ಲೇಖನ

ಕಗ್ಗದ ಸಂದೇಶ- ದುಡಿಮೆಯಿಂದಲೇ ಅನ್ನ, ಅನ್ನದಿಂದ ಶಕ್ತಿ…

ದೊರೆವ ಜಿತಕೆ ದುಡಿತ, ಮರುದಿನದ ಚಿಂತೆ ಮಿತ|ಹೊರೆಯ ಹಗುರಾಗಿಸುವ ಕೆಳೆಯರೊಡನಾಟ||ಸರಳತೆಯ ಪರಿತುಷ್ಟಿ, ಪರಮಾರ್ಥ ದೃಷ್ಟಿಯಿವು|ಸರಿಗೂಡೆ ಸುಕೃತವಿದು–ಮಂಕುತಿಮ್ಮ|| ದೊರಕಿದ ಕೆಲಸವನ್ನು ನಿಷ್ಠೆಯಿಂದ ಮಾಡುವುದು. ಮರುದಿನದ ಬಗ್ಗೆ ಚಿಂತೆಯನ್ನು ಮಾಡುವುದನ್ನು ಬಿಟ್ಟು ಬದುಕಿನ ಭಾರವನ್ನು ಹಗುರಾಗಿಸುವಂತಹ ಗೆಳೆಯರ ಒಡನಾಟವನ್ನು ಹೊಂದುವುದು, ಸರಳತೆ ಹಾಗೂ ಸಂತೃಪ್ತಿಯಿಂದ ಬಾಳುವುದರಿಂದ ಭಗವಂತನ ಅನುಗ್ರಹವನ್ನು ಪಡೆವ ಪುಣ್ಯ ಪ್ರಾಪ್ತಿಯಾಗುವುದು ಎಂದು ಮಾನ್ಯ ಡಿವಿಜಿ ಈ ಮುಕ್ತಕದಲ್ಲಿ ಹೇಳಿದ್ದಾರೆಬದುಕನ್ನು ಹೇಗೆ ಬೇಕೋ ಹಾಗೆ ರೂಪಿಸಿಕೊಳ್ಳುವ ಅವಕಾಶ ನಮಗಿರುತ್ತದೆ. ಬದುಕು ಹಸನಾಗುವುದು ಮುಖ್ಯವಾಗಿ ದುಡಿಮೆಯಿಂದ. ಬೀಜ ಬಿತ್ತದೆ ಬರಿದೆ […]

ಕಗ್ಗದ ಸಂದೇಶ- ದುಡಿಮೆಯಿಂದಲೇ ಅನ್ನ, ಅನ್ನದಿಂದ ಶಕ್ತಿ… Read More »

ಸೆಲೆಬ್ರಿಟಿ ಆಗೋದು ಅಷ್ಟು ಸುಲಭನಾ?

ನುಡಿದಂತೆ ಬದುಕಿ ತೋರಿಸಿದ ಮಹಾನ್‌ ನಟ ಅವರು ಕನ್ನಡದ ವರನಟ ಡಾ.ರಾಜಕುಮಾರ್ ಇನ್ನೂರಕ್ಕಿಂತ ಹೆಚ್ಚು ಸಿನೆಮಾಗಳಲ್ಲಿ ಹೀರೊ ಆಗಿ ಅಭಿನಯಿಸಿದ್ದರು. ಅವರ ಸಿನೆಮಾಗಳು ಮಾಡಿದ ಭಾರಿ ದೊಡ್ಡ ದಾಖಲೆಗಳು ಒಂದೆಡೆ ಆದರೆ ಅವರ ಅಸದೃಶವಾದ ವ್ಯಕ್ತಿತ್ವ ಅದಕ್ಕಿಂತ ಹೆಚ್ಚು ಅನುಕರಣೀಯ.ಡಾ.ರಾಜ್ ಕೆಲವು ಸಿನೆಮಾಗಳಲ್ಲಿ ಪ್ರತಿನಾಯಕನ ಪಾತ್ರಗಳಲ್ಲಿ ನಟಿಸಿದ್ದು ಇದೆ. ಆದರೆ ಅವರು ತಮ್ಮ ಒಂದು ಸಿನೆಮಾದಲ್ಲಿ ಕೂಡ ಕುಡಿಯುವ, ಸಿಗರೇಟ್‌ ಸೇದುವ, ಪಾನ್ ಜಗಿಯುವ ಅಭಿನಯ ಮಾಡಲೇ ಇಲ್ಲ. ತಪ್ಪಿ ಕೂಡ ಒಂದು ಹೆಣ್ಣನ್ನು ಅಪಮಾನ ಮಾಡುವ

ಸೆಲೆಬ್ರಿಟಿ ಆಗೋದು ಅಷ್ಟು ಸುಲಭನಾ? Read More »

ವಿಜ್ಞಾನದ ವಿಸ್ಮಯಗಳನ್ನು ಮೀರಿ ನಿಂತ ದೇವರು

ಸಾವಿರ ವರ್ಷಗಳಿಂದ ತಲೆಯೆತ್ತಿ ನಿಂತಿರುವ ಈ ದೇವಾಲಯವು ಹಲವು ವಿಸ್ಮಯಗಳ ಮೂಟೆ ನಮ್ಮ ಹಲವಾರು ಪುರಾತನ ದೇವಾಲಯಗಳು ಕೇವಲ ಅಧ್ಯಾತ್ಮದ ಕೇಂದ್ರಗಳು ಆಗಿರದೆ ನೂರಾರು ವಿಸ್ಮಯಗಳ ಮೂಟೆ ಆಗಿವೆ. ಅವುಗಳು ವಿಜ್ಞಾನದ ತತ್ವಗಳನ್ನು ಕೂಡ ಮೀರಿ ನಿಂತಿರುವುದು ನಿಜಕ್ಕೂ ನಮಗೆ ಅಚ್ಚರಿ ಮತ್ತು ವಿಭ್ರಮೆ ಮೂಡಿಸುತ್ತವೆ.ಅದರಲ್ಲಿ ಕೂಡ ಪುರಿಯ ಜಗನ್ನಾಥ ದೇವಾಲಯ ನಮ್ಮ ಪೂರ್ವಜರ ವಾಸ್ತು ವೈಭವ, ವೈಜ್ಞಾನಿಕ ದೃಷ್ಟಿಕೋನ ಮತ್ತು ನಂಬಿಕೆಗಳ ಪಂಚಾಂಗದ ಮೇಲೆ ನಿಂತಿರುವುದು ನಿಜಕ್ಕೂ ಬೆರಗು ಮೂಡಿಸುತ್ತದೆ. ಒಂದೊಂದು ಸಂಗತಿಯನ್ನು ಗಮನಿಸುತ್ತ ಹೋದಂತೆ

ವಿಜ್ಞಾನದ ವಿಸ್ಮಯಗಳನ್ನು ಮೀರಿ ನಿಂತ ದೇವರು Read More »

ಆರೋಗ್ಯಧಾರಾ – ಮುಳ್ಳುಸೌತೆಯ ಉಪಯೋಗಗಳು

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ನಾವು ವಿವಿಧ ಸಾಧನಗಳನ್ನು ಬಳಸುತ್ತೇವೆ. ಆದರೆ ಅದರಿಂದ ಹೊರ ದೇಹ ತಂಪಾಗುವುದೇ ವಿನಹ ದೇಹದ ಒಳಗೆ ತಂಪು ಅನುಭವಿಸುವುದಿಲ್ಲ. ದೇಹವನ್ನು ತಂಪಾಗಿರಿಸಲು ಬೇಸಿಗೆಯಲ್ಲಿ ಯಥೇಚ್ಛವಾಗಿ ಸಿಗುವ ಮುಳ್ಳು ಸೌತೆಕಾಯಿಯನ್ನ ಬಳಸಿ. ಸೌತೆಕಾಯಿಯನ್ನು ಹೇಗೆ ಬಳಸುವುದು ಎಂದು ತಿಳಿದುಕೊಳ್ಳೋಣ.ಮುಳ್ಳು ಸೌತೆಕಾಯಿ ರುಚಿಯಲ್ಲಿ ಸಿಹಿ ಇರುತ್ತದೆ. ರೂಕ್ಷ ಗುಣ ಹೊಂದಿದೆ. ಸ್ವಭಾವದಲ್ಲಿ ಶೀತ ವೀರ್ಯ. ಪಿತ್ತ ದೋಷವನ್ನು ಶಮನಗೊಳಿಸುತ್ತದೆ ವಾತ ಹಾಗೂ ಕಫವನ್ನು ಹೆಚ್ಚಿಸುತ್ತದೆ.ಮುಳ್ಳುಸೌತೆಯ ಉಪಯೋಗಗಳು ಹೇಗೆ ಬಳಸುವುದು?ಸೌತೆಕಾಯಿಯನ್ನ ಹಸಿಯಾಗಿ ಬಳಸಿದರೆ ಒಳ್ಳೆಯದು ಬೇಯಿಸಿ ಸೇವಿಸಿದರೆ

ಆರೋಗ್ಯಧಾರಾ – ಮುಳ್ಳುಸೌತೆಯ ಉಪಯೋಗಗಳು Read More »

ಆ ಒಂದು ಎಕ್ಸ್‌ಟ್ರಾ ಮೈಲು ನಡೆಯಲು ನಿಮ್ಮಿಂದಲೂ ಸಾಧ್ಯ!

ಪ್ರತಿಯೊಬ್ಬರಲ್ಲೂ ಇದೆ Walk the EXTRA mile ಸಾಮರ್ಥ್ಯ ಆಂಗ್ಲ ಭಾಷೆಯಲ್ಲಿ Walk the EXTRA mile ಎಂಬ ಜನಪ್ರಿಯ ಮಾತಿದೆ. ಆ EXTRA ಯಾವುದು ಎಂದು ಹುಡುಕಲು ನಾನು ಪ್ರಯತ್ನ ಪಟ್ಟಾಗ ನನಗೆ ಸಿಕ್ಕಿದ ಉತ್ತರಗಳು ತುಂಬಾ ರೋಚಕ ಆಗಿದ್ದವು. ಒಂದೊಂದಾಗಿ ಅವುಗಳನ್ನು ನಾನು ನಿಮ್ಮ ಮುಂದೆ ಇಡುತ್ತಾ ಹೋಗುತ್ತೇನೆ. 1) ಒಬ್ಬಳು ತಾಯಿ ತನ್ನ ಮಗುವಿಗೆ ಎದೆಹಾಲು ಕೊಡುತ್ತಾಳೆ. ಆಗ ಅದರ ಜತೆಗೆ ಒಂದು ಬೊಗಸೆ ಪ್ರೀತಿ ಕೂಡ ಕೊಡುತ್ತಾಳೆ. ಆ ಪ್ರೀತಿ ಸಕ್ಕರೆಯಾಗಿ

ಆ ಒಂದು ಎಕ್ಸ್‌ಟ್ರಾ ಮೈಲು ನಡೆಯಲು ನಿಮ್ಮಿಂದಲೂ ಸಾಧ್ಯ! Read More »

ಆ ಮಿನುಗುತಾರೆ ಬಿಟ್ಟುಹೋದ ಪ್ರಶ್ನೆಗಳಿಗೆ ಇಂದಿಗೂ ಉತ್ತರ ದೊರೆತಿಲ್ಲ

ತನ್ನ ಸಿನೆಮಾಗಳ ಹಾಗೆ ಬದುಕನ್ನು ದುರಂತ ಮಾಡಿಕೊಂಡ ನಟಿ ರವಿ ಬೆಳಗೆರೆ ಬರೆದ ‘ಕಲ್ಪನಾ ವಿಲಾಸ’ ಪುಸ್ತಕವನ್ನು ಕಣ್ಣೀರು ತುಂಬಿಸಿಕೊಂಡು ಓದಿದ್ದೇನೆ. ವಿ. ಶ್ರೀಧರ ಎಂಬ ಲೇಖಕರು ಬರೆದಿರುವ 1114 ಪುಟ ಇರುವ ‘ರಜತ ರಂಗದ ಧ್ರುವತಾರೆ ‘ ಪುಸ್ತಕ ಓದಿ ಮುಗಿಸಿದ್ದೇನೆ. ಅವೆರಡೂ ಪುಸ್ತಕಗಳು ಮಿನುಗುತಾರೆ ಕಲ್ಪನಾ ಅವರ ಬದುಕು ಮತ್ತು ಸಿನೆಮಾಗಳಿಗೆ ಸಂಬಂಧಿಸಿದ್ದು. ಕಲ್ಪನಾ ಬದುಕು ಒಂದು ದುರಂತ ಸಿನೆಮಾದ ಕಥೆಯಂತೆ ಭಾಸವಾಗುತ್ತದೆ. ಮಿನುಗುತಾರೆ ಎಂಬ ಬಿರುದು ಅವರ ಮಟ್ಟಿಗೆ ಅನ್ವರ್ಥ. ಮಂಗಳೂರಿನ ಕಲ್ಪನಾ

ಆ ಮಿನುಗುತಾರೆ ಬಿಟ್ಟುಹೋದ ಪ್ರಶ್ನೆಗಳಿಗೆ ಇಂದಿಗೂ ಉತ್ತರ ದೊರೆತಿಲ್ಲ Read More »

ಕಗ್ಗದ ಸಂದೇಶ- ಆಸಕ್ತಿ ಮತ್ತು ವಿರಕ್ತಿ ಸಮನ್ವಯತೆಯಿಂದ ಜೀವನ ಸಾರ್ಥಕ…

ಹೊರಗೆ ಲೊಕಾಸಕ್ತಿಯೊಳಗೆ ಸಕಲ ವಿರಕ್ತಿ|ಹೊರಗೆ ಕಾರ್ಯಧ್ಯಾನವೊಳಗುದಾಸೀನ||ಹೊರಗೆ ಸಂಸ್ಕೃತಿ ಭಾರವೊಳಗದರ ತಾತ್ಸಾರ|ವರಯೋಗಮಾರ್ಗವಿದು ಮಂಕುತಿಮ್ಮ|| ಹೊರಗೆ ನೋಡುವಾಗ ಲೌಕಿಕವಾದ ಕಾರ್ಯಗಳಲ್ಲಿ ಆಸಕ್ತಿ, ಆದರೆ ಒಳಗೆ ಎಲ್ಲದರಲ್ಲೂ ಅನಾಸಕ್ತಿ. ಹೊರಗೆ ಸದಾಕಾಲ ಕಾರ್ಯಮಗ್ನತೆ ಆದರೆ ಒಳಗೆ ಯಾವದರಲ್ಲೂ‌ ಆಸಕ್ತಿಯಿಲ್ಲದಂತಹ ಉದಾಸೀನತೆ. ಹೊರಗೆ ಸಂಸ್ಕೃತಿಯ ಬಗಗೆ ಪ್ರೀತಿ ಆದರೆ ಒಳಗೆ ಅದರ ಬಗೆಗೆ ತಾತ್ಸಾರ ಭಾವನೆ. ಈ ರೀತಿಯಲ್ಲಿ‌ ನಡತೆಯನ್ನು ರೂಪಿಸಿಕೊಳ್ಳುವುದೇ ಶ್ರೇಷ್ಠವಾದ ಯೋಗದ ಮಾರ್ಗವೆಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.ಲೌಕಿಕ ಜೀವನದಲ್ಲಿ ಸಂಪೂರ್ಣವಾಗಿ ಮುಳುಗದೆ ಶಾಶ್ವತವಾದ ಅಲೌಕಿಕ ಸುಖವನ್ನು‌ ಪಡೆಯಬೇಕಾದರೆ

ಕಗ್ಗದ ಸಂದೇಶ- ಆಸಕ್ತಿ ಮತ್ತು ವಿರಕ್ತಿ ಸಮನ್ವಯತೆಯಿಂದ ಜೀವನ ಸಾರ್ಥಕ… Read More »

ಸಿನೆಮಾ ಜಗತ್ತಿನ ಮೊದಲ ಸೂಪರ್ ಸ್ಟಾರ್ ಚಾರ್ಲಿ ಚಾಪ್ಲಿನ್

ಜಗತ್ತಿಗೆ ನಗುವುದನ್ನು ಕಲಿಸಿದವನ ಬದುಕು ದುರಂತ ಆಗಿತ್ತು ಜಗತ್ತಿನ ಮಹೋನ್ನತ ಕಾಮಿಡಿ ಸ್ಟಾರ್, ನಿರ್ಮಾಪಕ, ಎಡಿಟರ್, ನಿರ್ದೇಶಕ, ಲೇಖಕ, ಸಂಗೀತ ನಿರ್ದೇಶಕ…ಇನ್ನೂ ಏನೇನೋ ಅವತಾರಗಳು! ಚಾರ್ಲಿ ಚಾಪ್ಲಿನ್ ಬದುಕಿದ ರೀತಿಯೇ ಹಾಗೆ.A day without LAUGHTER is a day WASTED ಎಂದವ ಚಾಪ್ಲಿನ್ ಆತನ TRAMP ಜಗತ್ತಿನ ಅತ್ಯಂತ ಜನಪ್ರಿಯ ಪಾತ್ರ ಆ ವಿಚಿತ್ರವಾದ ಬುಟ್ಟಿಯಾಕಾರದ ಟೋಪಿ, ಬೂಟ್ ಪಾಲಿಶ್ ಮೀಸೆ, ಉದ್ದವಾದ ನಡೆ ಕೋಲು ಈ ಮೂರು ಸೇರಿದರೆ ಚಾಪ್ಲಿನ್ ಚಿತ್ರ ಕಣ್ಮುಂದೆ ಬಂದಾಯಿತು.

ಸಿನೆಮಾ ಜಗತ್ತಿನ ಮೊದಲ ಸೂಪರ್ ಸ್ಟಾರ್ ಚಾರ್ಲಿ ಚಾಪ್ಲಿನ್ Read More »

‘ಅಜೇಯʼಕ್ಕೆ ಐವತ್ತು ತುಂಬಿತು

ಭಾರತದ ಮಹಾ ಕ್ರಾಂತಿಕಾರಿಗಳ ಪರಿಚಯ ಮಾಡಿದ ಅದ್ಭುತ ಕೃತಿ ನಾನು ಒಂಬತ್ತನೇ ತರಗತಿಯಲ್ಲಿ ಇದ್ದಾಗ 600 ಪುಟಗಳ ಆ ಪುಸ್ತಕ ನನ್ನ ಕೈ ಸೇರಿತ್ತು. ನನ್ನ ತೀವ್ರ ಓದಿನ ಹುಚ್ಚಿನ ದಿನಗಳು ಅವು. ಬಾಬು ಕೃಷ್ಣಮೂರ್ತಿ ಎಂಬ ಮಹಾನ್ ಲೇಖಕ ಈ ಪುಸ್ತಕವನ್ನು ಎಷ್ಟೊಂದು ಅದ್ಭುತವಾಗಿ ಬರೆದಿದ್ದರು ಎಂದರೆ ಅದನ್ನು ಓದಿದ ನಂತರ ನನ್ನ ಬದುಕಿನ ರೀತಿಯೇ ಬದಲಾಯ್ತು. ರಾಷ್ಟ್ರಪ್ರೇಮ ನನ್ನ ರಕ್ತದ ಒಳಗೆ ಇಂಜೆಕ್ಟ್ ಮಾಡಿದ ಪುಸ್ತಕ ಅದು. ಇದು ಚಂದ್ರಶೇಖರ್ ಆಜಾದ್ ಕತೆ 1974ರಲ್ಲಿ

‘ಅಜೇಯʼಕ್ಕೆ ಐವತ್ತು ತುಂಬಿತು Read More »

ಜನರೇಶನ್ ಗ್ಯಾಪ್ ಗೆಲ್ಲೋದು ಹೇಗೆ?

ನಮ್ಮ ಕಾಲದಲ್ಲಿ ಹಾಗಿರಲಿಲ್ಲ ಸರ್ ಎನ್ನುವ ಅಮ್ಮ-ನನಗೆ ವೈಚಾರಿಕ ಸ್ವಾತಂತ್ರ್ಯ ಬೇಕು ಎನ್ನುವ ಮಗಳು ಓರ್ವ ತಾಯಿ ಮತ್ತು ಹದಿಹರೆಯದ ಮಗಳು ನನ್ನ ಮುಂದೆ ಸಲಹೆ ಪಡೆಯಲು ಎಂದು ಬಂದಿದ್ದರು. ತಾಯಿ ಮತ್ತು ಮಗಳ ನಡುವೆ ಬಹಳ ದೊಡ್ಡ ಜನರೇಶನ್ ಗ್ಯಾಪ್ ಇದ್ದ ಹಾಗೆ ನನಗೆ ಮೇಲ್ನೋಟಕ್ಕೆ ಅನ್ನಿಸಿತ್ತು.ಮಗಳು ತಲೆ ಎತ್ತದೆ ಮೊಬೈಲ್ ಮೇಲೆ ಕುಟ್ಟುತ್ತಾ ನನ್ನ ಮುಂದೆ ಕೂತಿದ್ದಳು. ತಾಯಿ ಒಮ್ಮೆ ಮಗಳ ಕಡೆಗೆ, ಮತ್ತೊಮ್ಮೆ ನನ್ನ ಕಡೆಗೆ ದೃಷ್ಟಿಯನ್ನು ಬದಲಾಯಿಸುತ್ತಾ ಸಂದಿಗ್ಧದಲ್ಲಿ ಇದ್ದ ಹಾಗೆ

ಜನರೇಶನ್ ಗ್ಯಾಪ್ ಗೆಲ್ಲೋದು ಹೇಗೆ? Read More »

error: Content is protected !!
Scroll to Top