ಭಾರಿ ಉಷ್ಣತೆಯಿಂದ ಈ ವರ್ಷ ಬೇಗ ಶುರುವಾಗಲಿದೆ ಮಳೆಗಾಲ
ಬೆಂಗಳೂರು : ಈ ಬೇಸಿಗೆಯ ಆರಂಭದಲ್ಲೇ ಅನುಭವಕ್ಕೆ ಬರುತ್ತಿರುವ ವಿಪರೀತ ಸೆಖೆಗೂ ಮುಂದಿನ ಮಳೆಗಾಲಕ್ಕೂ ನಂಟು ಇದೆ ಎನ್ನುತ್ತಾರೆ ಹವಾಮಾನ ತಜ್ಞರು. ಉಷ್ಣತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ವರ್ಷ ಕರ್ನಾಟಕದಲ್ಲಿ ಅವಧಿಗೂ ಮುನ್ನ ಪೂರ್ವ ಮುಂಗಾರು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ವಿಪರೀತ ಉಷ್ಣತೆಯ ಪರಿಣಾಮವಾಗಿ ರಾಜ್ಯದ ಉತ್ತರ ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗದಲ್ಲಿ ಈ ವರ್ಷ ಅವಧಿಗೂ ಮುನ್ನವೇ ಪೂರ್ವ ಮುಂಗಾರು ಮಳೆ ಬೀಳುವ ಸಾಧ್ಯತೆಯಿದೆ ಎಂದು […]
ಭಾರಿ ಉಷ್ಣತೆಯಿಂದ ಈ ವರ್ಷ ಬೇಗ ಶುರುವಾಗಲಿದೆ ಮಳೆಗಾಲ Read More »










