ಲೇಖನ

ಸಾಧನೆಗೆ ಯಾವ ವೈಕಲ್ಯವೂ ಅಡ್ಡಿ ಆಗಲಿಲ್ಲ – ಮರಿಯಪ್ಪನ್ ತಂಗವೇಲು

ಸತತ 3 ಪಾರಾ ಒಲಿಂಪಿಕ್ಸ್ ಕೂಟಗಳಲ್ಲಿ ಪದಕ ಗೆದ್ದ ಏಕೈಕ ಕ್ರೀಡಾಪಟು 2024ರ ಪ್ಯಾರಿಸ್ ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಭಾರತ ಇದುವರೆಗಿನ ಎಲ್ಲ ದಾಖಲೆಗಳನ್ನು ಮುರಿದು ಹೊಸ ದಾಖಲೆಗಳನ್ನು ಬರೆದಿದೆ. ಈ ಲೇಖನ ಬರೆದು ಮುಗಿಸುವ ಹೊತ್ತಿಗೆ ಭಾರತದ ಪದಕ ಟ್ಯಾಲಿಯು 27ಕ್ಕೆ ತಲುಪಿದೆ. ಅದರಲ್ಲಿ 6 ಚಿನ್ನ, 9 ಬೆಳ್ಳಿ ಮತ್ತು 12 ಕಂಚಿನ ಪದಕಗಳು ಸೇರಿವೆ. 12 ಕ್ರೀಡಾ ವಿಭಾಗಗಳಲ್ಲಿ ಕೇವಲ 84 ಪಾರಾ ಅಥ್ಲಿಟ್‌ಗಳು ಭಾಗವಹಿಸಿ ಇಷ್ಟೊಂದು ಪದಕಗಳನ್ನು ಗೆದ್ದದ್ದು ನಿಜಕ್ಕೂ ಅದ್ಭುತ […]

ಸಾಧನೆಗೆ ಯಾವ ವೈಕಲ್ಯವೂ ಅಡ್ಡಿ ಆಗಲಿಲ್ಲ – ಮರಿಯಪ್ಪನ್ ತಂಗವೇಲು Read More »

ಭಾವೈಕ್ಯ, ಭಕ್ತಿಭಾವಕ್ಕೆ ಜೀವಕಳೆ ತುಂಬುವ ಗಣೇಶೋತ್ಸವ

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ ಹಬ್ಬಗಳು ನಮ್ಮ ದೇಶದ ಸಂಸ್ಕೃತಿಯ ಅಸ್ಮಿತೆ. ಹಬ್ಬ ಎಂದರೆ ಪರ್ವ. ಪರ್ವ ಎಂದರೆ ನಮ್ಮ ಜೀವನದಲ್ಲಿ ಪ್ರಧಾನ ಪಾತ್ರ ವಹಿಸುವಂಥದ್ದು ಎಂದರ್ಥ. ತುಳುವಿನಲ್ಲಿ ಪರ್ಬ ಎನ್ನುತ್ತೇವೆ. ನಾವು ಆಚರಿಸುವ ಹಬ್ಬಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಲ್ಲ, ಅಲ್ಲಿ ಜೀವನ ಮೌಲ್ಯವಿರುತ್ತದೆ. ಅವು ವೈವಿಧ್ಯತೆ, ಸಮಗ್ರತೆ ಮತ್ತು ಏಕತೆಯ ಸಂಕೇತವಾಗಿಯೂ ಇರುತ್ತವೆ. ನಮ್ಮ ಕಲೆ, ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರ, ಸಾಮಾಜಿಕ ಜೀವನ,

ಭಾವೈಕ್ಯ, ಭಕ್ತಿಭಾವಕ್ಕೆ ಜೀವಕಳೆ ತುಂಬುವ ಗಣೇಶೋತ್ಸವ Read More »

ಅಜೀಂ ಪ್ರೇಂಜಿ ಸಂದರ್ಶನದಲ್ಲಿ ರಿಜೆಕ್ಟ್ ಆದ ಇಂಜಿನಿಯರ್ ಉದ್ಯಮ ಸಾಮ್ರಾಜ್ಯ ಕಟ್ಟಿದರು

ನಾರಾಯಣ ಮೂರ್ತಿ ಇನ್ಫೋಸಿಸ್ ಕಂಪನಿ ಕಟ್ಟಿದ ರೋಚಕ ಕಥೆ ಇನ್ಫೋಸಿಸ್ ನಾರಾಯಣ ಮೂರ್ತಿ ಯಾರಿಗೆ ಗೊತ್ತಿಲ್ಲ ಹೇಳಿ? ಭಾರತದ ‘ಐಟಿ ಸಾಮ್ರಾಜ್ಯದ ಪಿತಾಮಹ’ ಎಂದು ಕರೆಸಿಕೊಂಡ ಅವರು ತನ್ನ ಕನಸಿನ ಐಟಿ ಕಂಪನಿಯಾದ ಇನ್ಫೋಸಿಸ್‌ನ್ನು ಇಷ್ಟೊಂದು ಎತ್ತರಕ್ಕೆ ತೆಗೆದುಕೊಂಡು ಹೋದದ್ದು ಹೇಗೆ? ಇಲ್ಲಿದೆ ರೋಚಕ ಕಥೆ. ಮಧ್ಯಮವರ್ಗದ ಕುಟುಂಬದ ಯುವಕ ಶಿಡ್ಲಘಟ್ಟದ ಮಧ್ಯಮ ವರ್ಗದ ಒಂದು ಸಂಪ್ರದಾಯಸ್ಥ ಕುಟುಂಬದಿಂದ ಬಂದ ನಾರಾಯಣಮೂರ್ತಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ರಾಂಕ್ ಪಡೆದವರು. ಮೈಸೂರಿನ NIE ಇಂಜಿನಿಯರಿಂಗ್ ಕಾಲೇಜಿನಲ್ಲಿ BE

ಅಜೀಂ ಪ್ರೇಂಜಿ ಸಂದರ್ಶನದಲ್ಲಿ ರಿಜೆಕ್ಟ್ ಆದ ಇಂಜಿನಿಯರ್ ಉದ್ಯಮ ಸಾಮ್ರಾಜ್ಯ ಕಟ್ಟಿದರು Read More »

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಯಿ ಶ್ರೀ ಗುರುವೇ ನಮಃ

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಯಿ ಶ್ರೀ ಗುರುವೇ ನಮಃ ಭಾರತೀಯರಾದ ನಾವು ಗುರುಗಳನ್ನು ದೇವರೆಂದು ಪೂಜಿಸುತ್ತೇವೆ. ಅದಕ್ಕೆ ಚಿಕ್ಕದಿನಿಂದಲೇ ಈ ಶ್ಲೋಕಗಳನ್ನು ಹೇಳುತ್ತಾ ಬೆಳೆದಿದ್ದೇವೆ. ಭಾರತ ದೇಶದ ಆದರ್ಶ ಶಿಕ್ಷಕರಾದ ಡಾ ಸರ್ವಪಲ್ಲಿ ರಾಧಾಕೃಷನ್‌ ರವರನ್ನು ನೆನೆಯುವ ದಿನವಾದ ಶಿಕ್ಷಕರ ದಿನಾಚರಣೆಯು ಸೆಪ್ಟೆಂಬರ್ 5 ರಂದು ಪ್ರತಿ ವರ್ಷ ನಡೆಯುತ್ತದೆ.ಭಾರತ ದೇಶದ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ಕಲ್ಪಿಸುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು ಡಾ

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಯಿ ಶ್ರೀ ಗುರುವೇ ನಮಃ Read More »

ಮಹಾಗುರು ಪದವಿಯಿಂದ ತರಗತಿ ಕೋಣೆಯ ಮೇಷ್ಟ್ರವರೆಗೆ!

ಗುರುತ್ವವನ್ನು ಕಳೆದುಕೊಳ್ಳುತ್ತಿದ್ದಾರೆಯೇ ಶಿಕ್ಷಕರು? ನಾಡಿನ ಎಲ್ಲ ಮಹಾಗುರುಗಳಿಗೆ ಅವರದ್ದೇ ದಿನದ ಶುಭಾಶಯಗಳು. ಗುರು ಎಂದರೆ ಭಾರ ಎಂದರ್ಥ. ಭೂಮಿಗೆ ಗುರುತ್ವ ಇರುವುದರಿಂದ ಭೂಮಿಯ ಮೇಲಿನ ಎಲ್ಲ ವಸ್ತುಗಳಿಗೆ ತೂಕ ಬಂದಿರುವುದು. ಹಾಗೆಯೇ ಸೌರವ್ಯೂಹದ ದೊಡ್ಡ ಗ್ರಹವೂ ಗುರುವೇ. ಹಾಗೆ ಗುರು ಅಂದರೆ ದೊಡ್ಡವನು ಎಂದು ಕೂಡ ಅರ್ಥ ಇದೆ. ಅಹಂ ಭೋ ಅಭಿವಾದಯೆ… ಭಾರತದಲ್ಲಿ ಬ್ರಿಟಿಷ್ ಶಿಕ್ಷಣ ಪದ್ಧತಿ ಜಾರಿ ಆಗುವುದಕ್ಕಿಂತ ಮೊದಲು ಇದ್ದದ್ದೇ ಗುರುಕುಲ ಶಿಕ್ಷಣ ಪದ್ಧತಿ. ಅದರ ಮಹತ್ವದ ಬಗ್ಗೆ ಹಲವು ಲೇಖನಗಳನ್ನು ನಾನು

ಮಹಾಗುರು ಪದವಿಯಿಂದ ತರಗತಿ ಕೋಣೆಯ ಮೇಷ್ಟ್ರವರೆಗೆ! Read More »

ಪಾರಾ ಒಲಿಂಪಿಕ್ ಕೂಟದಲ್ಲಿ ನಿತೇಶ್ ಬರೆದರು ರೋಚಕ ಅಧ್ಯಾಯ

ಚಿನ್ನದ ಪದಕ ತಂದು ಕೊಟ್ಟ ಅಪಘಾತದಲ್ಲಿ ಕಾಲು ಕಳೆದುಕೊಂಡ ನಿತೇಶ್ ಈ ಬಾರಿ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪಾರಾ ಒಲಿಂಪಿಕ್ಸ್ ಕ್ರೀಡೆಗಳು ಭಾರತಕ್ಕೆ ಬಂಗಾರದ ಬೆಳೆಯನ್ನೇ ತಂದುಕೊಡುತ್ತಿವೆ. ಮೊನ್ನೆ ಮೊನ್ನೆ ವೀಲ್‌ಚೇರ್ ಮೇಲೆ ಕುಳಿತು ಮುದ್ದು ನಗುವಿನ ಅವನಿ ಲಕೀರಾ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದದ್ದು ನಮಗೆ ಮರೆತು ಹೋಗುವ ಮೊದಲೇ ನಮ್ಮದೇ ಭಾರತದ ನಿತೇಶ್ ಕುಮಾರ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಶ್ವವಿಜಯಿ ಆಗಿ ಮೂಡಿಬಂದಿದ್ದಾರೆ. 2009ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ

ಪಾರಾ ಒಲಿಂಪಿಕ್ ಕೂಟದಲ್ಲಿ ನಿತೇಶ್ ಬರೆದರು ರೋಚಕ ಅಧ್ಯಾಯ Read More »

ಬದುಕು ಕೂಡ ಕ್ರಿಕೆಟ್‌ನಂತೆ ಅನಿಶ್ಚಿತೆತಗಳ ಮೂಟೆ

ಕ್ರಿಕೆಟ್‌ನಲ್ಲಿ ಪ್ರಿಡಿಕ್ಷನ್ ನಡೆಯುವುದಿಲ್ಲ, ಬದುಕಿನಲ್ಲಿ ಕೂಡ ಕ್ರಿಕೆಟ್ ಆಟ ಬಹಳಷ್ಟು ವಿಶೇಷತೆಯನ್ನು ಪಡೆದಿದೆ. ಅದಕ್ಕೆ ಕಾರಣ ಏನೆಂದರೆ ಅದರ ಒಳಗೆ ಅಡಗಿರುವ ಅನಿಶ್ಚಿತತೆ (Uncertainty) ಮತ್ತು ವಿಕಲ್ಪಗಳು (Combinations). ಅವು ನಮ್ಮ ಬದುಕಿನ ಪ್ರತಿಫಲನದ ಕನ್ನಡಿಗಳು ಕೂಡ ಆಗಿವೆ! ಜಗತ್ತಿನ ಬಲಾಢ್ಯ ಕ್ರಿಕೆಟ್ ತಂಡವಾದ ಭಾರತವನ್ನು ಕ್ರಿಕೆಟ್ ಶಿಶುಗಳಾದ ಬಾಂಗ್ಲಾದೇಶ ಸೋಲಿಸಿದ ಉದಾಹರಣೆ ಇಲ್ಲವೇ? ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ, ಅದು ಹೀಗೆ ಆಗಬೇಕು, ಹಾಗೆಯೇ ಆಗಬೇಕು ಎಂದು. ಆದರೆ ಅದು ಹಾಗೆ ಆಗುವುದಿಲ್ಲ. ಹೀಗೆ ಕೂಡ

ಬದುಕು ಕೂಡ ಕ್ರಿಕೆಟ್‌ನಂತೆ ಅನಿಶ್ಚಿತೆತಗಳ ಮೂಟೆ Read More »

ಯುವಜನತೆಯ ಶ್ರೀ ಕೃಷ್ಣ

ಭಾದ್ರಪದ ಮಾಸದ ಕರಾಳ ಹದಿನೈದು ದಿನದ ಎಂಟನೇ ದಿನದಂದು ಬರುವ ಕೃಷ್ಣ ಜನ್ಮಾಷ್ಟಮಿಯ ಸಾಂಸ್ಕೃತಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ಸಂತೋಷದಾಯಕ ಸಂದರ್ಭವು ಭಗವಾನ್ ಕೃಷ್ಣನ ದೈವಿಕ ಆಟ ಮತ್ತು ಬೋಧನೆಗಳನ್ನು ಸ್ಮರಿಸಲು ವಿಶ್ವಾದ್ಯಂತ ಲಕ್ಷಾಂತರ ಭಕ್ತರನ್ನು ಒಂದುಗೂಡಿಸುತ್ತದೆ, ಅವರ ಜೀವನ ಮತ್ತು ಪರಂಪರೆಯು ಪೀಳಿಗೆಗೆ ಸ್ಫೂರ್ತಿ ನೀಡುವುದನ್ನು ಮುಂದುವರೆಸಿದೆ. ನಾವು ಜನ್ಮಾಷ್ಟಮಿಯನ್ನು ಆಚರಿಸುವಾಗ, ಭಗವಾನ್ ಕೃಷ್ಣನ ಐತಿಹಾಸಿಕ ಸಂದರ್ಭ, ಆಚರಣೆಗಳು ಮತ್ತು ಹಿಂದೂ ಧರ್ಮದ ಸಾಂಸ್ಕೃತಿಕ ವಸ್ತ್ರಗಳ ಮೇಲೆ ನಿರಂತರ ಪ್ರಭಾವವನ್ನು ಬೀರುತ್ತದೆ. ಮಥುರಾ ನಗರದಲ್ಲಿ

ಯುವಜನತೆಯ ಶ್ರೀ ಕೃಷ್ಣ Read More »

ಪೇಪರ್ ಹಂಚುತ್ತಿದ್ದ ಹುಡುಗ ಜಿಲ್ಲಾಧಿಕಾರಿ ಆದ

ಅಬ್ದುಲ್ ನಾಸರ್ ಬದುಕಿನ ಯಶೋಗಾಥೆ ಅದ್ಭುತ ಆತ ಐದನೇ ವರ್ಷಕ್ಕೆ ಸರಿಯಾಗಿ ಅಪ್ಪನನ್ನು ಕಳೆದುಕೊಂಡಿದ್ದರು. ಅವರಿಗೆ ಐದು ಜನ ಸೋದರ, ಸೋದರಿಯರು. ಅವರನ್ನೆಲ್ಲ ಸಾಕಲು ಅವರ ಅಮ್ಮ ಯಾರ್ಯಾರದೋ ಮನೆಯಲ್ಲಿ ಪಾತ್ರೆ ಪಗಡಿಗಳನ್ನು ತೊಳೆಯಬೇಕಾಯಿತು. ಹಸಿವು ಮತ್ತು ಅಪಮಾನ ಬದುಕಿನ ಪಾಠ ಕಲಿಸಿತು. 13 ವರ್ಷ ಅನಾಥಾಶ್ರಮದಲ್ಲಿ ಕಳೆದವರು ನಾಸರ್ ಅಮ್ಮನಿಗೆ ಅವರನ್ನು ಸಾಕುವುದು ಕಷ್ಟ ಆದಾಗ ಮಗನನ್ನು ಒಂದು ಅನಾಥಾಶ್ರಮದಲ್ಲಿ ತಂದು ಬಿಟ್ಟರು. ಅಲ್ಲಿನ ಅರೆಹೊಟ್ಟೆಯ ಊಟ, ಅನಾರೋಗ್ಯಕರ ವಾತಾವರಣ ಮತ್ತು ಬೆವರು ಹರಿಸುವ ದುಡಿಮೆ

ಪೇಪರ್ ಹಂಚುತ್ತಿದ್ದ ಹುಡುಗ ಜಿಲ್ಲಾಧಿಕಾರಿ ಆದ Read More »

ಹೃದಯ ವಿದ್ರಾವಕ ಅರುಣಾ ಶಾನುಭಾಗ್ ಕಥೆ

41 ವರ್ಷ ಆಸ್ಪತ್ರೆಯಲ್ಲಿ ಜೀವಶ್ಚವವಾಗಿ ನರಳಿದ ಅತ್ಯಾಚಾರ ಸಂತ್ರಸ್ತೆ ಕೋಲ್ಕತದಲ್ಲಿ ಮೊನ್ನೆ ಓರ್ವ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ಪ್ರಕರಣದ ಸುದ್ದಿ ಸ್ಫೋಟವಾಗಿ ಇಡೀ ಭಾರತ ನ್ಯಾಯಕ್ಕಾಗಿ ಹೋರಾಡಿ ಬೀದಿಗೆ ಇಳಿದ ಘಟನೆ ನಡೆಯಿತು. ಅದೇ ರೀತಿಯಾಗಿ, ಅದಕ್ಕಿಂತ ಬರ್ಬರವಾದ ಒಂದು ಅತ್ಯಾಚಾರದ ಘಟನೆ 50 ವರ್ಷಗಳ ಹಿಂದೆ ಮುಂಬಯಿಯಲ್ಲಿ ನಡೆದಿತ್ತು. ಅದಕ್ಕೆ ಬಲಿಯಾದವರು ಬಹಳ ದೊಡ್ಡ ಕನಸು ಹೊತ್ತಿದ್ದ ಓರ್ವ ಸ್ಟಾಫ್ ನರ್ಸ್. ಆಕೆ ಅರುಣಾ ಶಾನುಭೋಗ್‌ ಹುಟ್ಟಿದ ಊರು ಉತ್ತರ ಕನ್ನಡ ಜಿಲ್ಲೆಯ

ಹೃದಯ ವಿದ್ರಾವಕ ಅರುಣಾ ಶಾನುಭಾಗ್ ಕಥೆ Read More »

error: Content is protected !!
Scroll to Top