ನಮ್ಮ ಸಾಮರ್ಥ್ಯವನ್ನು ಅರಿತುಕೊಂಡರೆ ನಾವೂ ʼಸ್ವಯಂಮೇವ ಮೃಗೇಂದ್ರತಾʼ
ನಾವು ಒಳಗಿನಿಂದ ಹೊರಗೆ ಬೆಳೆಯುತ್ತಾ ಹೋಗಬೇಕು ಕಾಡಿನಲ್ಲಿ ಸಿಂಹಕ್ಕೆ ಯಾರೂ ಪಟ್ಟಾಭಿಷೇಕವನ್ನು ಮಾಡುವುದಿಲ್ಲ. ಯಾರೂ ಕಿರೀಟ ಧಾರಣೆ ಮಾಡುವುದಿಲ್ಲ. ಸಿಂಹ ತನ್ನ ಸ್ವಯಂ ಸಾಮರ್ಥ್ಯಗಳನ್ನು ಉದ್ದೀಪನ ಮಾಡಿಕೊಂಡು ‘ಮೃಗಗಳ ರಾಜ’ ಎಂದು ಎಲ್ಲರಿಂದಲೂ ಕರೆಸಿಕೊಳ್ಳುತ್ತದೆ. ಹೀಗೆಂದು ಹೇಳುತ್ತದೆ ಒಂದು ಸಂಸ್ಕೃತದ ಸುಭಾಷಿತ. ಕಾಡಿನಲ್ಲಿ ಸಿಂಹಕ್ಕಿಂತ ಬಲಿಷ್ಠವಾದ ಅದೆಷ್ಟೋ ಪ್ರಾಣಿಗಳು ಇವೆ. ಆದರೂ ಸಿಂಹವು ತನ್ನ ಗತ್ತು, ಗೈರತ್ತು, ಗಾಂಭೀರ್ಯ, ನಡಿಗೆ ಮತ್ತು ನೋಟಗಳಿಂದ ‘ಕಾಡಿನ ರಾಜ’ ಎಂದು ಕರೆಸಿಕೊಳ್ಳುತ್ತದೆ. ನಾವೂ ನಮ್ಮ ಸಾಮರ್ಥ್ಯಗಳ ಅರಿವನ್ನು ಮೂಡಿಸಿಕೊಂಡರೆ ಖಂಡಿತವಾಗಿ […]
ನಮ್ಮ ಸಾಮರ್ಥ್ಯವನ್ನು ಅರಿತುಕೊಂಡರೆ ನಾವೂ ʼಸ್ವಯಂಮೇವ ಮೃಗೇಂದ್ರತಾʼ Read More »










