ಶಿಕ್ಷಣದೊಂದಿಗೆ ಜೀವನ ರೂಪಿಸಿಕೊಳ್ಳುತ್ತಿರುವ ದೀಕ್ಷಿತ್
’ವಿದ್ಯೆ ನೀಡದ ತಂದೆ, ಬುದ್ಧಿ ಹೇಳದ ಗುರುವು, ಬಿದ್ದಿರಲು ಬಂದು ನೋಡದ ತಾಯಿಯು ಶುದ್ಧ ವೈರಿಗಳು ಸರ್ವಜ್ಞ’ ಎಂದು ಹೇಳಿ ವೈಯಕ್ತಿಕ ಜವಾಬ್ದಾರಿಗಳಿಗೆ ಮೇಲ್ಪಂಕ್ತಿ ಹಾಕಿ ಕೊಟ್ಟ ಸರ್ವಜ್ಞನ ವಚನಗಳನ್ನು ನಾವೆಲ್ಲರೂ ಕೇಳಿಯೇ ಇದ್ದೇವೆ. ವಚನದ ಈ ಸಾಲಿನ ಮೊದಲನೆ ವಿಂಗಡನೆಯು ತಂದೆಯ ಜವಾಬ್ದಾರಿಯನ್ನು ಹೇಳುತ್ತದೆ. ಆದರೆ ತಂದೆಯಿಂದ ವಿದ್ಯೆಗೆ ಸಹಾಯ, ಪ್ರೋತ್ಸಾಹ ಪಡೆಯುವ ಅವಕಾಶದಿಂದ ವಂಚಿತನಾದರೂ ಧೃತಿಗೆಡದೆ ಹೆತ್ತಮ್ಮನ ಆಶೀರ್ವಾದದ ಬಲದೊಂದಿಗೆ ತನ್ನ ವಿದ್ಯಾಭ್ಯಾಸಕ್ಕೆ ತಾನೇ ಹಾದಿ ಮಾಡಿಕೊಂಡು ಮಹತ್ತರವಾದುದನ್ನು ಸಾಧಿಸಬೇಕೆಂಬ ಛಲದಲ್ಲಿ ಪದವಿ ವ್ಯಾಸಂಗದೊಂದಿಗೆ […]
ಶಿಕ್ಷಣದೊಂದಿಗೆ ಜೀವನ ರೂಪಿಸಿಕೊಳ್ಳುತ್ತಿರುವ ದೀಕ್ಷಿತ್ Read More »










