ಲೇಖನ

ಥಟ್ ಅಂತ ಹೇಳಿ ಕೀರ್ತಿ ಪಡೆದ ಡಾಕ್ಟರ್ ನಾ.ಸೋಮೇಶ್ವರ

ರಾಷ್ಟ್ರೀಯ ದಾಖಲೆ ಬರೆದ ಅತ್ಯಂತ ಜನಪ್ರಿಯ ಕ್ವಿಜ್ ಶೋ ಚಂದನ ವಾಹಿನಿಯಲ್ಲಿ ವರ್ಷಾನುಗಟ್ಟಲೆ ಪ್ರಸಾರವಾದ ಅತ್ಯಂತ ಜನಪ್ರಿಯ ಕ್ವಿಜ್ ಶೋ ‘ಥಟ್ ಅಂತ ಹೇಳಿ’ ನೋಡದವರು ಯಾರಾದರೂ ಕರ್ನಾಟಕದಲ್ಲಿ ಇರಲು ಸಾಧ್ಯವೇ ಇಲ್ಲ. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದ ಈ ಕ್ವಿಜ್ ಶೋ ಜನಪ್ರಿಯತೆಗೆ ಕಾರಣ ಅದರ ನಿರೂಪಕರು. ಡಾ.ನಾ.ಸೋಮೇಶ್ವರ ಆ ಶೋದ ಯಶಸ್ವಿ ನಿರೂಪಕ ಚಂದನ ವಾಹಿನಿಯಲ್ಲಿ 2002ರಿಂದ ನಿರಂತರವಾಗಿ ವಾರಕ್ಕೆ 5 ದಿನ ಪ್ರಸಾರವಾಗುತ್ತಿರುವ ‘ಥಟ್ ಅಂತ ಹೇಳಿ’ ಜನಪ್ರಿಯ ಟಿವಿ […]

ಥಟ್ ಅಂತ ಹೇಳಿ ಕೀರ್ತಿ ಪಡೆದ ಡಾಕ್ಟರ್ ನಾ.ಸೋಮೇಶ್ವರ Read More »

ರೇಷ್ಮೆ ಹುಳ ಮತ್ತು ನಾವು ಸೃಷ್ಟಿಸಿಕೊಂಡ ಕಂಫರ್ಟ್ ಝೋನ್‌

ನಮ್ಮ ಕನಸುಗಳನ್ನು ಯಾರದ್ದೋ ಉದ್ಧಾರಕ್ಕಾಗಿ ಮಾರುವುದು ಬುದ್ಧಿವಂತಿಕೆ ಅಲ್ಲ ಯುವ ಗೆಳೆಯನೊಬ್ಬ ನನ್ನ ಬಳಿ ಬಂದು ನನಗೆ ನಿಮ್ಮ ಸಲಹೆ ಬೇಕು ಎಂದ. ಯಾವುದರ ಬಗ್ಗೆ? ಎಂದು ಕೇಳಿದೆ.ಅವನು ನನ್ನ ಕೆರಿಯರ್ ಕಟ್ಟುವ ಬಗ್ಗೆ ಗೊಂದಲ ಇದೆ. ನೀವೇ ಪರಿಹಾರ ಮಾಡಬೇಕು ಅಂದ. ಏನು ಗೊಂದಲ? ಎಂದು ಕೇಳಿದೆ. ಅವನು ತನ್ನ ಕತೆಯನ್ನು ಹೇಳುತ್ತಾ ಹೋದ. ಸರ್, ನಾನು MBA ಮಾಡಿದ್ದೇನೆ. ಒಳ್ಳೆ ಮಾರ್ಕ್ಸ್‌ ಇದೆ. ನನಗೆ ಹಲವು ಕಂಪನಿಗಳ ಆಫರ್ ಇದೆ. ಒಳ್ಳೆ ಪ್ಯಾಕೆಜ್ ಕೂಡ

ರೇಷ್ಮೆ ಹುಳ ಮತ್ತು ನಾವು ಸೃಷ್ಟಿಸಿಕೊಂಡ ಕಂಫರ್ಟ್ ಝೋನ್‌ Read More »

ದಾನ ಮಾಡುವುದನ್ನು ಯಾರಾದರೂ ಅವರಿಂದ ಕಲಿಯಬೇಕು

ಪ್ರಾಥಮಿಕ ಶಿಕ್ಷಣಕ್ಕೆ ಕೋಟಿ ಕೋಟಿ ದುಡ್ಡು ಸುರಿಯುತ್ತಿದೆ ಅಜೀಂ ಪ್ರೇಂಜಿ ಫೌಂಡೇಷನ್ ಅಜೀಂ ಪ್ರೇಂಜಿ ಯಾರಿಗೆ ಗೊತ್ತಿಲ್ಲ ಹೇಳಿ? ತನ್ನದೇ ವಿಪ್ರೊ ಕಂಪನಿಯ ಮೂಲಕ ಜಗತ್ತಿನ ಶ್ರೇಷ್ಠ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದವರು ಅವರು. 1945 ಜುಲೈ 24ರಂದು ಜನಿಸಿದ ಅಜೀಂ ಪ್ರೇಂಜಿ ಅವರು ಅತ್ಯಂತ ಪರಿಶ್ರಮದಿಂದ ಈ ಎತ್ತರವನ್ನು ತಲುಪಿದವರು. 1999-2005ರ ಅವಧಿಯಲ್ಲಿ ಅವರು ಭಾರತದ ನಂಬರ್ ಒನ್ ಉದ್ಯಮಿಯಾಗಿ ಇದ್ದರು ಎಂದು ಫೋರ್ಬ್ಸ್ ಪತ್ರಿಕೆ ವರದಿ ಮಾಡಿತ್ತು. ಅವರೇ ಸ್ಥಾಪನೆ ಮಾಡಿದ ವಿಪ್ರೊ ಸಾಫ್ಟ್‌ವೇರ್

ದಾನ ಮಾಡುವುದನ್ನು ಯಾರಾದರೂ ಅವರಿಂದ ಕಲಿಯಬೇಕು Read More »

ಟೈಟಾನಿಕ್‌ನಲ್ಲಿ ಅರಳಿದ ಅಮರ ಪ್ರೇಮಕಥೆ

ಕ್ಯಾಮರೂನ್ ಎಂಬ ನಿರ್ದೇಶಕನ ಕಲ್ಪನೆಯಲ್ಲಿ ಮೂಡಿದ ಶತಮಾನದ ಸಿನಿಮಾ ಅದು ಜಗತ್ತಿನ ಅತ್ಯಂತ ವೈಭವದ ಹಡಗಾಗಿತ್ತು. ಇಂಗ್ಲೆಂಡಿನ ಶ್ರೇಷ್ಠವಾದ ವಿನ್ಯಾಸಗಾರರು ವರ್ಷಾನುಗಟ್ಟಲೆ ದುಡಿದು ನಿರ್ಮಿಸಿದ ಹಡಗು ಅದು. ಎಂದಿಗೂ ಮುಳುಗದ ಹಡಗು ಎಂಬ ಕೀರ್ತಿ ಪಡೆದ ಹಡಗದು. ಅದರಲ್ಲಿ ನೂರಾರು ವೈಭವದ ಕ್ಯಾಬಿನ್‌ಗಳು, ಭಾರಿ ದುಬಾರಿಯಾದ ರೆಸ್ಟೋರೆಂಟ್, ಕೆಫೆ, ಆಕಾಶ ಬಣ್ಣದ ಸ್ವಿಮ್ಮಿಂಗ್ ಪೂಲ್, ಸ್ಮೋಕ್ ರೂಮ್, ವಿಶಾಲವಾದ ಡೆಕ್, ಮನಮೋಹಕ ಇಂಟೀರಿಯರ್ ವಿನ್ಯಾಸಗಳು, ಬೆಲೆ ಕಟ್ಟಲು ಸಾಧ್ಯವೇ ಇಲ್ಲದ ಕಲಾಕೃತಿಗಳು, ಹಡಗಿನ ರಕ್ಷಣೆಗೆ 20 ಲೈಫ್

ಟೈಟಾನಿಕ್‌ನಲ್ಲಿ ಅರಳಿದ ಅಮರ ಪ್ರೇಮಕಥೆ Read More »

ಯಾವ ಸಮಸ್ಯೆಗೂ ಆತ್ಮಹತ್ಯೆ ಪರಿಹಾರ ಅಲ್ಲ

ಜೀವನಕ್ಕಿಂತ ಮುಖ್ಯವಾದದ್ದು ಜೀವ ಸಂಶೋಧನೆಗಳ ಪ್ರಕಾರ ಪ್ರತಿಯೊಬ್ಬರಿಗೂ ಜೀವನದಲ್ಲಿ ಒಮ್ಮೆಯಾದರೂ ಆತ್ಮಹತ್ಯೆ ಮಾಡಬೇಕು ಎಂಬ ಯೋಚನೆ ಬರುತ್ತದೆಯಂತೆ! ಹಾಗೇ ಎಲ್ಲರೂ ಆ ಯೋಚನೆ ಬಂದ ತಕ್ಷಣ ಆತ್ಮಹತ್ಯೆ ಮಾಡುತ್ತಾ ಹೋದರೆ ಜಗತ್ತಿನಲ್ಲಿ ಕೊನೆಗೆ ಉಳಿಯುವುದು ಯಾರು? ಯೋಚನೆ ಮಾಡಿ. ಕುಂದಾಪುರದಲ್ಲಿ ನೀಟ್ ಪರೀಕ್ಷೆಯಲ್ಲಿ ಮಾರ್ಕ್ಸ್ ಕಡಿಮೆ ಬಂತು ಎಂಬ ಕಾರಣಕ್ಕೆ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಉಡುಪಿಯಲ್ಲಿ ಸೆಕೆಂಡ್ ಪಿಯುಸಿ ಮಾರ್ಕ್ಸ್ ಕಡಿಮೆ ಆಯ್ತು ಎಂದು ನೋವುಪಟ್ಟ ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಹಾಗೆಯೇ ಮಂಗಳೂರಿನಲ್ಲಿ ತನ್ನ

ಯಾವ ಸಮಸ್ಯೆಗೂ ಆತ್ಮಹತ್ಯೆ ಪರಿಹಾರ ಅಲ್ಲ Read More »

ಒಳ್ಳೆಯ ತಾಯಿ ಒಳ್ಳೆಯ ಅತ್ತೆ ಕೂಡ ಆಗಬಹುದು

ಒಳ್ಳೆಯ ಮಗಳು ಒಳ್ಳೆಯ ಸೊಸೆ ಕೂಡ ಆಗಬಹುದು ಅಲ್ವಾ? ಮಾನವೀಯ ಸಂಬಂಧಗಳಲ್ಲಿ ನನಗೆ ಅತಿ ಹೆಚ್ಚು ಸಂಕೀರ್ಣ ಅನ್ನಿಸುವುದು ಅತ್ತೆ ಮತ್ತು ಸೊಸೆಯರ ಸಂಬಂಧ. ಮೊನ್ನೆ ಮೊನ್ನೆಯವರೆಗೂ ಒಳ್ಳೆಯ ತಾಯಿ ಆಗಿದ್ದಾಕೆ ಮಗ ಮದುವೆಯಾಗಿ ಸೊಸೆಯನ್ನು ಮನೆ ತುಂಬಿಸಿಕೊಂಡ ನಂತರ ಒಳ್ಳೆಯ ಅತ್ತೆ ಆಗಬಹುದು ಅಲ್ವಾ? ಯಾವುದೋ ಮನೆಯಲ್ಲಿ ಒಳ್ಳೆಯ ಮಗಳು ಆಗಿದ್ದ ಹುಡುಗಿಯು ಗಂಡನ ಮನೆಗೆ ಬಂದಾಗ ಒಳ್ಳೆಯ ಸೊಸೆ ಕೂಡ ಆಗಲು ಏನು ತೊಂದರೆ? ಇತ್ತೀಚಿನ ವರ್ಷಗಳಲ್ಲಿ ಈ ಸಂಬಂಧಗಳು ತುಂಬಾ ಸುಧಾರಣೆ ಆಗಿವೆ.

ಒಳ್ಳೆಯ ತಾಯಿ ಒಳ್ಳೆಯ ಅತ್ತೆ ಕೂಡ ಆಗಬಹುದು Read More »

ಎಂ ಅಂದರೆ ಮ್ಯೂಸಿಕ್, ಮೆಲೋಡಿ ಮತ್ತು ಮಂಗೇಷ್ಕರ್…

ಈ ಕುಟುಂಬ ಹಾಡಿದ್ದು ಒಂದು ಲಕ್ಷಕ್ಕೂ ಅಧಿಕ ಅಮರ ಹಾಡುಗಳನ್ನು ಗೋವಾದಲ್ಲಿ ಇರುವ ಪ್ರಸಿದ್ಧವಾದ ಮಂಗೇಶಿ ದೇವಸ್ಥಾನಕ್ಕೆ ಕುಳಾವಿಗಳಾದ ಒಂದು ಶ್ರದ್ಧಾವಂತ ಕುಟುಂಬ ಮುಂದೆ ಮಂಗೇಷ್ಕರ್ ಎಂಬ ಉಪನಾಮವನ್ನು ಪಡೆಯಿತು. ಈ ಕುಟುಂಬ ಭಾರತೀಯ ಸಂಗೀತಕ್ಕೆ ಕೊಟ್ಟ ಕೊಡುಗೆಯ ಬಗ್ಗೆ ಭಾರಿ ದೊಡ್ಡ ಪುಸ್ತಕವನ್ನೇ ಬರೆಯಬೇಕು ಎಂದು ಆಸೆ ಇದೆ. ಅದನ್ನು ಸಂಕ್ಷಿಪ್ತ ಮಾಡಿ ಇಲ್ಲಿ ದಾಖಲಿಸುತ್ತಿದ್ದೇನೆ. ಅಪ್ಪ ದೀನಾನಾಥ್ ಮಂಗೇಷ್ಕರ್ ಸಂಗೀತ ಗುರು ಆಗಿದ್ದರು. ಮರಾಠಿ ನಾಟಕದ ಮಂಡಳಿಯಲ್ಲಿ ಹಾರ್ಮೋನಿಯಂ ಮೇಷ್ಟ್ರು ಆಗಿದ್ದರು. ಹಲವು ಕಡೆಗಳಲ್ಲಿ

ಎಂ ಅಂದರೆ ಮ್ಯೂಸಿಕ್, ಮೆಲೋಡಿ ಮತ್ತು ಮಂಗೇಷ್ಕರ್… Read More »

ಬೊಮನ್ ಇರಾನಿ ಬದುಕು ಆತ ನಟಿಸಿದ ಸಿನಿಮಾಗಳಿಗಿಂತ ಹೆಚ್ಚು ರೋಚಕ

ನಡುಹರೆಯ ದಾಟಿ ಬಾಲಿವುಡ್‌ ಪ್ರವೇಶಿಸಿದ ಈತ ಈಗ ಬಹುಬೇಡಿಕೆಯ ನಟ ಬೊಮನ್ ಇರಾನಿ ಯಾರಿಗೆ ಗೊತ್ತಿಲ್ಲ ಹೇಳಿ? 3 ಈಡಿಯಟ್ಸ್ ಸಿನೆಮಾದಲ್ಲಿ ಅವರು ಮಾಡಿದ ಎಡಬಿಡಂಗಿ ಪ್ರೊಫೆಸರ್‌ ವೈರಸ್ (ವೀರೂ ಸಹಸ್ರಬುದ್ಧೆ) ಪಾತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅಂತಹ ಸವಾಲಿನ ಪಾತ್ರಗಳನ್ನು ಆಪೋಶನ ಮಾಡಿಕೊಂಡ ಹಾಗೆ ಅಭಿನಯಿಸುವ ಈ ಮಹಾನಟನ ಆರಂಭದ ಬದುಕು ಎಷ್ಟೊಂದು ಹೋರಾಟದಿಂದ ಕೂಡಿತ್ತು ಗೊತ್ತಾ? ಓದುತ್ತಾ ಹೋಗಿ… ಮುಂಬಯಿಯ ಒಂದು ಪಾರ್ಸಿ ಕುಟುಂಬದಲ್ಲಿ (1959) ಹುಟ್ಟಿದ್ದ ಇರಾನಿ ಹುಟ್ಟಿನಲ್ಲಿಯೇ ದುರದೃಷ್ಟವನ್ನು ಹೊದ್ದುಕೊಂಡು ಬಂದಿದ್ದರು

ಬೊಮನ್ ಇರಾನಿ ಬದುಕು ಆತ ನಟಿಸಿದ ಸಿನಿಮಾಗಳಿಗಿಂತ ಹೆಚ್ಚು ರೋಚಕ Read More »

ಅಬ್ಬಾ ಶಹಬ್ಬಾಸ್… ಅವನಿ ಲೇಖರ!

ಮಗಳಿದ್ದರೆ ಅವಳ ಹಾಗೆಯೇ ಇರಬೇಕು ಎಂದು ಇಂದು ನೂರಾರು ಅಪ್ಪಂದಿರು ಕನಸು ಕಾಣುತ್ತಿದ್ದಾರೆ ತನ್ನ ದೈಹಿಕ ಅಸಾಮರ್ಥ್ಯದ ನಡುವೆ ಕೂಡ ಆಕೆ ಸತತ ಎರಡು ಪಾರಾ ಒಲಿಂಪಿಕ್ಸನಲ್ಲಿ ಅವಳಿ ಚಿನ್ನ ಗೆದ್ದಿದ್ದಾರೆ. 2021ರವರೆಗೂ ಈ ಸ್ಮಾರ್ಟ್ ಹುಡುಗಿಯು ಯಾರೆಂದು ಯಾರಿಗೂ ಗೊತ್ತಿರಲಿಲ್ಲ. ಆದರೆ ಇಂದು ಪ್ರತಿಯೊಬ್ಬ ತಂದೆ ಕೂಡ ಮಗಳಿದ್ದರೆ ಅವಳ ಹಾಗೆ ಇರಬೇಕು ಎಂದು ಆಸೆ ಪಡಲು ಆರಂಭ ಮಾಡಿದ್ದಾರೆ. ಅವಳ ಮುಗ್ಧ ನಗು ಒಂದೇ ಸಾಕು ನಮ್ಮ ಮನವನ್ನು ಸೂರೆ ಮಾಡಲು. ಶಾಭಾಷ್‌ ಅವನಿ…ನಿಮ್ಮ

ಅಬ್ಬಾ ಶಹಬ್ಬಾಸ್… ಅವನಿ ಲೇಖರ! Read More »

ಭಕ್ತಿ, ನಂಬಿಕೆಯ ಪರಾಕಾಷ್ಠೆ ಲಾಲಭಾಗ್ ಚಾ ರಾಜಾ

ಇದು ಜಗತ್ತಿನ ಅತಿ ದೊಡ್ಡ ಸಾರ್ವಜನಿಕ ಗಣೇಶ ಮಂಡಳ, ಸಾಟಿಯಿಲ್ಲದ ವೈಭವ ದೇಶವಿಡೀ ಗಣೇಶೋತ್ಸವದ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಇಡೀ ದೇಶದಲ್ಲಿ ಗಣೇಶೋತ್ಸವದ ಸಂಭ್ರಮ, ಸಡಗರ ಒಂದು ತೂಕವಾದರೆ ಮುಂಬಯಿಯ ಗಣೇಶೋತ್ಸವದ್ದು ಇನ್ನೊಂದು ತೂಕ. ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುವ ಪರಂಪರೆ ಪ್ರಾರಂಭವಾದ್ದು ಕೂಡ ಮಹಾರಾಷ್ಟ್ರದಲ್ಲೇ. ಭಾರತೀಯರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಹೆಚ್ಚಿಸಲು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಲೋಕಮಾನ್ಯ ತಿಲಕರು ಆರಿಸಿಕೊಂಡ ದಾರಿ ಎಂದರೆ ಸಾರ್ವಜನಿಕ ಗಣೇಶ ಉತ್ಸವಗಳು. 1893ರಲ್ಲಿ ಪುಣೆ ಮಹಾನಗರದಲ್ಲಿ ಆರಂಭವಾದ ಈ ಸಾರ್ವಜನಿಕ ಮಹೋತ್ಸವಗಳು ಮುಂದೆ ಇಡೀ

ಭಕ್ತಿ, ನಂಬಿಕೆಯ ಪರಾಕಾಷ್ಠೆ ಲಾಲಭಾಗ್ ಚಾ ರಾಜಾ Read More »

error: Content is protected !!
Scroll to Top