೆಸ್ಸಿ ಏನು ಮಾಡಿದನು ಎಂದರೆ ಮುಖ ಬಾಡಿಸಿ ಮೂಲೆಯಲ್ಲಿ ನಿಂತಿದ್ದ

ಆ ಲೆಗೆಸಿ ಹೀಗೆ ಮುಂದುವರಿದುಕೊಂಡು ಬಂದಿದೆ…. Read More »

ಮಾನವನ ಮಿದುಳಿನ ಆಗಾಧ ಸಾಮರ್ಥ್ಯದ ಜೊತೆಗೆ ಸ್ಪರ್ಧಿಸುವ ಕೃತಕ ಬುದ್ಧಿಮತ್ತೆ

ಎಐಗೆ ಅಸಾಧ್ಯವಾದದ್ದು ಈ ಪ್ರಪಂಚದಲ್ಲಿ ಯಾವುದೂ ಇಲ್ಲ 18ನೆಯ ಶತಮಾನದಲ್ಲಿ ಜಗತ್ತಿನಾದ್ಯಂತ ಕೈಗಾರಿಕಾ ಕ್ರಾಂತಿ ಆರಂಭ ಆಗಿತ್ತು. ಇದು ಜಗತ್ತನ್ನು ಬಹಳ ಮುಂದಕ್ಕೆ ತೆಗೆದುಕೊಂಡು ಹೋಯಿತು. ಆದರೆ ಅದರಿಂದ ಉಳ್ಳವರ ಮತ್ತು ಇಲ್ಲದವರ ನಡುವಿನ ಅಂತರ ಹೆಚ್ಚಾಯಿತು ಅನ್ನೋದು ನಮ್ಮ ಗಮನಕ್ಕೆ ತಡವಾಗಿ ಬಂತು. 20ನೇ ಶತಮಾನದಲ್ಲಿ ಆಯಿತು ಇಂಟರ್ನೆಟ್ ಕ್ರಾಂತಿ 20ನೆಯ ಶತಮಾನದಲ್ಲಿ ಕೊನೆಯ ಭಾಗದಲ್ಲಿ ಆರಂಭವಾದ ಇಂಟರ್ನೆಟ್ ಕ್ರಾಂತಿ ಇಡೀ ಜಗತ್ತನ್ನು ಕಿರಿದು ಮಾಡಿತು. ಮೊಬೈಲಿನಂತಹ ಸಂವಹನ ಮಾಧ್ಯಮ ಪ್ರಭಾವಶಾಲಿ ಆಗಿ ಸಮಾಜವನ್ನು ತಲುಪಿದವು.

ಮಾನವನ ಮಿದುಳಿನ ಆಗಾಧ ಸಾಮರ್ಥ್ಯದ ಜೊತೆಗೆ ಸ್ಪರ್ಧಿಸುವ ಕೃತಕ ಬುದ್ಧಿಮತ್ತೆ Read More »

ಜೀವನದಲ್ಲಿ ಈ ತಪ್ಪುಗಳನ್ನು ತಪ್ಪಿಯೂ ಮಾಡಬೇಡಿ!

ತಪ್ಪು ರಿಪೀಟ್ ಆದರೆ ನಾವು ಜನರ ವಿಶ್ವಾಸ ಕಳೆದುಕೊಳ್ಳುತ್ತೇವೆ ಮಹಾತ್ಮಾ ಗಾಂಧೀಜಿ ಸಪ್ತ ಮಹಾಪಾತಕಗಳ ಬಗ್ಗೆ ಹೇಳಿದ್ದರು. ಆ ಏಳು ಪಾತಕಗಳು ಇಂದಿಗೂ ಪ್ರಸ್ತುತವಾಗಿವೆ. ಮುಂದೆಯೂ ಪ್ರಸ್ತುತವೇ ಆಗಿರುತ್ತವೆ. ಅವುಗಳು ಸಾರ್ವಕಾಲಿಕ ಸತ್ಯಗಳು. ಪ್ರಮಾದಗಳು, ತಪ್ಪುಗಳು, ಪಾಪಗಳು ಮತ್ತು ಪಾತಕಗಳು ಗೊತ್ತಿಲ್ಲದೆ ಮಾಡುವ ತಪ್ಪುಗಳು ಪ್ರಮಾದಗಳು. ಅವುಗಳಿಗೆ ಕ್ಷಮೆ ಇದೆ. ಗೊತ್ತಿದ್ದೂ ಮಾಡುವುದು ತಪ್ಪುಗಳು. ಆ ತಪ್ಪುಗಳಿಗೆ ಕ್ಷಮೆ ಕೇಳಿ ಒಮ್ಮೆ ತಪ್ಪಿಸಿಕೊಳ್ಳಬಹುದು. ಆದರೆ ಕ್ಷಮಿಸುವ ಅಧಿಕಾರ ನಿಮ್ಮ ತಪ್ಪುಗಳಿಂದ ನೊಂದವರಿಗೆ ಮಾತ್ರ ಇರುತ್ತದೆ. ಅದೇ ತಪ್ಪು

ಜೀವನದಲ್ಲಿ ಈ ತಪ್ಪುಗಳನ್ನು ತಪ್ಪಿಯೂ ಮಾಡಬೇಡಿ! Read More »

ಶೋಕವು ಶ್ಲೋಕವಾದ ಕತೆ ರಾಮಾಯಣ

ಆದಿ ಕವಿ ವಾಲ್ಮೀಕಿ, ಆದಿ ಕಾವ್ಯ ರಾಮಾಯಣ ಕೂಜನ್ತಂ ರಾಮ ರಾಮೇತಿಮಧುರ ಮಧುರಾಕ್ಷರಮ್|ಆರುಹ್ಯ ಕವಿತಾ ಶಾಖಾಂವಂದೇ ವಾಲ್ಮೀಕಿ ಕೋಕಿಲಂ|| ಈ ಒಂದು ಶ್ಲೋಕ ಸಾಕು ಆದಿಕವಿ ವಾಲ್ಮೀಕಿಯ ಮಹತ್ವವನ್ನು ಅಳೆಯಲು. ರಾಮ,ರಾಮ ಎಂಬ ಸುಮಧುರ ಅಕ್ಷರವನ್ನು ಕೂಗುತ್ತ ಕವಿತೆಯೆಂಬ ರೆಂಬೆಯನ್ನು ಆರೋಹಣ ಮಾಡಿರುವ ವಾಲ್ಮೀಕಿ ಎಂಬ ಕವಿ ಕೋಗಿಲೆಗೆ ನನ್ನ ನಮಸ್ಕಾರಗಳು ಎಂಬುದು ಆ ಶ್ಲೋಕದ ಅರ್ಥ. ಜಗತ್ತಿನ ಮೊದಲ ಕವಿ ವಾಲ್ಮೀಕಿ ಮತ್ತು ಮೊದಲ ಕಾವ್ಯ ರಾಮಾಯಣ. ಕ್ರಿಸ್ತಪೂರ್ವ ಐದನೇ ಶತಮಾನದಲ್ಲಿ ನಡೆದ ಐತಿಹಾಸಿಕ ಘಟನೆಯೇ

ಶೋಕವು ಶ್ಲೋಕವಾದ ಕತೆ ರಾಮಾಯಣ Read More »

ಸಂಪಾದಕೀಯ – ಭಾರತ ಮಾತೆಯ ಅನರ್ಘ್ಯ ರತ್ನ ರತನ್‌ ಟಾಟಾ

ಒಂದೇ ಒಂದು ಕಳಂಕ, ಕಪ್ಪುಚುಕ್ಕೆ ಇಲ್ಲದೆ ಎಂಟು ದಶಕ ಬದುಕಿದ್ದು ಅದ್ಭುತ! ಟಾಟಾ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ರತನ್ ಟಾಟಾ ಇಂದು ನಮ್ಮನ್ನಗಲಿ ಹೋಗಿರುವುದರಿಂದ ದಸರಾ ಸಂಭ್ರಮದ ನಡುವೆ ದೇಶದಲ್ಲಿ ಸೂತಕದ ಛಾಯೆ ಹರಡಿದಂತಾಗಿದೆ. ರತನ್‌ ಟಾಟಾ ಭಾರತದ ಕೈಗಾರಿಕೋದ್ಯಮ ಕ್ಷೇತ್ರದ ಯುಗ ಪುರುಷ ಎಂದರೆ ಅತಿಶಯೋಕ್ತಿ ಆಗಲಾರದು. ಶತಮಾನಗಳ ಕಾಲ ವಿದೇಶಿಗರ ಆಳ್ವಿಕೆಗೆ ಒಳಗಾಗಿ ದೇಶ ತನ್ನ ಅಂತಃಸ್ಸತ್ವವನ್ನೇ ಕಳೆದುಕೊಂಡು ನಿಸ್ತೇಜವಾಗಿದ್ದ ಕಾಲದಲ್ಲಿ ಹುಟ್ಟಿಕೊಂಡದ್ದು ಟಾಟಾ ಕಂಪನಿ. ಆ ಟಾಟಾ ಪರಿವಾರದ ಕುಡಿಯಾಗಿರುವ ರತನ್‌

ಸಂಪಾದಕೀಯ – ಭಾರತ ಮಾತೆಯ ಅನರ್ಘ್ಯ ರತ್ನ ರತನ್‌ ಟಾಟಾ Read More »

ಅವಮಾನಿಸಿದ ಆ ವಿದೇಶ ಕಾರು ಕಂಪನಿಯನ್ನೇ ಖರೀದಿಸಿದ್ದರು ರತನ್‌ ಟಾಟಾ!

ಭಾರತದ ಉದ್ಯಮ ಕ್ಷೇತ್ರದ ಯುಗ ಪ್ರವರ್ತಕನ ಬದುಕಿನಲ್ಲಿದೆ ಸಾವಿರಾರು ಸ್ಫೂರ್ತಿದಾಯಕ ಕಥೆ ಹೊಸದಿಲ್ಲಿ : ನಿನ್ನೆ ರಾತ್ರಿ ನಮ್ಮನ್ನಗಲಿರುವ ರತನ್‌ ಟಾಟಾ ಅವರಿಗಾಗಿ ದೇಶ ಕಂಬನಿ ಮಿಡಿಯುತ್ತಿದೆ. ಜನರು ತಮ್ಮ ಕುಟುಂಬದ ಹಿರಿಯನನ್ನು ಕಳೆದುಕೊಂಡಂಥ ದುಃಖದ ಭಾವವನ್ನು ಅನುಭವಿಸುತ್ತಿದ್ದಾರೆ. ಟಾಟಾ ಕಂಪನಿ ಜನರ ಬದುಕಿನಲ್ಲಿ ಬೀರಿದ ಪರಿಣಾಮವಿದು. ಇಂದು ಇಡೀ ದೇಶದಲ್ಲಿ ಟಾಟಾ ಕಂಪನಿಯ ಯಾವುದಾದರೊಂದು ಉತ್ಪನ್ನವನ್ನು ಬಳಸದೆ ಇರುವ ಜನರನ್ನು ಹುಡುಕಿದರೂ ಸಿಗುವುದಿಲ್ಲ. ಉಪ್ಪಿನಿಂದ ಹಿಡಿದು ವಿಮಾನದ ತನಕ ಟಾಟಾ ಸಮೂಹ ಕೈಯಾಡಿಸದ ಕ್ಷೇತ್ರವಿಲ್ಲ. ಇದರ

ಅವಮಾನಿಸಿದ ಆ ವಿದೇಶ ಕಾರು ಕಂಪನಿಯನ್ನೇ ಖರೀದಿಸಿದ್ದರು ರತನ್‌ ಟಾಟಾ! Read More »

error: Content is protected !!
Scroll to Top